ಬಿಜೆಪಿ ಪ್ರಣಾಳಿಕೆ ಬಿಡುಗಡೆ ಹಿನ್ನಲೆ..!

ಗದಗನಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಪ್ರತಿಕ್ರಿಯೆ. ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ಇಂದು ಕಾಂಗ್ರೆಸ್ ಸಮಾವೇಶ.  ನಾವೂ ಸಹ ನಾಳೆ ನಮ್ಮ ಪ್ರಣಾಳಿಕೆ ಬಿಡುಗಡೆ ಮಾಡ್ತೆವೆ. ಬಿಜೆಪಿ ಪ್ರಣಾಳಿಕೆ ಮಾಡೋದು ಬೋಗಸ್.  ನಾವು ಬಿಡುಗಡೆ ಮಾಡುವ ಪ್ರಣಾಳಿಕೆ ಅನುಷ್ಠಾನ ಮಾಡುವಂಥದ್ದು. ಬಿಜೆಪಿಯವ್ರು ಬೋಗಸ್ ಭರವಸೆಗಳನ್ನ ಕೊಡ್ತಾರೆ.  ನಮಗೂ ಹಾಗೂ ಬಿಜೆಪಿಯವ್ರಿಗೆ ಇರುವ ವ್ಯತ್ಯಾಸ ಇದೆ. ಕಳೆದ ಬಾರಿ‌ 2018 ರಲ್ಲಿ 600 ಭರಸವೆಗಳನ್ನ ಕೊಟ್ಟಿದ್ರು.  ಆದರೆ ಕೇವಲ 55 ಭರವಸೆಗಳನ್ನ ಮಾತ್ರ ಅನುಷ್ಠಾನ ಮಾಡಿದ್ರು. ನಾವು 165 ಭರಸವೆಗಳನ್ನ ಕೊಟ್ಟಿದ್ದೇವು. ಅದರಲ್ಲಿ 158 ಭರವಸೆಗಳನ್ನ ಈಡೇರಿಸಿದ್ದೇವೆ.

ಇದೇ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ವ್ಯತ್ಯಾಸ. ಪ್ರಧಾನಿ ಮೋದಿಜಿಗೆ ಪ್ರಿಯಾಂಕ ಖರ್ಗೆ ನಾಲಾಯಕ‌ ಮಗ ಶಬ್ದ ಬಳಸಿರೋ ವಿಚಾರ, ಖರ್ಗೆಯವ್ರು ಆರೆಸ್ಸೆಸ್ ಹಿನ್ನೆಲೆಯಲ್ಲಿ ಆ ರೀತಿ ಹೇಳಿದ್ದಾರೆ. ಅದಕ್ಕೆ ವಿಷಾದ ಸಹ ವ್ಯಕ್ತಪಡಿಸಿದ್ದಾರೆ.  ಯತ್ನಾಳ ಸಹ ಸೋನಿಯಾ ಗಾಂಧಿಗೆ ವಿಷಕನ್ಯೆ ಎಂದಿದ್ದಾರೆ.  ಇದಕ್ಕೇನು ಹೇಳಬೇಕು. ನರೇಂದ್ರ ಮೋದಿ ಇದನ್ನ ಖಂಡಿಸಿದಾರಾ? ಬಿಜೆಪಿಯವ್ರಿಗೆ ಯಾವ ಸಂಸ್ಕೃತಿಯೂ ಇಲ್ಲ. ದ್ವೇಷವನ್ನ ಹುಟ್ಟುಹಾಕೋದಷ್ಟೇ ಅವರು ಕಲಿತಿದ್ದಾರೆ. ಬೆಳ್ಳಟ್ಟಿಯಲ್ಲಿ ಮಾಜಿ‌ ಸಿಎಂ ಸಿದ್ಧರಾಮಯ್ಯ ತಿರುಗೇಟು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೊಪ್ಪಳ ಕ್ಷೇತ್ರದ ಅಖಾಡಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ್..!

Tue May 2 , 2023
ಕೊಪ್ಪಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ, ತ್ರಿಕೋನ ಸ್ಪರ್ಧೆಯಿಂದ ಗಮನಸೆಳೆಯುತ್ತಿರುವ ಕೊಪ್ಪಳ ವಿಧಾನಸಭಾ ಕ್ಷೇತ್ರ,  ಲಿಂಗಾಯತ ಸಮುದಾಯ ಮತಗಳನ್ನು ಸೆಳೆಯಲು ಜಗದೀಶ್ ಶೆಟ್ಟರ್ ಲಗ್ಗೆ.  ಲಿಂಗಾಯತ ಬಣಜಿಗ ಸಮುದಾಯ ಮತಗಳನ್ನು ಸೆಳೆಯಲು ಜಗದೀಶ್ ಶೆಟ್ಟರ್ ಹಿಟ್ನಾಳ್ ಪರ ಪ್ರಚಾರ,  ಬಣಜಿಗ ಸಂಪ್ರದಾಯದಂತೆ ಟೋಪಿ ತೊಡಿಸಿ ಶೆಟ್ಟರ್ ಗೆ ಸನ್ಮಾನ. ಕೊಪ್ಪಳದ ಶೀವಶಾಂತವೀರ ಮಂಗಲಭವನದಲ್ಲಿ ನಡೆಯುತ್ತಿರುವ ಪ್ರಚಾರ ಸಭೆ, ಸಭೆಯನ್ನು ಉದ್ಘಾಟಿಸಿದ ಜಗದೀಶ್ ಶೆಟ್ಟರ್,  ಜಗದೀಶ್ ಶೆಟ್ಟರ್ ನ್ನು […]

Advertisement

Wordpress Social Share Plugin powered by Ultimatelysocial