ಕಾಮಗಾರಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಿದ!ಬಿಸಿ ನಾಗೇಶ್

ತಿಪಟೂರು ನಗರದ 11ನೇ ವಾರ್ಡಿನ ಶಂಕರ್ ನಗರ ಬಡಾವಣೆಯಲ್ಲಿಇಂದು ಬೆಳಿಗ್ಗೆ
ಶಿಕ್ಷಣ ಸಚಿವರಾದ ಬಿಸಿ ನಾಗೇಶ್ ರವರುಹಲವು ರಸ್ತೆಗಳ ಕಾಮಗಾರಿಗೆ
ಗುದ್ದಲಿ ಪೂಜೆಯನ್ನು ನೆರವೇರಿಸಿದರುಪೂಜಾ ಸಮಯದಲ್ಲಿ
ಬಿಸಿ ನಾಗೇಶ್ ರವರ ಜೊತೆಗೆನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಾದ. ಶಶಿಕಿರಣ್ಬಿಜೆಪಿ ತಾಲೂಕು ಅಧ್ಯಕ್ಷರಾದ
ಗುಲಾಬಿ ಸುರೇಶ್ಕುಮಾರ್ ಆಸ್ಪತ್ರೆಯ ಮಾಲೀಕರಾದ ಡಾಕ್ಟರ್ ಶಶಿಧರ್ಮತ್ತು ಸ್ಥಳಿಕರಿಗೆ ಉಪಸ್ಥಿತರಿದ್ದರು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskann

Please follow and like us:

Leave a Reply

Your email address will not be published. Required fields are marked *

Next Post

ಕೆ.ಆರ್.ಎಸ್ ಡ್ಯಾಂ ಪರಿಶೀಲನೆಗೆ ಸಚಿವ ಗೋವಿಂದ ಕಾರಜೋಳ ಭೇಟಿ !

Fri Jul 8 , 2022
ಕೆ.ಆರ್.ಎಸ್ ಗೆ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಭೇಟಿ,ಡ್ಯಾಂ ಪರಿಶೀಲನೆ….. ಕಾ.ನೀ.ನಿ ಅಧಿಕಾರಿಗಳಿಂದ ಡ್ಯಾಂ ನ ನೀರಿನ ಮಟ್ಟ ಮತ್ತು ಪ್ರವಾಹ ಕುರಿತ ಬಗ್ಗೆ ಮಾಹಿತಿ ಸಂಗ್ರಹ… ಡ್ಯಾಂ ನ ಗೇಟ್ ಗಳ ದುರಸ್ತಿ ಕಾಮಗಾರಿಗಳ ಬಗ್ಗೆ ಅಧಿ ಕಾರಿಗಳ ಬಳಿ ಚರ್ಚೆ…. ಈ ವೇಳೆ ಕಾ.ನೀ.ನಿಗಮದ ಅಧಿಕಾರಿಗಳು ಸೇರಿದಂತೆ ಹಲವರ ಉಪಸ್ಥಿತಿ ‌… ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆ.ಆರ್.ಎಸ್ ಡ್ಯಾಂ… ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ […]

Advertisement

Wordpress Social Share Plugin powered by Ultimatelysocial