ತಿಪಟೂರು ನಗರದ 11ನೇ ವಾರ್ಡಿನ ಶಂಕರ್ ನಗರ ಬಡಾವಣೆಯಲ್ಲಿಇಂದು ಬೆಳಿಗ್ಗೆ
ಶಿಕ್ಷಣ ಸಚಿವರಾದ ಬಿಸಿ ನಾಗೇಶ್ ರವರುಹಲವು ರಸ್ತೆಗಳ ಕಾಮಗಾರಿಗೆ
ಗುದ್ದಲಿ ಪೂಜೆಯನ್ನು ನೆರವೇರಿಸಿದರುಪೂಜಾ ಸಮಯದಲ್ಲಿ
ಬಿಸಿ ನಾಗೇಶ್ ರವರ ಜೊತೆಗೆನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಾದ. ಶಶಿಕಿರಣ್ಬಿಜೆಪಿ ತಾಲೂಕು ಅಧ್ಯಕ್ಷರಾದ
ಗುಲಾಬಿ ಸುರೇಶ್ಕುಮಾರ್ ಆಸ್ಪತ್ರೆಯ ಮಾಲೀಕರಾದ ಡಾಕ್ಟರ್ ಶಶಿಧರ್ಮತ್ತು ಸ್ಥಳಿಕರಿಗೆ ಉಪಸ್ಥಿತರಿದ್ದರು
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskann