ಕಾರ್ತಿಕ್ (27) ಕೊಲೆಯಾದ ವ್ಯಕ್ತಿ.
ಕಳೆದ ರಾತ್ರಿ ಹೊಸವರ್ಷದಂದೇ ಉತ್ತರಪ್ರದೇಶ ಮೂಲದ ರಜನೀಶ್ ಎಂಬಾತನ ಬರ್ತಡೇ ಇತ್ತು.
ಹೀಗಾಗಿ ನ್ಯೂ ಇಯರ್ ಹಾಗೂ ಬರ್ತಡೇ ಪಾರ್ಟಿ ಮಾಡಲು ಸ್ನೇಹಿರನ್ನ ಕರೆಸಿಕೊಂಡಿದ್ದ.
ದೊಡ್ಡನಾಗಮಂಗಲದ ನಿರ್ಮಾಣ ಹಂತದ ಬಿಲ್ಡಿಂಗ್ ಒಂದರಲ್ಲಿ ಪಾರ್ಟಿ ..
ರಜನೀಶ್ ಗೆ ಮಲಗುವ ವೇಳೆ ಇಯರ್ ಪೋನ್ ಕಿವಿಗೆ ಹಾಕಿಕೊಂಡು ಮ್ಯೂಸಿಕ್ ಕೇಳುವ ಅಭ್ಯಾಸ..
ಕಳೆದ 1 ರ ರಾತ್ರಿ ಪಾರ್ಟಿ ಮುಗಿದ ನಂತರ ರಜನೀಶ್ ಇಯರ್ ಪೋನ್ ಮಿಸ್ ಆಗಿರತ್ತೆ.
ಈ ವೇಳೆ ಕುಡಿದ ಮತ್ತಲ್ಲಿ ಸ್ನೇಹಿತ ಕಾರ್ತಿಕ್ ನಡುವೆ ಕಿರಿಕ್..
ಕಾರ್ತಿಕ್ ಇಯರ್ ಪೋನ್ ತೆಗೆದುಕೊಂಡಿದ್ದಾನೆ ಅಂತ ಕಾರ್ತಿಕ್ ಗೆ ಹಿಗ್ಗಾಮುಗ್ಗಾ ಥಳಿತ..
ಸ್ನೇಹಿತರೆಲ್ಲ ಸೇರಿ ಕಾರ್ತಿಕ್ ಗೆ ಥಳಿತ..
ಘಟನೆಯಲ್ಲಿ ಹಲ್ಲೆಗೊಳಗಾದ ಕಾರ್ತಿಕ್ ಸಾವು..
ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡನಾಗಮಂಗಲದ ಬಳಿ ಘಟನೆ.
ಬಾಲಾಜಿ ಕನ್ಸ್ ಟ್ರಕ್ಷನ್ ಸೇರಿದ್ದ ನಿರ್ಮಾಣ ಹಂತದ ಕಟ್ಟಡ..
ಸದ್ಯ ಘಟನೆ ಸಂಬಂಧ ಇಬ್ಬರು ಆರೋಪಿಗಳಾದ ರಜನೀಶ್ ಹಾಗೂ ರವಿ ವಶಕ್ಕೆ ಪಡೆದಿರುವ ಪೊಲೀಸ್ರು..
ಪ್ರಕರಣದ ಮತ್ತಿಬ್ಬರು ಆರೋಪಿಗಳು ಎಸ್ಕೇಪ್..
ಪರಪ್ಪನ ಅಗ್ರಹಾರ ಪೊಲೀಸರಿಂದ ಮುಂದುವರೆದ ತನಿಖೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada