ನಡೆದಾಡುವ ದೇವರು ಪರಮ ಪೂಜ್ಯ!

ನಡೆದಾಡುವ ದೇವರು ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಜ್ಞಾನ ಯೋಗಾಶ್ರಮ ವಿಜಯಪುರ ಇವರ ಆತ್ಮಕ್ಕೆ ಶಾಂತಿ ಕೋರಿ ನಗರದ ಸರ್ದಾರ್ ವಲ್ಲಬಾಯ್ ಪಟೇಲ್ ವೃತ್ತದಲ್ಲಿ ವೀರಶೈವ ಲಿಂಗಾಯತ್ ಸ್ವಾಭಿಮಾನಿಗಳ ಬಳಗ ಹಿಂದೂ ಜಾಗೃತಿ ಸೇನೆ ವತಿಯಿಂದ ಶ್ರದ್ಧಾಂಜಲಿ ಪೂಜ್ಯರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮೌನಚರಣೆ ಮಾಡಿ ಸಿದ್ದೇಶ್ವರ ಶ್ರೀ ಅಮರ್ ಹೈ ಘೋಷಣ ಕೂಗಿ ಸಿದ್ದೇಶ್ವರ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು

ಸಂದರ್ಭದಲ್ಲಿ ಮಾತನಾಡಿದ ವಿರಶೈವ ಲಿಂಗಾಯತ ಸ್ವಾಭಿಮಾನಿಗಳ ಬಳಗ ಅಧ್ಯಕ್ಷರು ಎಂ ಎಸ್ ಪಾಟೀಲ್ ನರಿಬೋಳ ಸಿದ್ದೇಶ್ವರ ಶ್ರೀಗಳ ಸರಳ ಸಾಧ ಜೀವನದ ಸಿದ್ಧಾಂತವನ್ನು ಭಕ್ತರಿಗೆ ತಿಳಿಸಿಕೊಡುವ ಮೂಲಕ ಮಾರ್ಗದರ್ಶನ ಮಾಡುವ ಮೂಲಕ ಹಲವಾರು ಭಕ್ತರ ಜೀವನ ಸುಧಾರಣೆಯನ್ನು ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಶ್ರೀಗಳ ಪ್ರವಚನದಿಂದ ಕೊಟ್ಯಂತರ ಭಕ್ತರು ತಮ್ಮ ಜೀವನವನ್ನು ಸುಧಾರಿಸಿಕೊಂಡ ಉದಾಹರಣೆಗಳಿವೆ ಅಂತ ಮಹಾತ್ಮನನ್ನು ಕಳೆದುಕೊಂಡ ರಾಜ್ಯ ದೇಶ ಬಡವಾಗಿದೆ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಶರಣಬಸವೇಶ್ವರರು ಶಾಂತಿ ನೀಡಲಿ ಎಂದು ಪ್ರಾರ್ಥಿಸಿದರು

ಪೂಜ್ಯ ಶ್ರೀ ಗುರುಗಳಾದ ಸದಾನಂದ ಬಂತೆಜಿ ಅವರು ಮಾತನಾಡಿ ಸಿದ್ದೇಶ್ವರ ಶ್ರೀಗಳು ನಮ್ಮನ್ನಗಲಿರುವುದು ನಮಗೆ ದೇಶಕ್ಕೆ ತುಂಬಲಾರದ ನಷ್ಠ ಹೇಂದು ಹೇಳಿದರು

ಸಿದ್ದೇಶ್ವರ್ ಸ್ವಾಮಿಗಳು ಇಡೀ ಭೂಮಂಡಲಕ್ಕೆ ಮಾದರಿ ಹಾಗೂ ಆದರ್ಶವಾಗಿದ್ದರು

ಸಿದ್ದೇಶ್ವರ ಶ್ರೀಗಳ ಅತ್ಯಂತ ಸರಳ ಜೀವನ ನಡೆ ನಮ್ಮನ್ನು ಬಿಟ್ಟು ಅಗಲಿದ್ದಾರೆ

ಶ್ರೀಗಳ ಅಗಲಿಕೆ ನೋವುಂಟು ಮಾಡಿದೆ ನುಡಿದಂತೆ ನಡೆದ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದರು

ಕಲಬುರ್ಗಿಯಲ್ಲಿ ಸಿದ್ದೇಶ್ವರ ಸ್ವಾಮಿಗಳನ್ನು ನೆನೆದು ಗೊಳ್ಳಾಡಿದ ಭಕ್ತರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಲಾರಿಯ ಟಯರ್‌ ಬ್ಲಾಸ್ಟ್‌ ಆಗಿ ಚಾಲಕ ಸ್ಥಳದಲ್ಲೇ ಮೃತ್ಯುವಶ

Tue Jan 3 , 2023
  ಲಾರಿಯ ಟಯರ್‌ ಸ್ಫೋಟಗೊಂಡು ಚಾಲಕ ಸ್ಥಳದಲ್ಲೇ ಪ್ರಾಣ ಕಳೆದುಕೊಂಡ ಘಟನೆ (Road accident) ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕೆ.ಬಿ.ಕ್ರಾಸ್ ಬಳಿ ಮಂಗಳವಾರ ನಡೆದಿದೆ. ವೆಂಕಟೇಶ್ (43) ಮೃತಪಟ್ಟ ಚಾಲಕ.ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಸೋಂಪುರ ಗ್ರಾಮದ ವೆಂಕಟೇಶ್ ಅವರು ಲಾರಿ ಚಾಲಕರು.ಮಂಗಳವಾರ ವಾಹನ ಓಡಿಸುವಾಗ ಲಾರಿ ಟಯರ್‌ ಯಾಕೋ ಹೀಟ್‌ ಆದ ಹಾಗಿದೆಯಲ್ವಾ ಅನಿಸಿತು. ಚೆಕ್‌ ಮಾಡಿಯೇ ಬಿಡೋಣ ಎಂದು ಅವರು ಲಾರಿ ನಿಲ್ಲಿಸಿ, ಇಳಿದು ಚೆಕ್‌ […]

Advertisement

Wordpress Social Share Plugin powered by Ultimatelysocial