ಬಾಗಲಕೋಟೆ :ಮಹಾರಾಷ್ಟ್ರದಲ್ಲಿ ನಿರಂತರ ಮಳೆ…
ಬಾಗಲಕೋಟೆ ಜಿಲ್ಲೆಯ ಕೃಷ್ಣಾ ನದಿಗೆ ಹೆಚ್ಚಿದ ನೀರು..
ನದಿಯಲ್ಲಿ ಕಂಡು ಬರ್ತಿರೋ ಮೊಸಳೆಗಳು…ನದಿ ತೀರದ ಗ್ರಾಮಗಳಿಗೆ ನಿಲ್ಲದ ಮೊಸಳೆ ಕಾಟದ ಆತಂಕ..
ಜಿಲ್ಲೆಯ ಅಸ್ಕಿ ಗ್ರಾಮದ ಬಳಿ ತುಂಬಿ ಹರಿಯುತ್ತಿರೋ ಕೃಷ್ಣಾ ನದಿ..
ಈ ಮಧ್ಯೆ ದೋಣಿ ಪ್ರಯಾಣದಲ್ಲಿದ್ದ ಜನರಿಗೆ ಕಂಡು ಬಂದ ಮೊಸಳೆಗಳು…
ನದಿ ತೀರದಲ್ಲಿ ಭಯದ ವಾತಾವರಣ..
ನದಿ ದಡದಲ್ಲಿ ಜಾಗೃತಿ ವಹಿಸಲು ಸೂಚನೆ..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: