ಹಾಳಾದ ರಸ್ತೆಗಳನ್ನು ಸರಿಪಡಿಸುವಂತೆ ರಸ್ತೆ ತಡೆದು ಪ್ರತಿಭಟನೆ
ಬೈಲಹೊಂಗಲ ಪಟ್ಟಣದಲ್ಲಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ
ಪ್ರತಿಭಟನಾ ನಿರತರಿಂದ ಪುರಸಭೆ ಅಧಿಕಾರಿಯ ಮುತ್ತಿಗೆ
ಬೈಲಹೊಂಗಲ ಪುರಸಭೆ ಇಂಜಿನಿಯರ್ ಮಂಜುನಾಥ ಪಾಟೀಲಗೆ ಮುತ್ತಿಗೆ
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಅಹವಾಲು ಸ್ವೀಕರಿಸುವ ವೇಳೆ ಘಟನೆ
ಅಧಿಕಾರಿಗಳನ್ನು ಎಳೆದಾಡಿ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು
ಹಾಳಾದ ರಸ್ತೆ ಸರಿಪಡಿಸುವಂತೆ ಬೆಳಗ್ಗೆಯಿಂದ ರಸ್ತೆ ತಡೆದು ಪ್ರತಿಭಟನೆ
ಬೈಲಹೊಂಗಲ-ಧಾರವಾಡ ಹೆದ್ದಾರಿ ತಡೆದು ನಿವಾಸಿಗಳ ಪ್ರತಿಭಟನೆ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: