ಶಾಲಾ ಮಕ್ಕಳಿಗೆ ನೋಟ ಬುಕ್ ವಿತರಿಸಿದ , ಭಾರತ ಸೇವಾ ಸಮಿತಿ,

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಪ್ರಬುದ್ಧ ಭಾರತ ಸೇವಾ ಸಮಿತಿ ಇಂದ ಗಣರಾಜ್ಯೋತ್ಸವದ ನಿಮಿತ್ಯ ಊರಿನ ಎಲ್ಲಾ ಶಾಲೆಯ ಮಕ್ಕಳಿಗೆ 1200 ಕಿಂತ ಅದಿಕ ನೋಟ್ಬುಕ್ ವಿತರಿಸಲಾಯಿತು ಹಾಗೂ ಈ ಒಂದು ಪ್ರಬುದ್ಧ ಭಾರತ್ ಸೇವಾ ಸಮಿತಿ ಗ್ರಾಮದ ಯುವಕರು ಕಟ್ಟಿದ ಸಮಿತಿ ಸಮಾಜಮುಖಿ ಕಾರ್ಯಗಳ ಮೂಲಕ ಯುವಕರಿಗೆ ಮಾದರಿಯಾಗಿದೆ ಇದು ಅಲ್ಲದೆ ತುಂಬಾ ಸಮಾಜಮುಖಿ ಕಾರ್ಯಗಳಲ್ಲಿ ಭಾಗಿಯಾಗಿದೆ ಹಲವಾರು ಕಾರ್ಯಗಳು ಮಾಡುವರ ಮೂಲಕ ಮಾದರಿಯಾಗಿದೆ.

74 ನೇ ಗಣರಾಜ್ಯೋತ್ಸವ ಹಿನ್ನೆಲೆ ಶಾಲೆಯ ಮಕ್ಕಳಿಗೆ 1200 ಕ್ಕಿಂತ ಅದಿಕ ನೋಟ್ಬುಕ್ ವಿತರಣೆ ಮಾಡಲಾಯಿತು.74 ನೇ ಗಣರಾಜ್ಯೋತ್ಸವ ಹಿನ್ನೆಲೆ ಶಾಲೆಯ ಮಕ್ಕಳಿಗೆ 1200 ಕ್ಕಿಂತ ಅದಿಕ ನೋಟ್ಬುಕ್ ವಿತರಣೆ ಮಾಡಲಾಯಿತು.

Please follow and like us:

Leave a Reply

Your email address will not be published. Required fields are marked *

Next Post

ಮೇಷ ರಾಶಿ ಭವಿಷ್ಯ.

Tue Jan 31 , 2023
ನೀವು ಜೀವನವನ್ನು ಸಂತೋಷದಿಂದ ಅನುಭವಿಸಲು ಸಿದ್ಧವಾಗುತ್ತಿದ್ದ ಹಾಗೆ ನಿಮಗೆ ಸಂತೋಷ ಹಾಗೂ ಆನಂದ. ಆವತ್ತಿಗಾಗಿ ಮಾತ್ರ ಬದುಕುವ ಮತ್ತು ಮನೋರಂಜನೆಗಾಗಿ ಹೆಚ್ಚು ಸಮಯ ಮತ್ತು ಹಣ ಖರ್ಚು ಮಾಡುವ ನಿಮ್ಮ ಪ್ರವೃತ್ತಿಯನ್ನು ನಿಯಂತ್ರಿಸಿ. ಮನೆಯಲ್ಲಿನ ಹಬ್ಬದ ವಾತಾವರಣ ನಿಮ್ಮ ಉದ್ವೇಗವನ್ನು ಶಮನಗೊಳಿಸುತ್ತದೆ. ನೀವು ಇದರಲ್ಲಿ ಭಾಗವಹಿಸುತ್ತೀರಿ ಮತ್ತು ಕೇವಲ ಮೂಕ ಪ್ರೇಕ್ಷಕರಾಗಿ ಮಾತ್ರ ಉಳಿಯುವುದಿಲ್ಲವೆಂದು ಖಚಿತಪಡಿಸಿಕೊಳ್ಳಿ. ನಿಮ್ಮ ಪ್ರೇಮ ಸಂಗಾತಿ ನಿಜಕ್ಕೂ ಇಂದು ಅದ್ಭುತವಾದದ್ದನ್ನು ಏನೋ ತರುತ್ತಾರೆ. ಹಿರಿಯ ಸಹೋದ್ಯೋಗಿಗಳು […]

Advertisement

Wordpress Social Share Plugin powered by Ultimatelysocial