ಬೆಂಗಳೂರು ಚಲೋ ಕುರಿತು ಜಾಲಹಳ್ಳಿ ತಾಲೂಕು ಹೋರಾಟ

ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಜಾಲಹಳ್ಳಿ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಜಾಲಹಳ್ಳಿ ತಾಲ್ಲೂಕು ಘೋಷಣೆ ಹೋರಾಟ ಸಮಿತಿ ಅಧ್ಯಕ್ಷ ಕೆ.ಎಸ್ ನಾಡಗೌಡ ನೇತೃತ್ವದಲ್ಲಿ ಸಭೆ ನಡೆಸಲಾಯಿತು.
ಸಭೆಯಲ್ಲಿ ಶೀಘ್ರವೇ ಬೆಂಗಳೂರು ಹೋಗಿ ನ್ಯಾಯಾಂಗ ಹೋರಾಟ ನಡೆಸುವುದು ಹಾಗೂ ಜನತೆಯನ್ನು ಸಂಘಟಿಸಿ ಮುಂದಿನ ದಿನಗಳಲ್ಲಿ ಶಾಸಕ ಶಿವನಗೌಡ ನಾಯಕ ಕ್ರಮ ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲು ತಿರ್ಮಾನ ಕೈಗೊಳ್ಳಲಾಯಿತು.

ಸಭೆಯಲ್ಲಿ ಸಮಿತಿ ಮುಖಂಡರಾದ ಆದನಗೌಡ ಪಾಟೀಲ್, ಭೂತಪ್ಪ ದೇವರಮನಿ, ಬಸವರಾಜ ಎಚ್.ಪಿ, ಸಿದ್ದನಗೌಡ ಪಾಟೀಲ್, ನರಸಣ್ಣ ನಾಯಕ, ಹುಸೇನಪ್ಪ ಗುತ್ತಿಗೆದಾರ, ಎನ್ ಲಿಂಗಪ್ಪ, ಸಂಗಣ್ಣ ಸೋಮನಮರಡಿ, ಗಿರಿಯಪ್ಪ ಪೂಜಾರಿ, ರಾಜಾವಾಸುದೇವನಾಯಕ, ರಂಗಪ್ಪ ಬಂಡಿ, ಸಾಬಣ್ಣ ಹೂಗಾರ, ಯಂಕೋಬ ದೊರೆ ಗಲಗ, ರಂಗಣ್ಣ ಕೋಲ್ಕಾರ್, ತಿಮ್ಮಣ್ಣ ಬಂಕಲದೊಡ್ಡಿ ಹೊಸೂರು, ಮತ್ತು ಇತರರು ಇದ್ದರು.

ಬೆಂಗಳೂರು ಚಲೋ ಕುರಿತು ಜಾಲಹಳ್ಳಿ ತಾಲೂಕು ಹೋರಾಟ ಸಮಿತಿಯಿಂದ ಪೂರ್ವ ಭಾವಿ ಸಭೆ.

ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಜಾಲಹಳ್ಳಿ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಜಾಲಹಳ್ಳಿ ತಾಲ್ಲೂಕು ಘೋಷಣೆ ಹೋರಾಟ ಸಮಿತಿ ಅಧ್ಯಕ್ಷ ಕೆ.ಎಸ್ ನಾಡಗೌಡ ನೇತೃತ್ವದಲ್ಲಿ ಸಭೆ ನಡೆಸಲಾಯಿತು.ಸಭೆಯಲ್ಲಿ ಶೀಘ್ರವೇ ಬೆಂಗಳೂರು ಹೋಗಿ ನ್ಯಾಯಾಂಗ ಹೋರಾಟ ನಡೆಸುವುದು ಹಾಗೂ ಜನತೆಯನ್ನು ಸಂಘಟಿಸಿ ಮುಂದಿನ ದಿನಗಳಲ್ಲಿ ಶಾಸಕ ಶಿವನಗೌಡ ನಾಯಕ ಅವರ ನಡೆ ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲು ತಿರ್ಮಾನ ಕೈಗೊಳ್ಳಲಾಯಿತು.ಸಭೆಯಲ್ಲಿ ಸಮಿತಿ ಮುಖಂಡರಾದ ಆದನಗೌಡ ಪಾಟೀಲ್, ಭೂತಪ್ಪ ದೇವರಮನಿ, ಬಸವರಾಜ ಎಚ್.ಪಿ, ಸಿದ್ದನಗೌಡ ಪಾಟೀಲ್, ನರಸಣ್ಣ ನಾಯಕ, ಹುಸೇನಪ್ಪ ಗುತ್ತಿಗೆದಾರ, ಎನ್ ಲಿಂಗಪ್ಪ, ಸಂಗಣ್ಣ ಸೋಮನಮರಡಿ, ಗಿರಿಯಪ್ಪ ಪೂಜಾರಿ, ರಾಜಾವಾಸುದೇವನಾಯಕ, ರಂಗಪ್ಪ ಬಂಡಿ, ಸಾಬಣ್ಣ ಹೂಗಾರ, ಯಂಕೋಬ ದೊರೆ ಗಲಗ, ರಂಗಣ್ಣ ಕೋಲ್ಕಾರ್, ತಿಮ್ಮಣ್ಣ ಬಂಕಲದೊಡ್ಡಿ ಹೊಸೂರು, ಮತ್ತು ಇತರರು ಇದ್ದರು.

Please follow and like us:

Leave a Reply

Your email address will not be published. Required fields are marked *

Next Post

ಯಥರ್ವ್ ಗೆ ಮೊದಲ ಹುಟ್ಟುಹಬ್ಬದ ಸಂಭ್ರಮ

Sat Oct 31 , 2020
ಯಥರ್ವ್ ಯಶ್ ಮೊದಲ ಬರ್ತ್ ಡೇ ಸ್ಯಾಂಡಲ್ ವುಡ್ ನ ರಾಕಿಂಗ್ ಜೋಡಿ ಯಶ್ ಹಾಗೂ ರಾಧಿಕ ಪಂಡಿತ್.. ಈ ಜೋಡಿ ತಮ್ಮ ನಿಶ್ಚಿತಾರ್ಥದಿಂದ ಹಿಡಿದು ಈ ಘಳಿಗೆಯವರೆಗೂ ತಮ್ಮ ಕುಟುಂಬದ ಎಲ್ಲಾ ಸ್ಪೆಷಲ್ ಮೂವ್ ಮೆಂಟ್ಸ್ ನ್ನೂ ವಿಶೇಷವಾಗಿ, ಬಹಳ ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡುತ್ತಲೇ ಬರ್ತಿದ್ದಾರೆ.. ಅದನ್ನ ಸೋಷಿಯಲ್ ಮೀಡಿಯಾಗಳಲ್ಲಿಯೂ ಶೇರ್ ಮಾಡುವ ಮೂಲಕ ತಮ್ಮ ಸಂತಸವನ್ನ ಅಭಿಮಾನಿಗಳೊಂದಿಗೆ ಹಂಚಿಕೊಳ್ತಿರ್ತಾರೆ.. ಅಂದಹಾಗೆ ಇದೀಗ ರಾಕಿಂಗ್ ಪೇರ್ ತಮ್ಮ ಮುದ್ದಿನ […]

Advertisement

Wordpress Social Share Plugin powered by Ultimatelysocial