ಲಾರಿ‌ ಹರಿದು ವಿದ್ಯಾರ್ಥಿ ಸ್ಥಳದಲ್ಲಿಯೇ ಸಾವು

ಈರುಳ್ಳಿ ತುಂಬಿದ ಲಾರಿ ಹರಿದು ವಿದ್ಯಾರ್ಥಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ವಿದ್ಯಾನಗರದ ಕಾಡಸಿದ್ದೇಶ್ವರ ಕಾಲೇಜು ಎದುರು‌ ನಡೆದಿದೆ.‌ಕೇಶ್ವಾಪುರದ ಜುನೈದ ಶೇಕ್ (17) ಮೃತ ವಿದ್ಯಾರ್ಥಿ. ಈತ ಸ್ಕೂಟಿಯಲ್ಲಿ ಪೇಪರ್ ಹಾಗೂ ಉಪಹಾರ ತರಲು ಹೊರಗಡೆ ಹೋಗಿದ್ದ. ಆದ್ರೆ ವಿದ್ಯಾನಗರ ಕಾಡಸಿದ್ದೇಶ್ವರ ಕಾಲೇಜು ಎದುರಿನ ತಿರುವಿನಲ್ಲಿ ಎಪಿಎಂಸಿಗೆ ಈರುಳ್ಳಿ ಸಾಗಿಸುತ್ತಿದ್ದ ಲಾರಿ ಹಾಯ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.ತಲೆಯ ಮೇಲೆಯೇ ಲಾರಿ ಹಾಯ್ದು ಹೋಗಿದ್ದರಿಂದ ಮುಖ ಗುರುತು ಸಿಗದಂತೆ ಛಿದ್ರವಾಗಿದೆ. ಘಟನೆ ನಡೆದ ತಕ್ಷಣವೇ ಲಾರಿಯನ್ನ ಅಲ್ಲಿಯೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.‌ಈ ಸಂಬಂಧ ಉತ್ತರ ವಲಯದ ಸಂಚಾರಿ ಪೊಲಿಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ಇದನ್ನು ಓದಿ :10,000 ಬೆಲೆ ಬಾಳುವಂತ ಗಾಂಜಾ ಪತ್ತೆ

Please follow and like us:

Leave a Reply

Your email address will not be published. Required fields are marked *

Next Post

ಬೆಲೆ ಬಾಳುವ ಗಾಂಜಾ ವಶಕ್ಕೆ ಪಡೆದ ಹನೂರು ಪೊಲೀಸ ಠಾಣೆ

Wed Dec 2 , 2020
ಚಾಮರಾಜನಗರ ಜಿಲ್ಲೆಯ ಹನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಡೆಯರ ಪಾಳ್ಯ ಸಮೀಪದಲ್ಲಿ ಗಾಂಜಾ ಪ್ರಕರಣ ದ್ದಾಖಲಾಗಿದು ಶಿವನಾಗು ಮಹಾದೇವಪ್ಪ ಎಂಬುವವರು ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆಯುತ್ತಿದರು. ಖಚಿತ ಮಾಹಿತಿಯ ಆದರದ ಪರಿಶೀಲಿಸಿದಾಗ. ಸುಮಾರು 10000 ಬೆಲೆ ಬಾಳುವಂತ ಗಾಂಜಾ ಪತ್ತೆಯಾಗಿದ್ದು ಈ ಪ್ರಕರಣ ಹನೂರು ಪೊಲೀಸ್ ಠಾಣೆಯ ಪಿ.ಎಸ್.ಐ.ನಾಗೇಶ್ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿ ಯಾಗಿದ್ದಾರೆ. ಇದನ್ನು ಓದಿ : ಲಾರಿ‌ ಹರಿದು ವಿದ್ಯಾರ್ಥಿ ಸ್ಥಳದಲ್ಲಿಯೇ ಸಾವು Please follow and like […]

Advertisement

Wordpress Social Share Plugin powered by Ultimatelysocial