4 ಟಿಎಂಸಿ ಸಾಮರ್ಥ್ಯೆದ ಶ್ರಮಬಿಂದು ಸಾಗರ ತುಂಬಿ ಹರಿಯುತ್ತಿದೆ…
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಬಳಿ ಇರುವ ಶ್ರಮಬಿಂದು ಸಾಗರ…
ಮಹಾರಾಷ್ಟ್ರದ ಕೃಷ್ಣಾ ಜಲಾಯನ ಪ್ರದೇಶದಲ್ಲಿ ಧಾರಾಕಾರ ಮಳೆ ಹಿನ್ನಲೆ….
ಕೃಷ್ಣಾ ನದಿಯಲ್ಲಿ ಹರಿದು ಬರುತ್ತಿರುವ ಅಪಾರ ನೀರು…
ಹಿಪ್ಪರಗಿ ಜಲಾಶಯದಿಂದ ಕೃಷ್ಣಾ ನದಿಗೆ 65 ಸಾವಿರ ಕ್ಯೂಸೆಕ್ ನೀರು…
ಬಾಗಲಕೋಟೆ ಜಿಲ್ಲೆಯಲ್ಲಿ ಸಾಧಾರಣ ಮಳೆ….
ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆಯಿಂದ ಕೃಷ್ಣಾ ನದಿಗೆ ಹೆಚ್ಚಿದ ನೀರಿನ ಹರಿವು…
ಕೃಷ್ಣಾ ನದಿಗೆ 2.5 ಲಕ್ಷ ಕ್ಯೂಸೆಕ್ ನೀರಿನ ಹರಿವು ಇದ್ದರೂ ಯಾವುದೇ ತೊಂದ್ರೆ ಇಲ್ಲ…
ಸದ್ಯ 60 ಸಾವಿರ ಕ್ಯೂಸೆಕ್ ಆಸುಪಾಸಿನಲ್ಲಿ ಹರಿವು ಇರುವುದರಿಂದ ಯಾವುದೇ ತೊಂದ್ರೆ ಇಲ್ಲ…
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskann