ಬೆಂಗಳೂರು: ಚುನಾವಣಾ ಆಯೋಗವು ಇಂದು ಮೂರು ವಿಧಾನಸಭೆಗಳಿಗೆ ಚುನಾವಣೆಯ ದಿನಾಂಕವನ್ನು ನಿಗದಿ ಮಾಡಲಿದೆ. ನಾಗಲ್ಯಾಂಡ್, ಮೇಘಾಲಯ, ತ್ರಿಪುರಾ ವಿಧಾನಸಭೆ ಚುನಾವಣೆಗೆ ದಿನಾಂಕ ಪ್ರಕಟಿಸಲಿದೆ.
ಮಧ್ಯಾಹ್ನ 2.30ಕ್ಕೆ ಮುಖ್ಯ ಚುನಾವಣಾ ಆಯುಕ್ತರು ಸುದ್ದಿಗೋಷ್ಟಿ ನಡೆಸಿ ದಿನಾಂಕವನ್ನು ಸೂಚಿಸಲಿದ್ದಾರೆ.
ಕರ್ನಾಟ ವಿಧಾನಸಭೆಗೂ ಚುನಾವಣೆ ಸದ್ಯದಲ್ಲೇ ನಡೆಯಲಿದೆ. ಆದರೆ ಇಂದು ಮೇಘಾಲಯ, ತ್ರಿಪುರಾ ಹಾಗೂ ನಾಗಲ್ಯಾಂಡ್ಗೆ ಮಾತ್ರ ದಿನಾಂಕ ನಿಗದಿ ಮಾಡಲಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us:
Wed Jan 18 , 2023
ಉತ್ತರ ಭಾರತದ ಬಹುತೇಕ ಭಾಗಗಳಲ್ಲಿ ಮಂಜು ಮತ್ತು ಮಂಜಿನ ದಟ್ಟವಾದ ಹೊದಿಕೆಗಳು ಹರಡಿದ್ದರಿಂದ ಉತ್ತರ ರೈಲ್ವೆಯ ಕನಿಷ್ಠ 15 ರೈಲು ಸಂಚಾರ ವಿಳಂಬವಾದ ಘಟನೆ ನಡೆದಿದೆ.ಈ ರೈಲುಗಳು ರಾಷ್ಟ್ರ ರಾಜಧಾನಿ ಮತ್ತು ನೆರೆಯ ರಾಜ್ಯಗಳಿಗೆ ಆಗಮಿಸುವ ನಿಗದಿತ ಸಮಯಕ್ಕಿಂತ 8 ಗಂಟೆಗಳಷ್ಟು ತಡವಾಗಿ ಸಂಚಾರ ಮಾಡಿದ ಪರಿಣಾಮ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಸಫ್ದರ್ಜಂಗ್ ಮತ್ತು ಪಾಲಂ ಕ್ರಮವಾಗಿ 4.6 ಡಿಗ್ರಿ ಮತ್ತು 6.0 ಡಿಗ್ರಿ […]