ಬೀದರ್. ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಸಚಿವ ಪ್ರಭು ಚವ್ಹಾಣ್ ಭೇಟಿ

ಬೀದರ್ ಜಿಲೇ ಔರಾದ್ ತಾಲೂಕ  . ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಸಚಿವ ಪ್ರಭು ಚವ್ಹಾಣ್ ಭೇಟಿ ತಾಲೂಕಿನ ಸುಮಾರು ಒಂದು ವಾರದಿಂದ ಧಾರಾಕಾರವಾಗಿ ಸುರಿದ ಮಳೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ ಸುಮಾರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಬೆಳೆ ಹಾನಿ ಗೊಂಡಿದೆ ಔರಾದ್ ತಾಲೂಕಿನ ಗುಡಪಳ್ಳಿ ಗ್ರಾಮ ಹಾಗೂ ಠಾಣಾ ಕುಶ್ನೂರ್ ಸುಂದಾಳ ನಾಗಮಾರಪಳ್ಳಿ ಚಿಂತಾಕಿ. ಹಾಗೂ ಇತರ ಗ್ರಾಮಗಳ ರೈತರ ಜಮೀನುಗಳಿಗೆ ಸಚಿವ ಪ್ರಭು ಚವಾಣ್ ಬೇಟಿ ನೀಡಿ ರೈತರಿಗೆ ಆತ್ಮ ಧೈರ್ಯ ತುಂಬಿ ಸರ್ಕಾರಕ್ಕೆ ಪರಿಹಾರ ಕೊಡುವಂತೆ ಆಗ್ರಹಿಸಿ ದರು. ಈ ಸಂದರ್ಭದಲ್ಲಿ.ಅರುಣ್ ಕುಮಾರ್ ಕುಲಕರ್ಣಿ ತಾಸಿಲ್ದಾರರು. ಅಗ್ರಿಕಲ್ಚರೆ ಯ್ ಡಿ. ದೊಂಡಿಬಾ ನರೋಟೆ. ಶೇಷರಾವ ಕೋಳಿ. ರಾಮರೆಡ್ಡಿ ಕರಂಜಿ. ರಾವಸಾಬ್ ಪಾಟೀಲ್ ಜಾಕ್ನಲ್.ದಯಾನಂದ್ ಹಳ್ಳಿಖೆಡೆ .ಹನುಮಂತ ಸುರ್ನರ್. ವರದಿಗಾರ ಲಕ್ಷ್ಮಣ್ ರಾಥೋಡ್ ಮಾನುರ್. ಕೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಸಲಾಡ್ ತುಂಬಿದ ಬಟ್ಟಲಿನೊಂದಿಗೆ ರಿಫ್ರೆಶ್ ಮಾಡಿ

Sun Jul 17 , 2022
ಆಲೂಗಡ್ಡೆ ಮತ್ತು ಮೊಟ್ಟೆ ಸಲಾಡ್ ಅವಧಿ: 20 ನಿಮಿಷ ಸೇವೆಗಳು: 1-2 ಜನರು ಪದಾರ್ಥಗಳು  3-4 ಆಲೂಗಡ್ಡೆಗಳನ್ನು ಘನಗಳಾಗಿ ಕತ್ತರಿಸಲಾಗುತ್ತದೆ  1 ಕಪ್ ನೀರು  1½ ಕಪ್ ಚೂರುಚೂರು ಚೆಡ್ಡಾರ್ ಚೀಸ್  1 ಕಪ್ ಮೇಯನೇಸ್  4 ಗಟ್ಟಿಯಾಗಿ ಬೇಯಿಸಿದ ದೊಡ್ಡ ಮೊಟ್ಟೆಗಳು, ಕತ್ತರಿಸಿದ  ¾ ಕಪ್ ಕತ್ತರಿಸಿದ ಹುರಿದ ಕೆಂಪು ಬೆಲ್ ಪೆಪರ್  ½ ಕಪ್ ಕತ್ತರಿಸಿದ ಹಸಿರು ಈರುಳ್ಳಿ  ½ ಟೀಸ್ಪೂನ್ ಮೆಣಸು ನರ್ದೇಶನಗಳು  ಆಲೂಗಡ್ಡೆಯನ್ನು ಸಿಪ್ಪೆ […]

Advertisement

Wordpress Social Share Plugin powered by Ultimatelysocial