ಕೊಪ್ಪಳದ ಗವಿಮಠದಲ್ಲಿ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆ

ಶಿಕಾರಿಪುರ ಸ್ಪರ್ಧೆ ವಿಚಾರದಲ್ಲಿ ಗೊಂದಲವಿಲ್ಲ

ಶಿಕಾರಿಪುರ ಕ್ಷೇತ್ರದ ಜೊತೆಗೆ ಯಡಿಯೂರಪ್ಪರಿಗೆ ನಿಕಟ ಸಂಪರ್ಕವಿದೆ

ಅಲ್ಲಿ ಕಾರ್ಯಕರ್ತರು ಮುಖಂಡರ ಒತ್ತಾಸೆಯಂತೆ ಕ್ಷೇತ್ರ ಬಿಟ್ಟು ಕೊಡುವ ಘೋಷಣೆ ಮಾಡಿದ್ದಾರೆ

ನನ್ನ ಸ್ಪರ್ಧೆ ಬಗ್ಗೆ ಕೇಂದ್ರದ ಸಮಿತಿ ನಿರ್ಧರಿಸಬೇಕು

30-40 ವರ್ಷ ಯಡಿಯೂರಪ್ಪ ಪಕ್ಷಕ್ಕೆ ದುಡಿದಿದ್ದಾರೆ

ಅವರ ಶಕ್ತಿ ಬಳಸಿಕೊಂಡು
ಸ್ಪಷ್ಠವಾಗಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ

ನೀವು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಿರಾ ಎಂಬ ಪ್ರಶ್ನೆಗೆ‌ ವಿಜಯೇಂದ್ರ ಪ್ರತಿಕ್ರಿಯೆ

ನನಗೆ ಇಡೀ
ಕರ್ನಾಟಕದ ಮೇಲೆ ಒಲವುವಿದೆ

ಬಿಜೆಪಿ ನನಗೆ ನನ್ನ ಕುಟುಂಬಕ್ಕೆ ಎಲ್ಲವನ್ನೂ ನೀಡಿದೆ

ಕಾಂಗ್ರೆಸ್ ನಲ್ಲಿ ನಾ ಸಿಎಂ ನೀ ಸಿಎಂ ಎಂಬ ಹೇಳಿಕೆ ವಿಚಾರ

ಇದು ಹಾಸ್ಯಾಸ್ಪದವಾಗಿದೆ

ಕಾಂಗ್ರೆಸ್ ನ ಕಿತ್ತಾಟ ಬಿಜೆಪಿಗೆ ಒಳ್ಳೆಯದೆ

ಈ ಕಿತ್ತಾಟದ ಲಾಭ ಮಾಡಿಕೊಳ್ಳಲು ಬಿಜೆಪಿ ಇಷ್ಟ ಪಡುವುದಿಲ್ಲ

ನಾವು ಪಕ್ಷದ ಸಿದ್ದಾಂತ, ಅಭಿವೃದ್ದಿಯಿಂದ ಚುನಾವಣೆಯಲ್ಲಿ ಗೆಲ್ಲಲಿದ್ದೇವೆ

ಖಂಡಿತವಾಗಿಯೂ ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲಿದೆ

ಪಕ್ಷ ಒಪ್ಪಿದಿರೇ ವಿಧಾನಸಭೆಗೆ ಸ್ಪರ್ಧೆ ಮಾಡುತ್ತೇನೆ

ಕೊಪ್ಪಳದಲ್ಲಿ ಬಿ.‌ವೈ. ವಿಜಯೇಂದ್ರ ಹೇಳಿಕೆ

ಇಲಕಲ್ ನಲ್ಲಿ ಕಾರ್ಯಕ್ರಮ ಇದ್ದು,‌ ಅಲ್ಲಿಗೆ ಹೊರಟಿದ್ದೇನೆ

ಕೊಪ್ಪಳ ಮಾರ್ಗವಾಗಿ ಹೊರಟಿದ್ದರಿಂದ, ಗವಿಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿದ್ದೇನೆ ಎಂದ ಬಿವೈವಿ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಪರಮೇಶ್ವರವಾಡಿಗೆ ಸ್ಮಶಾನ ಭೂಮಿ ಹಸ್ತಾಂತರಿಸಿದ ಶಾಸಕ ಶ್ರೀಮಂತ ಪಾಟೀಲ

Mon Jul 25 , 2022
ಸಾರ್ವಜನಿಕ ಅಗತ್ಯವಾಗಿ ಬೇಕಾಗಿದ್ದ ಸ್ಮಾಶಾನ ಭೂಮಿ ಮಂಜೂರು ಮಾಡಿಸಿ ಹಸ್ತಾಂತರ ಮಾಡುವ ಮೂಲಕ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಸಮಾಜದಿಂದ ಶ್ಲಾಘನೆಗೆ ಒಳಗಾದರು.ಬಹು ದಿನಗಳಿಂದ ಕಾಗವಾಡ ತಾಲೂಕಿನ ಶೇಡಬಾಳ ವ್ಯಾಪ್ತಿಯ ಪರಮೇಶ್ವರವಾಡಿ ಗ್ರಾಮದಲ್ಲಿ ಸಮಾಜಕ್ಕೆ ಅಗತ್ಯವಾಗಿ ಬೇಕಾಗಿದ್ದ ಸಾರ್ವಜನಿಕ ರುದ್ರ ಭೂಮಿಯ ಬೇಡಿಕೆಯನ್ನು ಮಣ್ಣಿಸಿ ಸರ್ಕಾರದ ಅನುದಾನದಲ್ಲಿ ಸುಮಾರು ಒಂದು ಎಕರೆ ಮೂವತ್ತಾರು ಗುಂಟೆ ಸ್ಮಶಾನ ಭೂಮಿಯನ್ನು ಮಂಜೂರು ಮಾಡಿಸಿ ಹಸ್ತಾಂತರಿಸಿದ ಶಾಸಕ ಶ್ರೀಮಂತ ಪಾಟೀಲ ಮಾತನಾಡಿ ಮನುಷ್ಯನ ಜೀವನ […]

Advertisement

Wordpress Social Share Plugin powered by Ultimatelysocial