ಬೇಲೂರು ಗ್ರಾಮದ ರಸ್ತೆಯ ಮೇಲೆ ಸರಣಿ ರಸ್ತೆ ಅಪಘಾತ-ಹೂಲಸುರೂ ಪಟ್ಟಣದ p.s.I ಗೌತಮ್ ಪರಿಶೀಲನೆ

ಬೀದರ್ ಜಿಲ್ಲೆಯ ಹುಲಸುರೂ ತಾಲೂಕಿನ ಬೇಲೂರು ಗ್ರಾಮದ ರಸ್ತೆಯ ಮೇಲೆ ಸರಣಿ ರಸ್ತೆ ಅಪಘಾತ ನಡೆಯುತ್ತಿದ್ದು ಇಂದು ಬೆಳಿಗ್ಗೆ ಟ್ರಿಪ್ಪರ್ ಗಾಡಿಯು ಓರ್ವ ಚಿಕ್ಕ ಹುಡುಗನ ಕೈ ಮೇಲೆ ಹರಿದು ಹೋಗಿರುವ ಘಟನೆ ನಡೆದಿದೆ. ಅಪಘಾತಕ್ಕೀಡಾದ  ಚಿಕ್ಕ ಹುಡುಗನ ಅಮಿತ್ ವಯಸ್ಸು ಕೇವಲ 8 ವರ್ಷ ವಾಗಿದೆ. ಬಾಲಕನನ್ನು  ಆಸ್ಪತ್ರೆಗೆ ದಾಖಲಿಸಲಾಗಿದೆ.  ಗುತ್ತೆದಾರರು ಕಾಮಗಾರಿಯನ್ನು ಬೇಗ ಮುಗಿಸುತ್ತಿಲ್ಲ ಎಂದು ಸ್ಥಳೀಯ  ಜನರು ಆಕ್ರೋಶ ಗೊಂಡಿದ್ದಾರೆ.

ಸ್ಥಳಕ್ಕೆ ಧಾವಿಸಿದ  ಹೂಲಸುರೂ ಪಟ್ಟಣದ p.s.I ಗೌತಮ್  ಪರಿಶೀಲನೆ ನಡೆಸುತ್ತಿದ್ದಾರೆ..

ಇದನ್ನೂ ಓದಿ: ಅರ್ಕಾವತಿ ನದಿಯಲ್ಲಿ ಸೇನೆಯಲ್ಲಿ ಬಳಸುವ ಲಾಂಚರ್ ಪತ್ತೆ..!

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯದಲ್ಲಿ ರಾತ್ರಿಯಿಂದಲೇ ನೈಟ್ ಕರ್ಪ್ಯೂ-ಸಿಎಂ ಬಿಎಸ್ ಯಡಿಯೂರಪ್ಪರವರು ಘೋಷಣೆ

Wed Dec 23 , 2020
 ರಾಜ್ಯದಲ್ಲಿ ಕೋವಿಡ್-19 ಹೊಸ ರೂಪಾಂತರದ ಹಿನ್ನಲೆಯಲ್ಲಿ ರಾಜ್ಯದಲ್ಲಿ ಇಂದು ರಾತ್ರಿಯಿಂದಲೇ  ಜನವರಿ 2ರವರೆಗೆ ನೈಟ್ ಕರ್ಪ್ಯೂ ಜಾರಿಗೊಳಿಸಲಾಗುತ್ತಿದೆ ಎಂಬುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪರವರು ಘೋಷಣೆ ಮಾಡಿದ್ದಾರೆ. ನಾಳೆ ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ರಾಜ್ಯದಲ್ಲಿ ನೈಟ್ ಕರ್ಪ್ಯೂ ಜಾರಿಗೊಳಿಸಲಾಗುತ್ತಿದೆ. ಇದನ್ನೂ ಓದಿ:    ಗ್ರಾಮ ಪಂಚಾಯಿತಿ ಚುನಾವಣೆ ಮಾಹಿತಿ -ಗ್ರಾ. ಪಂ.ಚುನಾವಣೆ ಗ್ರಾಮದ ಹಬ್ಬ ಎಂದ ಜನರು Please follow and like us:

Advertisement

Wordpress Social Share Plugin powered by Ultimatelysocial