ಬೆಂಗಳೂರಿನಲ್ಲೊಬ್ಬ ಖತರ್ನಾಕ್ ವಂಚಕ ಅಂದರ್.

 

ಲೋಕೇಶ್ ಶೇಷಾದ್ರಿಪುರಂ ಪೊಲೀಸ್ರ ಬಲೆಗೆ ಬಿದ್ದ ವಂಚಕ..

ಕಂಡೋರ ಸೈಟ್ ಮೇಲೆ ಲೋನ್ ಪಡೆದು ವಂಚಿಸೋ ಆರೋಪಿ..

ಸೇಲ್ ಅಗ್ರಿಮೆಂಟ್ ಹಾಕಿಸಿಕೊಂಡು ನಕಲಿ ದಾಖಲಾತಿ ಸೃಷ್ಟಿಸಿಕೊಂಡು ವಂಚಿಸುತ್ತಿದ್ದ ಆರೋಪಿ..

2016 ರಿಂದ ಆಕ್ಟಿವ್ ಆಗಿರೋ ನಯ ವಂಚಕ..

ಬಂಧಿಸಲೋದ್ರೆ ಜನಪ್ರತಿನಿಧಿಗಳ ಕೈಯಲ್ಲಿ ಪೋನ್ ಕಾಲ್ ಮಾಡಿಸ್ತಾನೆ..

ಬೆಂಗಳೂರಿನಲ್ಲಿ ಇಲ್ಲೀತನಕ ಆರೋಪಿ ಮೇಲಿದೆ 7 ಪ್ರಕರಣಗಳು..

ಕೋಟಿ ಕೋಟಿ ಲೋನ್ ಪಡೆದು ವಂಚನೆ ಮಾಡೋ ಆರೋಪಿ..

ಬಂಧಿಸಲೋದ ಪೊಲೀಸರಿಗೆ ಚಾಲೆಂಜ್ ಮಾಡಿರೋ ಆರೋಪಿ.

ವಿಜಯ್ ಮಲ್ಯ ಸಾವಿರಾರು ಕೋಟಿ ವಂಚನೆ ಮಾಡುದ್ರು ಕೇಳಲ್ಲ ನಾನ್ ಮಾಡಿರೋ ಮೂರ್ನಾಲ್ಕು ಕೋಟಿ ಕೇಳೋಕೆ ಬರ್ತಿರಾ ..

ಅವರನ್ನೆಲ್ಲ ಏನೂ ಮಾಡಲ್ಲ.. ನಮ್ಮನ್ನ ಮಾತ್ರ ಪ್ರಶ್ನೆ ಮಾಡ್ತೀರಾ..

ನಾನು ನಿಮಗೆ ವಂಚನೆ ಮಾಡಿಲ್ಲ ಬದಲಿಗೆ ಬ್ಯಾಂಕಿನೋರ್ಗೆ ಮಾಡಿರೋದು..

ನೀವೇಕೆ ತಲೆ ಕೆಡಿಸಿಕೊಳ್ತೀರಾ ಎಂದಿದ್ದ ಆರೋಪಿ.

ಕೇಂದ್ರ ವಿಭಾಗದ ಡಿಸಿಪಿಗೆ ಆವಾಜ್ ಹಾಕಿರೋ ಆರೋಪಿ..

ಜೈಲಿನಿಂದ ಬಂದಮೇಲೆ ಒಂದು ಕೈ ನೋಡ್ಕೋತಿನಿ ಎಂದಿರೋ ಲೋಕೇಶ್..

ನನ್ನ ಬಂಧಿಸಿರೋ ಯಾರನ್ನೂ ಬಿಡಲ್ಲ..

ಎಲ್ಲರನ್ನೂ ಟ್ರಾನ್ಸ್ ಫರ್ ಮಾಡಿಸೋದಾಗಿ ಬೆದರಿಕೆ..

ಸದ್ಯ ಶೇಷಾದ್ರಿಪುರಂ ಪೊಲೀಸ್ರ ಬಲೆಗೆ ಬಿದ್ದ ವಂಚಕ..

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೊನ್ನೆ ಅನ್ನಪೂರ್ಣೇಶ್ವರಿ ನಗರದ ಆರ್ಕಿಡ್ ಶಾಲೆ, ಇವತ್ತು ಮಹಾಲಕ್ಷ್ಮಿ ಲೇ ಔಟ್ ಆರ್ಕಿಡ್ ಶಾಲೆ.

Mon Jan 30 , 2023
ಇದು ಮಹಾಲಕ್ಷ್ಮಿ ಲೇ ಔಟ್ ಆರ್ಕಿಡ್ ದಿ ಇಂಟರ್ನ್ಯಾಷನಲ್ ಸ್ಕೂಲ್ ನಾ ಮಹಾ ದೋಖಾ ಅಂತಿದ್ದಾರೆ ಪೋಷಕರು CBSE affiliation ಇಲ್ಲದೇ ಶಾಲೆ ನಡೆಸುತ್ತಿದ್ದಾರೆ ಅಂತ ಪೋಷಕರು ಕಿಡಿ ಅಡ್ಮಿಷನ್ ಮಾಡಿಸಿ ಕೊಳ್ಳುವಾಗ ನಮ್ಮದು CBSE ಮಾನ್ಯತೆ ಪಡೆದ ಶಾಲೆ ಅಂದ್ರು ಈಗ ನೋಡಿದ್ರೆ ಮಗುವನ್ನು ಸ್ಟೇಟ್ ಸಿಲೆಬಸ್ ಅಲ್ಲಿಯೇ ಎಕ್ಸಾಂ ಬರೆಸಲು ಶಾಲಾ ಆಡಳಿತ ಮುಂದು ಸ್ಟೇಟ್ ಸಿಲೆಬಸ್ ಅಲ್ಲಿ ಮಗು ಎಕ್ಸಾಂ ಬರೆಯೋದಾದ್ರೆ ನಾವ್ಯಾಕೆ ಲಕ್ಷ ಲಕ್ಷ […]

Advertisement

Wordpress Social Share Plugin powered by Ultimatelysocial