ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಸವಕಲ್ಯಾಣದ ಅನುಭವ ಮಂಟಪದ ನಿರ್ಮಾಣದ ಪ್ರಗತಿ ಕುರಿತು ಸಭೆ ನಡೆಸಿದ್ಧು.ಮಕ್ಕಳಿಗೆ ಹಿಂದಿನ ಅನುಭವ ಮಂಟಪ ಹೆಗಿತ್ತು ಎಂಬ ಅರಿವು ಮೂಡಿಸುವ ರಿತಿಯಲ್ಲಿ ನಿರ್ಮಾಣ ಮಾಡಬೆಕು ಸುಸಜ್ಜಿತವಾದ ಡಿಜಿಟಲ್ ಗ್ರಂಥಾಲಯ.ಹಾಲೊಗ್ರಾಫಿಕ್ ಪ್ರದರ್ಶನ.ಮುಂತಾದ ವ್ಯವಸ್ಥೆಗಳನ್ನು ರೂಪಿಸುವ ಮೂಲಕ ಅನುಭವ ಮಂಟಪ ನಿರ್ಮಾಣ ಮಾಡಬೆಕೆಂದು ಸೂಚನೆ ನಿಡಿದ್ಧಾರೆ ಎನ್ನಲಾಗಿದೆ.
ಕನಿಷ್ಠ 200 ಜನ ಕುಳಿತುಕೊಳ್ಳುವ 2 ಸಭಾಂಗಣ ನಿರ್ಮಾಣ ಹಾಗು ತಾಂತ್ರಿಕ ಅನೂಕುಲ ಮಾಡಿಕೊಂಡು ನಿರ್ಮಾಣ ಕಾಮಗಾರಿಗೆ ಅಲ್ಪಾವಧಿ ಟೆಂಡರ್ ಕರೆಯಲು ಸೂಚಿಸಿದ್ದಾರೆ ಎನ್ನಲಾಗಿದೆ.
ಅನುಭವ ಮಂಟಪದ 560 ಕೊಟಿ ರೂಪಾಯಿ ಅಂದಾಜು ಯೊಜನಾ ವರದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಸ್ತು ಎಂದಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada