ಆಡಿನ ಮರಿ ರಕ್ಷಿಸಲು ಹೋಗಿ ಯುವಕನೋರ್ವ ಸಾವನ್ನಪ್ಪಿದ್ದಾನೆ

ಆಡಿನ ಮರಿಯನ್ನು ರಕ್ಷಿಸಲು ಹೋಗಿ ಯುವಕನೋರ್ವ ಪ್ರಾಣ ಕಳೆದುಕೊಂಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಕಳೆದ ವರ್ಷ ಆಗಸ್ಟ್ 28ರಂದು ಜೋಕಟ್ಟೆ ಪರಿಸರದಲ್ಲಿ ರೈಲ್ವೆ ಹಳಿಗೆ ಆಡಿನ ಮರಿಯೊಂದು ಸಿಲುಕಿಕೊಂಡಿತ್ತು, ಇದನ್ನ ಕಂಡ ಮಂಗಳೂರಿನ ಹುಡುಗ ಚೇತನ್‌ ತಕ್ಷಣ ಸ್ಥಳಕ್ಕೆ ಧಾವಿಸಿ ಆಡುಮರಿಯನ್ನು ರಕ್ಷಿಸಿದ್ದಾನೆ. ಆದರೆ ರಕ್ಷಿಸೋ ಸಮಯದಲ್ಲಿ ತನ್ನ ಪ್ರಣವನ್ನೆ ಲೆಕ್ಕಿಸದ ಈತ ಎರಡೂ ಕಾಲುಗಳನ್ನ ಕಳೆದುಕೊಂಡಿದ್ದ. ಈತನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ರು, ತನ್ನ ಕುಟುಂಬದ ಆಧಾರಸ್ಥಂಭವಾಗಿದ್ದ  ಚೇತನ್‌ ಈಗ ಕೆಲಸವಿಲ್ಲದೆ ಮಾನಸಿಕ ಚಿಂತನೆಯಿಂದ ಕುಗ್ಗಿಹೋಗಿದ್ದ. ಆದ ಕಾರಣ ಇವರ ಆರೋಗ್ಯ ಇನ್ನು ಹದಗೆಟ್ಟಿ ಹೋಗಿತ್ತು.  ತನ್ನ ಸ್ನೇಹಿತರೆಲ್ಲಾ ಸೇರಿ ಚೇತನ್‌ ನನ್ನು ಉಳಿಸಿಕೊಳ್ಳಲು ಹೇಗೊ ಹಣವನ್ನ ಸಂಗ್ರಹಿಸಿದ್ದರು ಆದರು ಕೂಡ ಚೇತನ್‌ ನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

Please follow and like us:

Leave a Reply

Your email address will not be published. Required fields are marked *

Next Post

ಕರ್ನಾಟಕ ರಾಜಧಾನಿಯಾಯ್ತು ಕೊರೊಣ ಹಾಟ್‌ ಸ್ಪಾರ್ಟ್..!‌

Mon Jan 3 , 2022
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸೋಂಕಿನ ಪ್ರಮಾಣದಿಂದಾಗಿ ಲಾಕ್‌ ಡೌನ್‌ ಮಾಡಲು ತಜ್ಞರ ಸಮಿತಿ ಸರ್ಕಾರಕ್ಕೆ ಶಿಪಾರಸ್ಸು ಮಾಡುತ್ತಿದ್ದಾರೆ. ಎಸ್..‌ ಶೇ ೨ ರಷ್ಟು  ಹೆಚ್ಚು ಕೋರೊಣ ಪ್ರಕರಣ ಕಾಣಿಸಿಕೊಂಡರೆ ಆ ಪ್ರದೇಶವನ್ನ ಸಂಪೂರ್ಣ ಲಾಕ್‌ ಮಾಡಬೇಕು. ಶೇ ೧ ರಷ್ಟು ಹೆಚ್ಚಾದ್ರೆ ಆ ಪ್ರದೇಶವನ್ನ ಮಿನಿ ಲಾಕ್‌ ಡೌನ್‌ ಮಾಡಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ. ಈ ಸಲಹೆ ಕೇಳಿದ್ಮೇಲೆ ಬೆಂಗಳೂರಿನಲ್ಲಿ ಶೇ ೨.೫೦ ರಷ್ಟು ಕೋರೊಣ ಪ್ರಕರಣಗಳು […]

Advertisement

Wordpress Social Share Plugin powered by Ultimatelysocial