ಎನ್.ಐ.ಎ ದುರ್ಬಳಕೆ ಹಿನ್ನೆಲೆ ಪ್ರೊಟೆಸ್ಟ್-ಬಿಜೆಪಿ ವಿರುದ್ಧ ಎಸ್.ಡಿ.ಪಿ.ಐ ಪ್ರತಿಭಟನೆ

ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆ ಪ್ರಕರಣದ ಅಡಿ ಬಿಜೆಪಿ ಸರ್ಕಾರ ರಾಷ್ಟ್ರೀಯ ತನಿಖಾ ದಳವನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಎಸ್.ಡಿ.ಪಿ.ಐ ಧರಣಿ ನಡೆಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.

ಈಗಾಗಲೇ ಗಲಭೆ ಪ್ರಕರಣದ ಸಂಬಂಧ NIA ತನಿಖೆ ನಡಿಸಿದ್ದು, SDPI ಸದಸ್ಯರ ಪಾತ್ರವಿಲ್ಲ ಎಂದು ಕಂಡು ಬಂದಿದ್ದು, ಕೇಂದ್ರ ಬಿ.ಜೆ.ಪಿ ನಾಯಕರ ನಿರ್ದೇಶನ ಮೇರೆಗೆ ಎಸ್.ಡಿ.ಪಿ.ಐ ಪಕ್ಷವನ್ನು ಸಿಲುಕಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು SDPI ನ ಪುರಸಭಾ  ಸದಸ್ಯ ರಾಜ್ ಗೋಪಾಲ್  ಟಿಪ್ಪು ವೃತ್ತದ ಬಳಿ  ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಇದನ್ನೂ ಓದಿ:ಮತಗಟ್ಟೆ ಒಳಗೆ ಪ್ರವೇಶಿಸ್ತಿದ್ದ ವೇಳೆ ಪೊಲೀಸರ ಜತೆ ವಾಗ್ವಾದ-ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

Please follow and like us:

Leave a Reply

Your email address will not be published. Required fields are marked *

Next Post

ನಿಂತಿದ್ದ ಸ್ವಿಫ್ಟ್ ಕಾರ್ ಗೆ ಜಾಗ್ವಾರ್ ಡಿಕ್ಕಿ- ಸರಣಿ ಅಪಘಾತ ಓರ್ವ ಮಹಿಳೆ ಸಾವು

Fri Dec 25 , 2020
ಬೆಂಗಳೂರಿನ ನೈಸ್ ರಸ್ತೆಯಲ್ಲಿ ಸರಣಿ ಅಪಘಾತ ಸಂಭವಿಸಿ ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಕಗೆ ಬಂದಿದೆ.ಅಪಘಾತದ ರಭಸಕ್ಕೆ ಸ್ವಿಫ್ಟ್‌ ಕಾರಿನಲ್ಲಿದ್ದ ಮಹಿಳೆ ಶಶಿಕಲಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು, ಅಪಘಾತದಲ್ಲಿ ಶಶಿಕಲಾ ಪತಿ ಗಂಗಾಧರಯ್ಯಗೆ ಗಾಯಗಳಾಗಿದೆ. ನಿಲ್ಲಿಸಿದ್ದ ಸ್ವಿಫ್ಟ್ ಕಾರ್​ಗೆ ಜಾಗ್ವಾರ್ ಕಾರು ಡಿಕ್ಕಿ ಹೊಡೆದ ಬಳಿಕ ಸ್ವಿಫ್ಟ್‌ ಕಾರ್​ ಲಾರಿಯೊಂದಕ್ಕೆ ಡಿಕ್ಕಿಯಾಗಿದೆ. ಈ ವೇಳೆ, ವೈಕುಂಠ ಏಕಾದಶಿ ಪೂಜೆಗೆಂದು ತೆರಳುತ್ತಿದ್ದ ಶಶಿಕಲಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸದ್ಯ, ಅಪಘಾತದ ಬಳಿಕ ಜಾಗ್ವಾರ್ […]

Advertisement

Wordpress Social Share Plugin powered by Ultimatelysocial