ಬೆಂಗಳೂರಿನಲ್ಲಿ ಮತ್ತೆ ಗುಂಡಿನ ಸದ್ದು : ಡೀಸೆಲ್ ಕಳ್ಳರ ಮೇಲೆ ಪೊಲೀಸರಿಂದ ಗುಂಡಿನ ದಾಳಿ

 

ಬೆಂಗಳೂರು : ಬೆಂಗಳೂರಿನಲ್ಲಿ ತಡರಾತ್ರಿ ಮತ್ತೆ ಗುಂಡಿನ ಸದ್ದು ಕೇಳಿಬಂದಿದ್ದು, ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳ ಡೀಸೆಲ್ ಕಳ್ಳತನ ಮಾಡುತ್ತಿದ್ದ ಕಳ್ಳರ ಗ್ಯಾಂಗ್ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.ಬೆಂಗಳೂರಿನ ಜಿಗಣಿ ಡಿಎಲ್ ಎಫ್ ಬಳಿ ಕಳ್ಳರನ್ನು ಹಿಡಿಯಲು ಹೋದಾಗ ಪೊಲೀಸರ ಮೇಲೆಯೇ ಕಳ್ಳರು ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾರರರೆ.ಈ ವೇಳೆ ಪೊಲೀಸರು ಶ್ರೀನಿವಾಸ್ ಅಲಿಯಾಸ್ ರಾಜು ಎಂಬಾತನ ಮೇಲೆ ಗುಂಡು ಹಾರಿಸಿದ್ದಾರೆ.ಸದ್ಯ ಇಬ್ಬರು ಆರೋಪಿಗಳನ್ನು ಪೊಲೀಸರನ್ನು ಬಂಧಿಸಿದ್ದಾರೆ. ಬಂಧಿತರನ್ನು ಶ್ರೀನಿವಾಸ್ ಅಲಿಯಾಸ್ ರಾಜು ಹಾಗೂ ಮಲ್ಲನಗೌಡ ಎಂದು ತಿಳಿದುಬಂದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನೀನಾ ಗುಪ್ತಾ: ನಾನು ಪ್ರೀತಿಸುತ್ತಿದ್ದೆ, ಗರ್ಭಿಣಿಯಾದೆ ಮತ್ತು ನಾನು ಇಟ್ಟುಕೊಳ್ಳಲು ಬಯಸಿದ ಮಗುವನ್ನು ಹೊಂದಿದ್ದೇನೆ!

Sun Mar 13 , 2022
“ನಾನು ತುಂಬಾ ಧೈರ್ಯಶಾಲಿಯಲ್ಲ. ಪ್ರಾಮಾಣಿಕತೆಯೊಂದಿಗೆ ಒಂದು ನಿರ್ದಿಷ್ಟ ಶಕ್ತಿ ಬರುತ್ತದೆ ಎಂದು ನಾನು ಭಾವಿಸುತ್ತೇನೆ. ಸಹಜವಾಗಿ, ಜನಪ್ರಿಯ ಮಾತಿಗೆ ವಿರುದ್ಧವಾಗಿ, ಪ್ರಾಮಾಣಿಕತೆ ಯಾವಾಗಲೂ ಉತ್ತಮ ನೀತಿಯಾಗಿರುವುದಿಲ್ಲ” ಎಂದು ನಟಿ ನೀನಾ ಗುಪ್ತಾ ಹೇಳುತ್ತಾರ. ಜೈಪುರ ಸಾಹಿತ್ಯ ಉತ್ಸವದಲ್ಲಿ ತನ್ನ ಆತ್ಮಚರಿತ್ರೆ `ಸುಚ್ ಕಹುನ್ ತೋ` ಗಾಗಿ, ಇತ್ತೀಚೆಗೆ ವಿವಿಧ OTT ಪ್ಲಾಟ್‌ಫಾರ್ಮ್‌ಗಳಲ್ಲಿ ಸಾಕಷ್ಟು ಕೆಲಸ ಮಾಡುತ್ತಿರುವ ನಟ, ಡಿಜಿಟಲ್ ಕ್ರಾಂತಿಯು ವಯೋಮಾನದ ಮಹಿಳೆಯರಿಗಾಗಿ ಪಾತ್ರಗಳನ್ನು ಖಾತ್ರಿಪಡಿಸಿದೆ ಎಂದು ಭಾವಿಸುತ್ತಾರೆ. “ನನಗೆ […]

Advertisement

Wordpress Social Share Plugin powered by Ultimatelysocial