ಅತ್ತಿ ಹಣ್ಣು ಅಥವಾ ಅಂಜೂರವನ್ನು ಚೆನ್ನಾಗಿ ಒಣಗಿಸಿ ತಿನ್ನುವುದರಿಂದ ಹಲವಾರು ಸಮಸ್ಯೆಗಳನ್ನು ದೂರ ಮಾಡಬಹುದು.

ಅತ್ತಿ ಹಣ್ಣು ಅಥವಾ ಅಂಜೂರವನ್ನು ಚೆನ್ನಾಗಿ ಒಣಗಿಸಿ ತಿನ್ನುವುದರಿಂದ ಹಲವಾರು ಸಮಸ್ಯೆಗಳನ್ನು ದೂರ ಮಾಡಬಹುದು.
ನಿಯಮಿತವಾಗಿ ಇದನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದು ನಮ್ಮ ದೇಹದಲ್ಲಿ ಇನ್ಸ್ಪೆಕ್ಷನ್ ಆಗದಂತೆ ತಡೆಯುತ್ತದೆ.ಕ್ಯಾಲ್ಸಿಯಂ ಹೇರಳವಾಗಿ ದೊರೆಯುತ್ತದೆ.ಪೋಷಕಾಂಶಗಳ ಆಗರವಾಗಿರುವ ಇದರ ಸೇವನೆಯಿಂದ ನಮ್ಮ ದೇಹಕ್ಕೆ ಸಾಕಷ್ಟು ಶಕ್ತಿ ಸಿಗುತ್ತದೆ.ಇದು ಕೊಬ್ಬನ್ನು ಕಡಿಮೆ ಮಾಡುತ್ತದೆ. ಇದರಿಂದ ದೇಹ ತೂಕ ಕಡಿಮೆ ಮಾಡಿಕೊಳ್ಳಬಹುದು. ಊಟಕ್ಕಿಂತ ಮೊದಲು ಇದನ್ನು ತಿನ್ನುವುದು ಒಳ್ಳೆಯದು.ಇದರಲ್ಲಿ ರಕ್ತದೊತ್ತಡ ನಿಯಂತ್ರಕ ಶಕ್ತಿ ಇದೆ. ನಮ್ಮ ದೇಹದಲ್ಲಿರುವ ಕೆಟ್ಟ ರಕ್ತವನ್ನು ಶುದ್ಧಿಕರಿಸುತ್ತದೆ.ಹೃದಯ ಸಂಬಂಧಿ ಕಾಯಿಲೆಯಿಂದ ದೂರವಿಡುತ್ತದೆ. ಈ ಹಣ್ಣಿನಲ್ಲಿ ಪೆಕ್ವೀನ್ ಎಂಬ ಅಂಶವಿದೆ. ಇದು ದೇಹದ ಅನಗತ್ಯ ಪದಾರ್ಥಗಳನ್ನು ಹೊರಹಾಕುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ALERT:ಈ ನಕಲಿ Windows 11 ಡೌನ್ಲೋಡ್ ಪುಟವು ನಿಮ್ಮ ಡೇಟಾವನ್ನು ಕದಿಯಬಹುದು;

Sat Feb 12 , 2022
ಮಾಲ್‌ವೇರ್ ಅನ್ನು ಹರಡಲು ಅನಾಮಧೇಯ ಬಳಕೆದಾರರು ವಿಂಡೋಸ್ 11 ನ ನಕಲಿ ವೆಬ್‌ಸೈಟ್ ಅನ್ನು ಹಾಕಿದ್ದಾರೆ. ಡಿಸೆಂಬರ್ 2021 ರಲ್ಲಿ ನಕಲಿ ಡಿಸ್ಕಾರ್ಡ್ ಡೌನ್‌ಲೋಡ್ ಪುಟವನ್ನು ಚಲಾಯಿಸಲು ಅದೇ ಅಭಿಯಾನವನ್ನು ಬಳಸಲಾಗಿದೆ. ಎರಡೂ ಬಾರಿ ಬಳಕೆದಾರರನ್ನು RedLine Stealer ಸ್ಥಾಪಕಕ್ಕೆ ಮರುನಿರ್ದೇಶಿಸಲಾಗಿದೆ. ಮೈಕ್ರೋಸಾಫ್ಟ್ ದಿನಗಳ ನಂತರಘೋಷಿಸಿದರು ಮೈಕ್ರೋಸಾಫ್ಟ್ ಘೋಷಿಸಿತು- ಜನವರಿ 26. ಇಲ್ಲಿ ಅವಕಾಶವನ್ನು ಗ್ರಹಿಸಿದ ಅನಾಮಧೇಯ ಬಳಕೆದಾರರು ಮಾಲ್‌ವೇರ್ ಅನ್ನು ಹರಡಲು ಮರುದಿನವೇ ವಿಂಡೋಸ್ 11 ನ ನಕಲಿ […]

Advertisement

Wordpress Social Share Plugin powered by Ultimatelysocial