ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಪ್ರಬುದ್ಧ ಭಾರತ ಸೇವಾ ಸಮಿತಿ ಇಂದ ಗಣರಾಜ್ಯೋತ್ಸವದ ನಿಮಿತ್ಯ ಊರಿನ ಎಲ್ಲಾ ಶಾಲೆಯ ಮಕ್ಕಳಿಗೆ 1200 ಕಿಂತ ಅದಿಕ ನೋಟ್ಬುಕ್ ವಿತರಿಸಲಾಯಿತು ಹಾಗೂ ಈ ಒಂದು ಪ್ರಬುದ್ಧ ಭಾರತ್ ಸೇವಾ ಸಮಿತಿ ಗ್ರಾಮದ ಯುವಕರು ಕಟ್ಟಿದ ಸಮಿತಿ ಸಮಾಜಮುಖಿ ಕಾರ್ಯಗಳ ಮೂಲಕ ಯುವಕರಿಗೆ ಮಾದರಿಯಾಗಿದೆ ಇದು ಅಲ್ಲದೆ ತುಂಬಾ ಸಮಾಜಮುಖಿ ಕಾರ್ಯಗಳಲ್ಲಿ ಭಾಗಿಯಾಗಿದೆ ಹಲವಾರು ಕಾರ್ಯಗಳು ಮಾಡುವರ ಮೂಲಕ ಮಾದರಿಯಾಗಿದೆ.
74 ನೇ ಗಣರಾಜ್ಯೋತ್ಸವ ಹಿನ್ನೆಲೆ ಶಾಲೆಯ ಮಕ್ಕಳಿಗೆ 1200 ಕ್ಕಿಂತ ಅದಿಕ ನೋಟ್ಬುಕ್ ವಿತರಣೆ ಮಾಡಲಾಯಿತು.74 ನೇ ಗಣರಾಜ್ಯೋತ್ಸವ ಹಿನ್ನೆಲೆ ಶಾಲೆಯ ಮಕ್ಕಳಿಗೆ 1200 ಕ್ಕಿಂತ ಅದಿಕ ನೋಟ್ಬುಕ್ ವಿತರಣೆ ಮಾಡಲಾಯಿತು.