ಬಿಜೆಪಿ ಪಕ್ಷಕ್ಕೆ ಮುಂದಿನ ದಿನದಂದು ದೊಡ್ಡ ತಲೆನೋವಾಗಿದೆ..!

ಭಾರಿ ಬೆಂಬಲದೊಂದಿಗೆ ಕಾರ್ಯಕರ್ತರೊಂದಿಗೆ ಗುರು ಪಾಟೀಲ್ ಶಿರವಾಳ ತಮ್ಮ ಅಭಿಮಾನ ಬಳಗದಿಂದ ಎಲ್ಲಾ ತಮ್ಮ ಕಾರ್ಯಕರ್ತರು ಸೇರಿ ಯಾವ ಪಕ್ಷಕ್ಕೆ ಒಲವು ತೋರಿತಾ ಇದ್ದಾರೆ ಕಾದು ನೋಡಬೇಕಾಗಿದೆ.ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಗುರು ಪಾಟೀಲ್‌ರವರು ಮಾತನಾಡಿ ಹೇಳಿದ್ದಾರೆ.

ಒಂದು ಕಡೆ ಶಹಪುರ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಮಾಜಿ ಶಾಸಕ ರಾದಂತ ಗುರು ಪಾಟೀಲ್ ಶಿರವಾಳ ವರಿಗೆ ದೊರಕದಿದ್ದಕ್ಕೆ ಬಿಜೆಪಿ ಎಲ್ಲಾ ಕಾರ್ಯಕರ್ತರು ಅಕ್ರೋಶಗೊಂಡಿದ್ದಾರೆ,ಒಂದು ಕಡೆ ಗುರು ಪಾಟೀಲ್ ರವರು ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ. ಬಿಜೆಪಿ ಪಕ್ಷಕ್ಕೆ ಮುಂದಿನ ದಿನದಂದು ದೊಡ್ಡ ತಲೆನೋವಾಗಲಿದೆ,

ಬಿಜೆಪಿ ಟಿಕೆಟ್ ಕೈ   ತಪ್ಪಿದ್ದರಿಂದ ಬೃಹತ್ ಶಕ್ತಿ ಪ್ರದರ್ಶನ ನಡಿತಾ ಇದೆ.  ಸ್ಥಳ. ಮಡ್ನಾಳ್ ಗ್ರಾಮದ ರಸ್ತೆಯ ಗೋದಾಮಿ ನಲ್ಲಿ ಕಾರ್ಯಕರ್ತರು 8000 ಸಾವಿರಕ್ಕು ಹೆಚ್ಚು ಜನ ಸೇರಿದ್ರಾ?  ಮುಂದಿನ ನಡೆ ಯಾವ ಪಕ್ಷಕ್ಕೆ ಸೇರಿಕೊಳ್ಳಲಿದ್ದಾರೆಂದು ಕಾರ್ಯಕರ್ತರೆ ನಿರ್ಧರಿಸಲಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಕಾಗವಾಡ : ಹೈ ಕಮಾಂಡಗೆ ಧನ್ಯವಾದಗಳು ಸಲ್ಲಿಸಿದ ಶ್ರೀಮಂತ ಪಾಟೀಲ..!

Thu Apr 13 , 2023
ಕಾಗವಾಡ: ಮೊನ್ನೇ ರಾತ್ರಿ ಬಿಜೆಪಿ (BJP) ಹೈ ಕಮಾಂಡ್ ಅಳೆದು ತೂಗಿ ಒಟ್ಟು 189 ಮತಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಫೈನಲ್ ಮಾಡಿ ಘೋಷಣೆಯನ್ನ ಹೊರಡಿಸಿತ್ತು ಇದಕ್ಕೆ ಸಂಬಂಧಿಸಿದಂತೆ ಕಾಗವಾಡ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀಮಂತ ಪಾಟೀಲ ಅವರು ಪ್ರತಿಕ್ರಿಯಿಸಿದ್ದಾರೆ ನನಗೆ ಟೀಕೆಟ್ ಪೈನಲ್ ಮಾಡಿದ್ದ ಹೈ ಕಮಾಂಡ್ ಹಾಗೂ ಬಿಜೆಪಿ (BJP) ಹಿರಿಯ ವರಿಷ್ಠರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.ನನ್ನ ಮತಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು ಮತಕ್ಷೇತ್ರದಲ್ಲಿ ಎಲ್ಲರೂ ಒಲವು […]

Advertisement

Wordpress Social Share Plugin powered by Ultimatelysocial