ಬೀದರ್ ಜಿಲೇ ಔರಾದ್ ತಾಲೂಕ . ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಸಚಿವ ಪ್ರಭು ಚವ್ಹಾಣ್ ಭೇಟಿ ತಾಲೂಕಿನ ಸುಮಾರು ಒಂದು ವಾರದಿಂದ ಧಾರಾಕಾರವಾಗಿ ಸುರಿದ ಮಳೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ ಸುಮಾರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಬೆಳೆ ಹಾನಿ ಗೊಂಡಿದೆ ಔರಾದ್ ತಾಲೂಕಿನ ಗುಡಪಳ್ಳಿ ಗ್ರಾಮ ಹಾಗೂ ಠಾಣಾ ಕುಶ್ನೂರ್ ಸುಂದಾಳ ನಾಗಮಾರಪಳ್ಳಿ ಚಿಂತಾಕಿ. ಹಾಗೂ ಇತರ ಗ್ರಾಮಗಳ ರೈತರ ಜಮೀನುಗಳಿಗೆ ಸಚಿವ ಪ್ರಭು ಚವಾಣ್ ಬೇಟಿ ನೀಡಿ ರೈತರಿಗೆ ಆತ್ಮ ಧೈರ್ಯ ತುಂಬಿ ಸರ್ಕಾರಕ್ಕೆ ಪರಿಹಾರ ಕೊಡುವಂತೆ ಆಗ್ರಹಿಸಿ ದರು. ಈ ಸಂದರ್ಭದಲ್ಲಿ.ಅರುಣ್ ಕುಮಾರ್ ಕುಲಕರ್ಣಿ ತಾಸಿಲ್ದಾರರು. ಅಗ್ರಿಕಲ್ಚರೆ ಯ್ ಡಿ. ದೊಂಡಿಬಾ ನರೋಟೆ. ಶೇಷರಾವ ಕೋಳಿ. ರಾಮರೆಡ್ಡಿ ಕರಂಜಿ. ರಾವಸಾಬ್ ಪಾಟೀಲ್ ಜಾಕ್ನಲ್.ದಯಾನಂದ್ ಹಳ್ಳಿಖೆಡೆ .ಹನುಮಂತ ಸುರ್ನರ್. ವರದಿಗಾರ ಲಕ್ಷ್ಮಣ್ ರಾಥೋಡ್ ಮಾನುರ್. ಕೆ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: