ಬೀದರ್ ಸಂಸದ ಭಗವಂತ ಖೂಬಾ ಸಹೋದರ ಅಶೋಕ ಖೂಬಾ ವಿರುದ್ಧ ಬ್ರಿಮ್ಸ್ ಡಿ ಗ್ರುಪ್ ನೌಕರರು ಪ್ರತಿಭಟನೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ… ನೌಕರರಿಗೆ ನೀಡಬೇಕಾದ ಸುಮಾರು 16 ಸಾವಿರ ರೂ. ಸಂಬಳ ಬದಲಾಗಿ ಕೇವಲ 5 ಸಾವಿರ ರೂ.ನೀಡಿ ವಂಚನೆ ಮಾಡುತ್ತಿದ್ದಾರೆ ಹಾಗೂ ಮಹಿಳಾ ಸಿಬ್ಬಂದಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ನೌಕರಿಯಿಂದ ತೆಗೆದಿದ್ದಾರೆ ಎಂದು ಆರೋಪಿಸಿ ಬೀದರ ನಗರದ ನ್ಯೂ ಟೌನ್ ಪೊಲೀಸ್ ಠಾಣೆ ಎದುರು ನೌಕರರು ಧರಣಿ ಮಾಡಿದ್ದಾರೆ…
Please follow and like us:
Mon Nov 2 , 2020
ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಯುವ ರಾಜ್ ಕುಮಾರ್ ಸ್ಯಾಂಡಲ್ ವುಡ್ ಅಂದ ಕೂಡ್ಲೇ ಮೊದಲು ನಮ್ಮ ಕಣ್ಮುಂದೆ ಬರೋದೇ ದೊಡ್ಮನೆ.. ದೊಡ್ಮನೆ ಅಂದ್ರೆ ಅದು ಕಲಾವಿದರ ಕುಟುಂಬ.. ಕನ್ನಡದ ಕಣ್ಮಣಿ ಡಾ.ರಾಜ್ ಕುಟುಂಬದ ಮೂರನೇ ಜನರೇಶನ್ ಈಗಾಗ್ಲೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗಿದೆ.. ಇದೀಗ ರಾಜ್ ಡೈನಾಸ್ಟಿಯ ಮತ್ತೊಂದು ಕುಡಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ.. ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ ದೊಡ್ಮನೆ ಕುಡಿ..! ನಟಸಾರ್ವಭೌಮ ಡಾ.ರಾಜ್ ಕುಟುಂಬ ಅಂದಕೂಡ್ಲೇ ಸಿನಿಪ್ರಿಯರ […]