ಬೀದರ್ ಜಿಲ್ಲೆಯ ಹುಲಸುರೂ ತಾಲೂಕಿನ ಬೇಲೂರು ಗ್ರಾಮದ ರಸ್ತೆಯ ಮೇಲೆ ಸರಣಿ ರಸ್ತೆ ಅಪಘಾತ ನಡೆಯುತ್ತಿದ್ದು ಇಂದು ಬೆಳಿಗ್ಗೆ ಟ್ರಿಪ್ಪರ್ ಗಾಡಿಯು ಓರ್ವ ಚಿಕ್ಕ ಹುಡುಗನ ಕೈ ಮೇಲೆ ಹರಿದು ಹೋಗಿರುವ ಘಟನೆ ನಡೆದಿದೆ. ಅಪಘಾತಕ್ಕೀಡಾದ ಚಿಕ್ಕ ಹುಡುಗನ ಅಮಿತ್ ವಯಸ್ಸು ಕೇವಲ 8 ವರ್ಷ ವಾಗಿದೆ. ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗುತ್ತೆದಾರರು ಕಾಮಗಾರಿಯನ್ನು ಬೇಗ ಮುಗಿಸುತ್ತಿಲ್ಲ ಎಂದು ಸ್ಥಳೀಯ ಜನರು ಆಕ್ರೋಶ ಗೊಂಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಹೂಲಸುರೂ ಪಟ್ಟಣದ p.s.I ಗೌತಮ್ ಪರಿಶೀಲನೆ ನಡೆಸುತ್ತಿದ್ದಾರೆ..
ಇದನ್ನೂ ಓದಿ: ಅರ್ಕಾವತಿ ನದಿಯಲ್ಲಿ ಸೇನೆಯಲ್ಲಿ ಬಳಸುವ ಲಾಂಚರ್ ಪತ್ತೆ..!