ಬೆಳಗಾವಿ: ಹಾಳಾದ ರಸ್ತೆಗಳನ್ನು ಸರಿಪಡಿಸುವಂತೆ ರಸ್ತೆ ತಡೆದು ಪ್ರತಿಭಟನೆ

ಹಾಳಾದ ರಸ್ತೆಗಳನ್ನು ಸರಿಪಡಿಸುವಂತೆ ರಸ್ತೆ ತಡೆದು ಪ್ರತಿಭಟನೆ

ಬೈಲಹೊಂಗಲ ಪಟ್ಟಣದಲ್ಲಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ

ಪ್ರತಿಭಟನಾ ನಿರತರಿಂದ ಪುರಸಭೆ ಅಧಿಕಾರಿಯ ಮುತ್ತಿಗೆ

ಬೈಲಹೊಂಗಲ ಪುರಸಭೆ ಇಂಜಿನಿಯರ್ ಮಂಜುನಾಥ ಪಾಟೀಲಗೆ ಮುತ್ತಿಗೆ

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಅಹವಾಲು ಸ್ವೀಕರಿಸುವ ವೇಳೆ ಘಟನೆ

ಅಧಿಕಾರಿಗಳನ್ನು ಎಳೆದಾಡಿ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು

ಹಾಳಾದ ರಸ್ತೆ ಸರಿಪಡಿಸುವಂತೆ ಬೆಳಗ್ಗೆಯಿಂದ ರಸ್ತೆ ತಡೆದು ಪ್ರತಿಭಟನೆ

ಬೈಲಹೊಂಗಲ-ಧಾರವಾಡ ಹೆದ್ದಾರಿ ತಡೆದು ನಿವಾಸಿಗಳ ಪ್ರತಿಭಟನೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಶಿರಸಿ: ಎಡಬಿಡದೆ ಸುರಿಯುತ್ತಿರೋ ಮಳೆ

Mon Jul 18 , 2022
ಶಿರಸಿ ಎಡಬಿಡದೆ ಸುರಿಯುತ್ತಿರೋ ಮಳೆ ಹಿನ್ನಲೆ. ಮಳೆಗೆ ಹಿನ್ನಲೆ ಮನೆ ಸಂಪೂರ್ಣ ಕುಸಿತ. ಬದನಗೋಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಪ್ಪಗಡ್ಡೆ ಗ್ರಾಮದಲ್ಲಿ ಘಟನೆ. ಶಿರಸಿ ತಾಲೂಕಿನ ಬದನಗೋಡು ಗ್ರಾ.ಪಂ ವ್ಯಾಪ್ತಿಯ ಕುಪ್ಪಗಡ್ಡೆ ಗ್ರಾಮ. ಭಾರಿ ಮಳೆಯಿಂದ ಪರ್ವೀನ್ ಬಾನು ಶಿಗಾಂವಿ ಎಂಬುವರ ಮನೆ ಕುಸಿತ. ಪ್ರಾಣಪಾಯದಿಂದ ಪಾರಾದ ಕುಟುಂಬಸ್ಥರು. ಉ.ಕ ಜಿಲ್ಲೆಯ ಶಿರಸಿ ಭಾಗದಲ್ಲಿ ಮಳೆ ಗಾಳಿಗೆ ಸಂಭವಿಸಿದ ಅವಘಡ. ಸ್ಥಳಕ್ಕಾಗಮಿಸಿದ ಸಂಬಂಧಪಟ್ಟ ಅಧಿಕಾರಿಗಳು. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ […]

Advertisement

Wordpress Social Share Plugin powered by Ultimatelysocial