ಬೊಮ್ಮಾಯಿ ಅವರು ಜಯಗಳಿಸಿರುವ ದ್ರೌಪದಿ ಮುರ್ಮು ಅವರನ್ನು ಸೌಹಾರ್ದಯುತವಾಗಿ ಭೇಟಿ !

 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನವದೆಹಲಿಯಲ್ಲಿ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ ಡಿ ಎ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿರುವ ದ್ರೌಪದಿ ಮುರ್ಮು ಅವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದರು. ನೂತನ ರಾಷ್ಟ್ರಪತಿಯಾಗಿ ಚುನಾಯಿತರಾಗಿದ್ದಕ್ಕೆ ಬಸವರಾಜ್ ಬೊಮ್ಮಾಯಿ ಅವರು ಮೂರ್ಮು ಅವರಿಗೆ ಸಾಂಪ್ರದಾಯಿಕ ಮೈಸೂರು ಪೀಠ ತೊಡಿಸಿ ಹಾಗೂ ಶಾಲು ಹೊದಿಸಿ ಸನ್ಮಾನಿಸಿ ಶುಭಾಶಯ ಕೋರಿ ಸ್ವಾಮಿ ವಿವೇಕಾನಂದ ಪುಸ್ತಕವನ್ನು ನೀಡಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬಿ ರಿಪೋರ್ಟ್ ಹಾಕ್ತಾರೆ‌ ಅಂತ ಮೊದಲೇ ನಂಗೆ ಗೊತಿತ್ತು.ಅವರ ಮೊಬೈಲ್ ನಲ್ಲಿ ಡೆತ್ ನೋಟ್ ಸಾಕ್ಷಿ: ಸಿದ್ಧರಾಮಯ್ಯ ಟಾಂಗ್‌ಕೊಟ್ಟಿದ್ದಾರೆ.

Sat Jul 23 , 2022
ಬಿ ರಿಪೋರ್ಟ್ ಹಾಕ್ತಾರೆ‌ ಅಂತ ಮೊದಲೇ ನಂಗೆ ಗೊತಿತ್ತು.ಅವರ ಮೊಬೈಲ್ ನಲ್ಲಿ ಡೆತ್ ನೋಟ್ ಸಾಕ್ಷಿ ಇರಬೇಕಾದರೆ ಬಿರಿಪೋರ್ಟ್ ಹೇಗೆ ಹಾಕ್ತಾರೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಟಾಂಗ್‌ಕೊಟ್ಟಿದ್ದಾರೆ. ತುಮಕೂರಿನ ಶಿರಾ ದಲ್ಲಿ ಮಾಧ್ಯಮಗಳೊಂದಿಗೆ‌ ಮಾತನಾಡಿ ಅವರು, ಮಾಜಿ ಸಚಿವ ಈಶ್ವರಪ್ಪ ವಿರುದ್ದದ ಪ್ರಕರಣಕ್ಕೆ ಬಿರಿಪೋರ್ಟ್ ಸಲ್ಲಿಕೆ ವಿಚಾರ ಪ್ರತಿಕ್ರಿಯಿಸಿ ಬಿ-ರಿಪೋರ್ಟ್ ಹಾಕ್ತಾರೆ ಅಂತಾ ನನಗೆ ಮೊದಲೇ ಗೊತ್ತಿತ್ತು. ಕಾಮಗಾರಿ ಮಾಡಿ ನನಗೆ ದುಡ್ಡು ಬಂದಿಲ್ಲಾ,ಈಶ್ವರಪ್ಪ ದುಡ್ಡು ಕೇಳಿದ್ರು..ಹಾಗಾಗಿ ನನಗೆ […]

Advertisement

Wordpress Social Share Plugin powered by Ultimatelysocial