ಹೊಸ ವರ್ಷದಂದು ಸಣ್ಣ ಇಯರ್ ಪೋನ್ ಗಾಗಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ..

ಕಾರ್ತಿಕ್ (27) ಕೊಲೆಯಾದ ವ್ಯಕ್ತಿ.

ಕಳೆದ ರಾತ್ರಿ ಹೊಸವರ್ಷದಂದೇ ಉತ್ತರಪ್ರದೇಶ ಮೂಲದ ರಜನೀಶ್ ಎಂಬಾತನ ಬರ್ತಡೇ ಇತ್ತು.

ಹೀಗಾಗಿ ನ್ಯೂ ಇಯರ್ ಹಾಗೂ ಬರ್ತಡೇ ಪಾರ್ಟಿ ಮಾಡಲು ಸ್ನೇಹಿರನ್ನ ಕರೆಸಿಕೊಂಡಿದ್ದ.

ದೊಡ್ಡನಾಗಮಂಗಲದ ನಿರ್ಮಾಣ ಹಂತದ ಬಿಲ್ಡಿಂಗ್ ಒಂದರಲ್ಲಿ ಪಾರ್ಟಿ ..

ರಜನೀಶ್ ಗೆ ಮಲಗುವ ವೇಳೆ ಇಯರ್ ಪೋನ್ ಕಿವಿಗೆ ಹಾಕಿಕೊಂಡು ಮ್ಯೂಸಿಕ್ ಕೇಳುವ ಅಭ್ಯಾಸ..

ಕಳೆದ 1 ರ ರಾತ್ರಿ ಪಾರ್ಟಿ ಮುಗಿದ ನಂತರ ರಜನೀಶ್ ಇಯರ್ ಪೋನ್ ಮಿಸ್ ಆಗಿರತ್ತೆ.

ಈ ವೇಳೆ ಕುಡಿದ ಮತ್ತಲ್ಲಿ ಸ್ನೇಹಿತ ಕಾರ್ತಿಕ್ ನಡುವೆ ಕಿರಿಕ್..

ಕಾರ್ತಿಕ್ ಇಯರ್ ಪೋನ್ ತೆಗೆದುಕೊಂಡಿದ್ದಾನೆ ಅಂತ ಕಾರ್ತಿಕ್ ಗೆ ಹಿಗ್ಗಾಮುಗ್ಗಾ ಥಳಿತ..

ಸ್ನೇಹಿತರೆಲ್ಲ ಸೇರಿ ಕಾರ್ತಿಕ್ ಗೆ ಥಳಿತ..

ಘಟನೆಯಲ್ಲಿ ಹಲ್ಲೆಗೊಳಗಾದ ಕಾರ್ತಿಕ್ ಸಾವು..

ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡನಾಗಮಂಗಲದ ಬಳಿ ಘಟನೆ.

ಬಾಲಾಜಿ ಕನ್ಸ್ ಟ್ರಕ್ಷನ್ ಸೇರಿದ್ದ ನಿರ್ಮಾಣ ಹಂತದ ಕಟ್ಟಡ..

ಸದ್ಯ ಘಟನೆ ಸಂಬಂಧ ಇಬ್ಬರು ಆರೋಪಿಗಳಾದ ರಜನೀಶ್ ಹಾಗೂ ರವಿ ವಶಕ್ಕೆ ಪಡೆದಿರುವ ಪೊಲೀಸ್ರು..

ಪ್ರಕರಣದ ಮತ್ತಿಬ್ಬರು ಆರೋಪಿಗಳು ಎಸ್ಕೇಪ್..

ಪರಪ್ಪನ ಅಗ್ರಹಾರ ಪೊಲೀಸರಿಂದ ಮುಂದುವರೆದ ತನಿಖೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಕೊಲೆಗಾರ ಪವನ್ ಕಲ್ಯಾಣ್ ಕೋಲಾರದ ಕಾಶಿಪುರದವನು.

Mon Jan 2 , 2023
    ಕೊಲೆಯಾದ ವಿದ್ಯಾರ್ಥಿನಿ ಕೋಲಾರದ ಮುಳಬಾಗಿಲಿನವಳು. ಕಳೆದ ಎರಡು ವರ್ಷದಿಂದ ಪ್ರೀತಿಯಲ್ಲಿ ಬಿದ್ದಿದ್ದ ಜೋಡಿ. ಹೊಸ ಕಾಲೇಜಿಗೆ ಸೇರ್ತಿದ್ದಂತೆ ಹಳೆ ಲವ್ವರ್ ಪವನ್ ನನ್ನ ಅವಾಯ್ಡ್ ಮಾಡಿದ್ದ ಲಯಸ್ಮಿತಾ. ಬೇರೆ ಹುಡುಗನ ಜೊತೆ ಓಡಾಡ್ತಿದ್ದಾಳೆ ಎಂಬ ಗಾಳಿಸುದ್ದಿ ಕೇಳಿದ್ದ ಪವನ್. ಇದರಿಂದ ಸಿಟ್ಟಿಗೆದ್ದ ಪವನ್ ಇಂದು ಬ್ಯಾಗ್ ನಲ್ಲಿ ಚಾಕು ಹಿಡಿದು ಬಂದಿದ್ದ. ಪ್ರೆಸಿಡೆನ್ಸಿ ಕಾಲೇಜಿನ ಕ್ಯಾಂಪಸ್ ಗೆ ಎಂಟ್ರಿ ಕೊಟ್ಟಿದ್ದ. ಇಂದು 12 ಗಂಟೆಗೆ ಕ್ಯಾಂಪಸ್ ಗೆ […]

Advertisement

Wordpress Social Share Plugin powered by Ultimatelysocial