ಭಾರಿ ಬೆಂಬಲದೊಂದಿಗೆ ಕಾರ್ಯಕರ್ತರೊಂದಿಗೆ ಗುರು ಪಾಟೀಲ್ ಶಿರವಾಳ ತಮ್ಮ ಅಭಿಮಾನ ಬಳಗದಿಂದ ಎಲ್ಲಾ ತಮ್ಮ ಕಾರ್ಯಕರ್ತರು ಸೇರಿ ಯಾವ ಪಕ್ಷಕ್ಕೆ ಒಲವು ತೋರಿತಾ ಇದ್ದಾರೆ ಕಾದು ನೋಡಬೇಕಾಗಿದೆ.ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಗುರು ಪಾಟೀಲ್ರವರು ಮಾತನಾಡಿ ಹೇಳಿದ್ದಾರೆ.
ಒಂದು ಕಡೆ ಶಹಪುರ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಮಾಜಿ ಶಾಸಕ ರಾದಂತ ಗುರು ಪಾಟೀಲ್ ಶಿರವಾಳ ವರಿಗೆ ದೊರಕದಿದ್ದಕ್ಕೆ ಬಿಜೆಪಿ ಎಲ್ಲಾ ಕಾರ್ಯಕರ್ತರು ಅಕ್ರೋಶಗೊಂಡಿದ್ದಾರೆ,ಒಂದು ಕಡೆ ಗುರು ಪಾಟೀಲ್ ರವರು ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ. ಬಿಜೆಪಿ ಪಕ್ಷಕ್ಕೆ ಮುಂದಿನ ದಿನದಂದು ದೊಡ್ಡ ತಲೆನೋವಾಗಲಿದೆ,
ಬಿಜೆಪಿ ಟಿಕೆಟ್ ಕೈ ತಪ್ಪಿದ್ದರಿಂದ ಬೃಹತ್ ಶಕ್ತಿ ಪ್ರದರ್ಶನ ನಡಿತಾ ಇದೆ. ಸ್ಥಳ. ಮಡ್ನಾಳ್ ಗ್ರಾಮದ ರಸ್ತೆಯ ಗೋದಾಮಿ ನಲ್ಲಿ ಕಾರ್ಯಕರ್ತರು 8000 ಸಾವಿರಕ್ಕು ಹೆಚ್ಚು ಜನ ಸೇರಿದ್ರಾ? ಮುಂದಿನ ನಡೆ ಯಾವ ಪಕ್ಷಕ್ಕೆ ಸೇರಿಕೊಳ್ಳಲಿದ್ದಾರೆಂದು ಕಾರ್ಯಕರ್ತರೆ ನಿರ್ಧರಿಸಲಿದ್ದಾರೆ.
https://play.google.com/store/apps/details?id=com.speed.newskannada