ಕಾಂಗ್ರೆಸ್ ಪಕ್ಷದಿಂದ ಜಲ- ಜನಾಂದೋಲನಕ್ಕೆ ಸಕಲ ಸಿದ್ಧತೆ…

ಕಾಂಗ್ರೆಸ್ ಪಕ್ಷದಿಂದ ಜಲ- ಜನಾಂದೋಲನಕ್ಕೆ ಸಕಲ ಸಿದ್ಧತೆ…
ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ನಡೆಯುತ್ತಿರುವ ಜನಾಂದೋಲನ…
ದೊಡ್ಡದಾದ ವೇದಿಕೆ ನಿರ್ಮಿಸಿದ ಕಾಂಗ್ರೆಸ್…
ಸು.೨೦ ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗುವ ನಿರೀಕ್ಷೆ…
೧೮ ವಿಧಾನಾಸಭೆ ಕ್ಷೇತ್ರದ ಕಾಂಗ್ರೆಸ್ ಮುಖಂಡರರು, ರೈತರು, ಜನ ಸಾಮಾನ್ಯರು ಭಾಗಿಯಾಗುವ ಸಾಧ್ಯತೆ…
ಮಧ್ಯಾಹ್ನ ೩ ಗಂಟೆಗೆ ನಡೆಯಲಿರುವ ಸಮಾವೇಶ..
ಸಮಾವೇಶದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ…
ಮಹಾದಾಯಿ ನದಿ ತಿರುವು ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಅನುಷ್ಠಾನದ ಲ್ಲಿ ಬಿಜೆಪಿ ಇಚ್ಚಾಶಕ್ತಿ ಪ್ರಶ್ನಿಸಿ ನಡೆಯುತ್ತಿರುವ ಸಮಾವೇಶ..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಕರ್ನಾಟಕದಲ್ಲಿ ಮುಂದೆಯೂ ಬಿಜೆಪಿ ಸರ್ಕಾರ ಖಚಿತ ಕಲ್ಬುರ್ಗಿ ಲೋಕಸಭಾ ಸದಸ್ಯ ಡಾ. ಉಮೇಶ್ ಜಾದವ್.

Mon Jan 2 , 2023
ಬೀದರ್ ಜಿಲ್ಲೆ ಚಿಟಗುಪ್ಪ ಪಟ್ಟಣಕ್ಕೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಕಲಬುರ್ಗಿ ಲೋಕಸಭಾ ಸದಸ್ಯ ಡಾ. ಉಮೇಶ್ ಜಾದವ್ ಮಾಧ್ಯಮದವರ ಜೊತೆ ಮಾತನಾಡಿ ಮುಂದೆಯೂ ಕರ್ನಾಟಕದಲ್ಲಿ 130ರಿಂದ150 ಸೀಟು ಗೆಲುವುದರ ಮೂಲಕ ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಸರ್ಕಾರ. ಭಾರತ ದೇಶ ಜಗತ್ತಿನಲ್ಲಿ ನಂಬರ್ ಒನ್ ಆಗುವಂತೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಪಣತೊಟ್ಟಿದ್ದಾರೆ. ಈಗ ಆರ್ಥಿಕವಾಗಿ ನಾವು ಐದನೇ ಸ್ಥಾನದಲ್ಲಿದೆ. ನರೇಂದ್ರ ಮೋದಿ ವ್ಯಾಕ್ಸಿನಿಷನ್ ಹಾಕಿಸಿದಕ್ಕೆ ನಾವು ಸುರಕ್ಷಿತವಾಗಿ ತಿರುಗಾಡುತ್ತಿದ್ದೇವೆ ಬೇರೆ […]

Advertisement

Wordpress Social Share Plugin powered by Ultimatelysocial