ಈ ತನಿಖೆಯ ಬಳಿಕ ಪ್ರಕರಣವನ್ನು ಯಾವ ಇಲಾಖೆಗೆ ನೀಡಬೇಕೆಂದು ತೀರ್ಮಾನಿಸಲಾಗುತ್ತದೆ {ಹರ್ಷ}

ಬೆಂಗಳೂರು: ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ  ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳನ್ನ ಪತ್ತೆ ಹಚ್ಚಿ ಬಂಧಿಸುತ್ತಿದ್ದಾರೆ. ಈ ತನಿಖೆಯ ಬಳಿಕ ಪ್ರಕರಣವನ್ನು ಯಾವ ಇಲಾಖೆಗೆ ನೀಡಬೇಕೆಂದು ತೀರ್ಮಾನಿಸಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ  ತಿಳಿಸಿದ್ದಾರೆ.ಈ ಕುರಿತಂತೆ ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಹರ್ಷ ಹತ್ಯೆ ಪ್ರಕರಣದಲ್ಲಿ ಬಂಧಿತ ಆರೋಪಿಗಳ ವಿಚಾರಣೆ, ತನಿಖೆ ನಡೆಯುತ್ತಿದೆ. ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಮುಂದುವರೆದಿದೆ. ಜನರು ಶಾಂತಿ-ಸುವ್ಯವಸ್ಥೆ ಕಾಪಾಡುವಂತೆ ಮನವಿ ಮಾಡಿದರು. ಪೊಲೀಸರು ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಕೆಲ ಆರೋಪಿಗಳನ್ನು ಬಂಧಿಸಿದ್ದಾರೆ. ಅವರ ವಿಚಾರಣೆ ನಡೆಯುತ್ತಿದೆ. ಆ ಬಳಿಕ ಪ್ರಕರಣವನ್ನು ಯಾವ ಇಲಾಖೆಗೆ ವಹಿಸಬೇಕು ಎನ್ನುವ ಬಗ್ಗೆ ತೀರ್ಮಾನಿಸಲಾಗುತ್ತದೆ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

2 ವರ್ಷಗಳಲ್ಲಿ 3 ಕೋಟಿಗೂ ಅಧಿಕ ಕಾಗದದ ಹಾಳೆಗಳನ್ನು ಉಳಿಸಿದೆ ಎನ್ನಲಾಗಿದೆ.

Wed Feb 23 , 2022
ನ್ಯಾಯಾಂಗದ ಎಲ್ಲಾ ದಾಖಲಾತಿಗಳನ್ನು ಎ 4 ಕಾಗದದ ಎರಡೂ ಬದಿಗಳಲ್ಲಿ ಮುದ್ರಿಸಲು ಅನುಮತಿಸಿದ ಸುಪ್ರೀಂ ಕೋರ್ಟ್​ನ ನಿರ್ಧಾರವು ಕಳೆದ 2 ವರ್ಷಗಳಲ್ಲಿ ಸರಿಸುಮಾರು 3 ಕೋಟಿಗೂ ಅಧಿಕ ಕಾಗದದ ಹಾಳೆಗಳನ್ನು ಉಳಿಸಿದೆ ಎನ್ನಲಾಗಿದೆ.ನ್ಯಾಯಮೂರ್ತಿಗಳಾದ ಎಸ್​.ರವೀಂದ್ರ ಭಟ್​ ಹಾಗೂ ಹೇಮಂತ್​ ಗುಪ್ತಾ ನೇತೃತ್ವದ ಸಮಿತಿಯು ಶಿಫಾರಸು ಮಾಡಿದ ಬಳಿಕ 2020ರ ಏಪ್ರಿಲ್​ನಲ್ಲಿ ಒಂದು ಬದಿ ಮಾತ್ರ ಮುದ್ರಣ ಮಾಡುವುದನ್ನು ಬಿಟ್ಟು ಕಾಗದದ ಎರಡೂ ಕಡೆಗಳಲ್ಲಿ ಮುದ್ರಣ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಯಿತು.‌ಕಾಗದಗಳನ್ನು ಉಳಿಸುವ […]

Advertisement

Wordpress Social Share Plugin powered by Ultimatelysocial