ಸಂಕಷ್ಟದಲ್ಲಿರುವ ನೇಕಾರರ ಪರಿಹಾರಕ್ಕೆ ಮನವಿ-ಪ್ರತಿಭಟನಾ ನಿರತ ನೇಕಾರರಿಗೆ ಪೊಲೀಸರ ಎಚ್ಚರಿಕೆ

ಸಂಕಷ್ಟದಲ್ಲಿರುವ ನೇಕಾರರಿಗೆ ಪರಿಹಾರ ನೀಡುವಂತೆ ಮನವಿ ಮಾಡಲು ಬಂದಿದ್ದ ಪ್ರತಿಭಟನಾ ನಿರತ ನೇಕಾರರ ಮೇಲೆ ಪೊಲೀಸರ ದಬ್ಬಾಳಿಕೆ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರದಲ್ಲಿ ನಡೆಯಿತು.ಮನವಿ ಸ್ವೀಕರಿಸಲು ನಿರಾಕರಿಸಿದ ಅಧಿಕಾರಿಗಳ ಕಾರಿಗೆ ಅಡ್ಡ ನಿಂತ ಪ್ರತಿಭಟನಾಕಾರರು ಪ್ರತಿಭಟಿಸಿದರು. ಪ್ರತಿಭಟನಾಕಾರರಿಗೆ ಪೊಲೀಸರು ಪ್ರತಿಭಟನೆಯನ್ನ ಹಿಂಪಡೆಯುವಂತೆ ಹೇಳಿದರು ಕೂಡ ಪ್ರತಿಭಟನಾಕಾರರು ಪೊಲೀಸರ ಮಾತಿಗೆ ಜಗ್ಗಲಿಲ್ಲ.

ಈ ಸಂದರ್ಭದಲ್ಲಿ ಪೊಲೀಸರು ಅರೆಸ್ಟ್ ಮಾಡುವುದಾಗೆ ಎಚ್ಚರಿಕೆ ನೀಡಿದರು. ಪೊಲೀಸರ ಬೆದರಿಕೆಗೆ ಪ್ರತಿಭಟನಾಕಾರರು ಬಗ್ಗದೆ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿ ,ಅರೆಸ್ಟ್ ಮಾಡಲು ನಾವೇನು ಕೊಲೆ ಮಾಡಿದ್ದಿವಾ ಅಥವಾ ದರೋಡೆ ಮಾಡಿದ್ದಿವಾ ಎಂದು  ಪೊಲೀಸರಿಗೆ ಪ್ರಶ್ನಿಸಿದರು. ಪ್ರತಿಭಟನಾಕಾರು ಪೋಲಿಸರು ಕ್ಷಮೆ ಕೇಳುವವರೆಗೂ ಪ್ರತಿಭಟನೆ ಹಿಂತೆಗೆದುಕೊಳ್ಳುವ ಮಾತೆ ಇಲ್ಲ ಎಂದು ಹೇಳಿ ಪ್ರತಿಭಟನೆಯನ್ನು ಮುಂದುವರೆಸಿದರು.

 

Please follow and like us:

Leave a Reply

Your email address will not be published. Required fields are marked *

Next Post

Learn all about BTC Get Started with Bitcoin com

Mon Oct 26 , 2020
Every time they made an excuse saying, it is too costly and it is not supported by all the governments, and they missed buying it. This one of the less-known secrets of modern finance has made a lot of people millionaires. In its more than 10 years of existence, it […]

Advertisement

Wordpress Social Share Plugin powered by Ultimatelysocial