ಬಿಜೆಪಿಯಿಂದ ಸಿದ್ದರಾಮಯ್ಯ ಕುರಿತು ಪುಸ್ತಕ ಬಿಡುಗಡೆ ವಿಚಾರ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆ

ನಮ್ದು ಬದುಕು, ಅವರದ್ದು ಭಾವನೆ

ನಮ್ಮ ಕ್ಷೇತ್ರದಲ್ಲಿ ಒಂದು ಶಿಲೆ ಮಾಡ್ಕೊತ್ತೀವಿ ಅಂತಾ ಹೊರಟಿದ್ದೇ

೩೦೦ ಕ್ಕೂ ಹೆಚ್ಚು ದೇವಾಲಯ ಕಟ್ಟಿಸಿದ್ಸೇನೆ

ಆದರೆ ಅದರ ಬಗ್ಗೆ ಬಿಜೆಪಿಯವ್ರು ಮಾತಾಡಿಲ್ಲ

ಆದರೆ ಸಣ್ಣ ಶಿಲೆ ಮಾಡ್ತೀನಿ ಅಂದಾಗ ಅದರ ಬಗ್ಗೆ ದೊಡ್ಡದಾಗಿ ಚರ್ಚೆ ಮಾಡಿದ್ರು

ಸಂವಿಧಾನದ ಪ್ರಕಾರ ನಾವು ಕೆಲಸ ಮಾಡ್ತಿದ್ಸೇವೆ

ಬಿಜೆಪಿ ಯವರಿಗೆ ಕೊವೀಡ್, ಬೆಲೆ ಏರಿಕೆ, ಉದ್ಯೋಗದ ಬಗ್ಗೆ ಮಾತಾಡ್ತಿಲ್ಲ.

ಆದರೆ ಭಾವನೆ ಮೂಲಕ ದೇಶವನ್ನು ಇಬ್ಬಾಗ ಮಾಡಲು ಹೊರಟಿದ್ದಾರೆ

ಕನಕಪುರದಲ್ಲಿ ಏಸು ಪ್ರತಿಮೆ ಮಾಡಲು ಬಿಡದ ಬಿಜೆಪಿ ವಿರುದ್ಧ ಮತ್ತೊಮ್ಮೆ ಆಕ್ರೋಶ ವ್ಯಕ್ತಪಡಿಸಿದ ಡಿಕೆಶಿ

ಶಿವಮೊಗ್ಗ, ಮಂಗಳೂರಿನ ಕಡೆ ಯಾಕೇ, ಬಂಡವಾಳ ಹೂಡಿಕೆ ಮಾಡಲು ಬರಲಿಲ್ಲ…?

ಇದನ್ನೆಲ್ಲ ಮುಚ್ಚಿ ಹಾಕಲು, ನಮ್ಮ ನಾಯಕರ ಮೇಲೆ ಕಳಂಕ ತರಲು ಹೊರಟಿದ್ದಾರೆ

ಏನ್ ಟಿಪ್ಪು ಕನಸ್ಸು ಗಳು, ಏನ್ ಟಿಪ್ಪು ಇತಿಹಾಸ ನಾವು ಬರೆದಿದ್ವಾ…?

ಇವಾಗ ಎಮೋಷನಲ್ ಆಗಿ ತಗೊಂಡು ಚರ್ಚೆ ಮಾಡಲಿ ಬಿಡಿ ಎಂದ ಡಿಕೆಶಿ.

ಸ್ಯಾಂಟ್ರೋ ರವಿ ಕುರಿತ ಚರ್ಚೆ ವಿಚಾರ.

ಸ್ಯಾಂಟ್ರೋ, ಪಾಂಟ್ರೋ ಕಥೆ ನನಗೆ ಗೊತ್ತಿಲ್ಲ

ಬಿಜೆಪಿಗೆ ಅವನಿಗೆ ಇರುವ ಸಂಬಂಧ ಗಳು ಇಂತಹವೇ

ಕುಮಾರಸ್ವಾಮಿ ಯವ್ರು, ಅದೇನೋ ಬಿಚ್ಚಿ ಬಿಚ್ಚಿ ಹೇಳ್ರಿದ್ದಾರೆ

ಮಾಧ್ಯಮಗಳು ಕೂಡ ಅದನ್ನು ಬಿಚ್ಚಿ ಬಿಚ್ಚಿ ತೋರಿಸ್ತಿವೆ

ಆದರೆ ಅದೇನೋ, ಅವನ ಬಗ್ಗೆ ನನಗೇನು ಗೊತ್ತಿಲ್ಲ ಎಂದ ಡಿಕೆಶಿ

ಹಳೆ ಮೈಸೂರು ಭಾಗದಲ್ಲಿ ಹಿಂದೂತ್ವ ಮೂಲಕ ಬಿಜೆಪಿ ಚುನಾವಣೆ ಎದುರಿಸುತ್ತಿರುವ ವಿಚಾರ

ಮತ್ತೆ ಸಚಿವ ಅಶ್ವಥ್ ನಾರಾಯಣ್ ಗೆ ಟಾಂಗ್ ಕೊಟ್ಟ ಡಿಕೆ ಶಿವಕುಮಾರ್

ಒಂದು ಲೋಡ್ ಪೊರಕೆ ಕಳುಹಿಸ್ತೇನೆ

ಅದೇನೋ ಕ್ಲೀನ್ ಮಾಡ್ತೀನಿ ಅಂದಿದ್ರಲ್ಲ

ಮೊದಲು ಅದನು ಡಿಸ್ಟಿಕ್ ಮಿನಿಸ್ಟರ್ ಮಾಡಲಿ

ಅವ್ರು ಭಾವನಾತ್ಮಕವಾಗಿ ಹೋಗ್ರಿದ್ಸಾರೆ, ನಾವು ಜನರ ಬದುಕಿನ ಮೇಲೆ ಹೋಗ್ತಿದ್ದೇವೆ ಎಂದ ಡಿಕೆಶಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಜಿವಿ ಅಯ್ಯರ್ ಸ್ಟುಡಿಯೋದಲ್ಲಿ ಕುಂಬಳಕಾಯಿ ಒಡೆದ ಬಿಸಿ ಪಾಟೀಲ್‌

Mon Jan 9 , 2023
ನಟ ಹಾಗೂ ಶಾಸಕ ಬಿ.ಸಿ.ಪಾಟೀಲ್ ಅವರ ಪತ್ನಿ ವನಜಾ ಪಾಟೀಲ್ ಹಾಗೂ ಪುತ್ರಿ ಸೃಷ್ಟಿ ಪಾಟೀಲ್ ನಿರ್ಮಾಣದ, ಯೋಗರಾಜ್ ಭಟ್ ನಿರ್ದೇಶನದ ‘ಗರಡಿ’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ರಾಮುಹಳ್ಳಿಯ ಜಿ.ವಿ.ಅಯ್ಯರ್ ಸ್ಟುಡಿಯೋದಲ್ಲಿ ‌ಗರಡಿಮನೆ ಸೆಟ್ ಹಾಕಲಾಗಿತ್ತು. ಅಲ್ಲಿ ಕೆಲವು ದಿನಗಳ ಚಿತ್ರೀಕರಣ ನಡೆಸುವುದರೊಂದಿಗೆ ‘ಗರಡಿ’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಈ ಕುರಿತು ಚಿತ್ರತಂಡದ ಸದಸ್ಯರು ಮಾಧ್ಯಮಕ್ಕೆ ಮಾಹಿತಿ ನೀಡಿದರು.ಸುಮಾರು ಎಪ್ಪತ್ತು ದಿನಗಳ ಚಿತ್ರೀಕರಣದ ನಂತರ ಇಂದು ‘ಗರಡಿ’ ಚಿತ್ರದ ಚಿತ್ರೀಕರಣ […]

Advertisement

Wordpress Social Share Plugin powered by Ultimatelysocial