ನ್ಯಾಯಾಲಯದಿಂದ NBW ಜಾರಿಯಾಗಿತ್ತು.
2017 ರಲ್ಲಿ ಅಜೀತ್, ಶೇಖರ್, ಸೂರ್ಯ ಜತೆ ಸೇರಿ ದರೋಡೆ ಸಂಚು
ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ್ದ ಕಾಟನ್ ಪೇಟೆ ಠಾಣೆ ASI ವೆಂಕಟೇಶ್
ಸ್ಥಳಕ್ಕೆ ತೆರಳಿ ಆರೋಪಿಗಳನ್ನ ಬಂಧಿಸಿದ ಕಾಟನ್ ಪೇಟೆ ಪೊಲೀಸರು
ಬಳಿಕ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ರು.
ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ಇದ್ದ ಆರೋಪಿ ವಿನೋದ್
ಈ ಹಿನ್ನಲೆ ಆರೋಪಿ ವಿರುದ್ದ ನ್ಯಾಯಾಲಯNBW ಜಾರಿ ಮಾಡಿತ್ತು.
ಜಾರಿ ಹಿನ್ನಲೆ ನಿನ್ನೆ ಸಂಜೆ ಆರೋಪಿಯನ್ನ ಕರೆತಂದಿದ್ದ ಪೊಲೀಸರು
ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿದ್ದ ಪೊಲೀಸರು
ಸದ್ಯ SHRC, NHRC ರಿಗೆ ಮಾಹಿತಿ ನೀಡಿರುವ ಪೊಲೀಸರು
SHRC, NHRC ಗೈಡ್ಲೈನ್ಸ್ ಮೂಲಕ ಮುಂದಿನ ತನಿಖೆ
ವಿಕ್ಟೋರಿಯಾ ಆಸ್ಪತ್ರೆಯ ಶವಗಾರದಲ್ಲಿರುವ ವಿನೋದ್ ಮೃತದೇಹ
ಮ್ಯಾಜಿಸ್ಟ್ರೇಟ್ ಸಮುಖದಲ್ಲಿ ಮರಣೋತ್ತರ ಪರೀಕ್ಷೆ ವಿಡಿಯೋ ಗ್ರಾಫಿ ಮಾಡಲಾಗುತ್ತದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada