ಬೆಂಗಳೂರು ಬನಶಂಕರಿ ಪೊಲೀಸರ ಕಾರ್ಯಾಚರಣೆ.

ವಾಹನಗಳಿಗೆ ಸಾಲ ನೀಡಿದ್ದ ಬ್ಯಾಂಕ್ ಗಳ ನಕಲಿ ಎನ್ ಓ ಸಿ ನೀಡಿ ವಾಹನವನ್ನ ಮಾರಾಟ ಮಾಡ್ತಿದ್ದ ಆರೋಪಿಗಳ ಬಂಧನ.

ಪ್ರಭಾಕರ,ಪ್ರಕಾಶ,ಕಿರಣ್ ಬಂಧಿತ ಆರೋಪಿಗಳು.

ಕಾರಿನ ಲೋನ್ ಮುಕ್ತಾಯವಾದ ರೀತಿ ಎನ್ ಓಸಿಯನ್ನ ಕ್ರಿಯೇಟ್ ಮಾಡ್ತಿದ್ದ ಗ್ಯಾಂಗ್.

ಈ ಬಗ್ಗೆ ಮಾಹಿತಿ ತಿಳಿದ ಬನಶಂಕರಿ ಪೊಲೀಸರಿಂದ ಇನ್ವೆಸ್ಟಿಗೇಷನ್.

ಸದ್ಯ ಮೂವರು ಆರೋಪಿಗಳಿಂದ 7 ಕಾರು ವಶ.

ಬನಶಂಕರಿ ಠಾಣೆಯಲ್ಲಿ ಮುಂದುವರಿದ ತನಿಖೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಯಲಬುರ್ಗಾ ವಿಧಾನ ಸಭಾ ಕ್ಷೇತ್ರ ನೀರಾವರಿಯಿಂದ ವಂಚಿತ .

Fri Dec 23 , 2022
ಪತ್ರಿಕಾ ಗೋಷ್ಠಿಯಲ್ಲಿ ಸಮಾಜ ಸೇವಕ ಶರಣಪ್ಪ ಗುಂಗಾಡಿ ಆರೋಪ.‌ ಕ್ಷೇತ್ರ ಹಿಂದುಳಿದ ಹಣೆ ಪಟ್ಟಿಗೆ ಬೇಸರ. ರಾಜ್ಯದ ಎಲ್ಲಾ ವಿಧಾನ ಸಭಾ ಕ್ಷೇತ್ರಗಳು ಅಭಿವೃದ್ಧಿಯಾದಂತೆ ಯಲಬುರ್ಗಾ ಅಭಿವೃದ್ದಿಯಲ್ಲಿ ಕುಂಠಿತ. ಎಲ್ಲವೂ ನನ್ನಿಂದಲೇ ಅಭಿವೃದ್ಧಿಯಾಗಿದೆ ಎನ್ನುವುದು ಹಾಸ್ಯಾಸ್ಪದ. ಯಾರೇ ಜನ ಪ್ರತಿನಿಧಿಯಾದವರು ಕ್ಷೇತ್ರಕ್ಕೆ ರಸ್ತೆ, ಕುಡಿಯುವ ನೀರು, ಶಾಲಾ-ಕಾಲೇಜು ಕಟ್ಟಡಗಳನ್ನು ನಿರ್ಮಾಣ ಮಾಡುವುದು ಸರ್ವೇ ಸಾಮಾನ್ಯ. ಕ್ಷೇತ್ರಕ್ಕೆ ನೀರಾವರಿ ತರುತ್ತೇವೆ ಎಂದು ಹೇಳಿಕೊಂಡು ಚುನಾವಣಾ ಪೂರ್ವದಲ್ಲಿ ಓಡಾಡುವ ಮಾಜಿ ಸಚಿವ ಬಸವರಾಜ […]

Advertisement

Wordpress Social Share Plugin powered by Ultimatelysocial