ಬಾಗಲಕೋಟೆ ಜಿಲ್ಲೆಯ ಕೃಷ್ಣಾ ನದಿಗೆ ಹೆಚ್ಚಿದ ನೀರು..

ಬಾಗಲಕೋಟೆ  :ಮಹಾರಾಷ್ಟ್ರದಲ್ಲಿ ನಿರಂತರ ಮಳೆ…

ಬಾಗಲಕೋಟೆ ಜಿಲ್ಲೆಯ ಕೃಷ್ಣಾ ನದಿಗೆ ಹೆಚ್ಚಿದ ನೀರು..

ನದಿಯಲ್ಲಿ ಕಂಡು ಬರ್ತಿರೋ ಮೊಸಳೆಗಳು…ನದಿ ತೀರದ ಗ್ರಾಮಗಳಿಗೆ ನಿಲ್ಲದ ಮೊಸಳೆ ಕಾಟದ ಆತಂಕ..

ಜಿಲ್ಲೆಯ ಅಸ್ಕಿ ಗ್ರಾಮದ ಬಳಿ ತುಂಬಿ ಹರಿಯುತ್ತಿರೋ ಕೃಷ್ಣಾ ನದಿ..

ಈ ಮಧ್ಯೆ ದೋಣಿ ಪ್ರಯಾಣದಲ್ಲಿದ್ದ ಜನರಿಗೆ ಕಂಡು ಬಂದ ಮೊಸಳೆಗಳು…

ನದಿ ತೀರದಲ್ಲಿ ಭಯದ ವಾತಾವರಣ..

ನದಿ ದಡದಲ್ಲಿ ಜಾಗೃತಿ ವಹಿಸಲು ಸೂಚನೆ..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಹಾವೇರಿ...ಸುಸಜ್ಜಿತ ಶಾಲಾ ಕೊಠಡಿ ನಿರ್ಮಿಸಿ ಕೊಡುವಂತೆ ವಿಧ್ಯಾರ್ಥಿಗಳು ಪ್ರತಿಭಟನೆ...

Tue Jul 19 , 2022
ಸುಸಜ್ಜಿತ ಶಾಲಾ ಕೊಠಡಿ ನಿರ್ಮಿಸಿ ಕೊಡುವಂತೆ ವಿಧ್ಯಾರ್ಥಿಗಳು ಪ್ರತಿಭಟನೆ… ಹಿರೇಕೆರೂರು ಬಿಇಓ ಕಚೇರಿಗೆ ಬೀಗ ಜಡಿದು ಶಾಲಾ‌ ಮಕ್ಕಳು ಪ್ರತಿಭಟನೆ… ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಗಂಗಾಯಿಕೊಪ್ಪ ಗ್ರಾಮದ ವಿಧ್ಯಾರ್ಥಿಗಳು ಪ್ರತಿಭಟನೆ… ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಂದ ಪ್ರತಿಭಟನೆ… ಮಳೆ ಬಂದ ಸಂದರ್ಭದಲ್ಲಿ ಸೋರುವ ಶಾಲಾ ಕೊಠಡಿಗಳು ನಮಗೆ ಬೇಡ… ನಮಗೆ ಸುಸಜ್ಜಿತ ಶಾಲಾ ಕೊಠಡಿ ನಿರ್ಮಿಸಿಕೊಡಿ ಅಂತಾ ಪಟ್ಟು ಹಿಡಿದು ಕುಳಿತಿರೋ ವಿದ್ಯಾರ್ಥಿಗಳು… ಶಾಲಾ ಮಕ್ಕಳ ಪ್ರತಿಭಟನೆಗೆ […]

Advertisement

Wordpress Social Share Plugin powered by Ultimatelysocial