ಸಣ್ಣ ನೀರಾವರಿ,ಶಿಕ್ಷಣಕ್ಕೆ ಹೊಸತನ ತಂದಿದ್ದೇವೆ
೧೦೭ ತಾಲೂಕಿನಲ್ಲಿ ಆರೋಗ್ಯ ಸೇವೆ ನೀಡಿದ್ದೇವೆ
ಸಬರಬನ್ ಟ್ರೈನ್ ಪ್ರಾರಂಭವಾಗಿದೆ
ಟೆಂಡರ್ ಕರೆದಿದ್ದೇವೆ ಶೀಘ್ರ ಶುರವಾಗಲಿದೆ
ಹೆಬ್ಬಾಳ,ಗೊರಗುಂಟೆ ಪಾಳ್ಯ ಫ್ಲೈ ಒವರ್ ಶುರುವಾಗಲಿದೆ
ಉಚಿತ ವಿದ್ಯುತ್ ಇಂದಿನಿಂದ ಪ್ರಾರಂಭ
೭೫ ಯೂನಿಟ್ ವಿದ್ಯುತ್ ಎಸ್ಸಿ,ಎಸ್ಟಿಗೆ ನೀಡ್ತೇವೆ
೨೫ ಕುಟುಂಬಗಳಿಗೆ ಇದು ಉಪಯೋಗವಾಗಲಿದೆ
ಪ್ರತಿ ಗ್ರಾ.ಪಂ ೧೦೦ ಯುವಕರಿಗೆ ಸ್ವಯಂ ಉದ್ಯೋಗ ಯೋಜನೆ
ಬಾಬು ಜಗಜೀವನ್ ರಾಂ ಹೆಸರಿನಲ್ಲಿ ತರ್ತೇವೆ
೮೦೦೦ ಶಾಲಾ ಕೊಠಡಿ ಹೊಸದಾಗಿ ನಿರ್ಮಾಣ
ಯುವಕರಿಗೆ ವಿಶೇಷ ಯೋಜನೆ ತರ್ತಿದ್ದೇವೆ
ಸ್ವಾಮಿ ವಿವೇಕಾನಂದ ಯೋಜನೆ ತರ್ತಿದ್ದೇವೆ
೨೦,೦೦೦ ಗ್ರಾಮಗಳಿಗೆ ಸಂಘವನ್ನ ಮಾಡ್ತೇವೆ
ಪ್ರತಿ ಸಂಘಕ್ಕೆ ೧.೫ ಲಕ್ಷ ಹಣವನ್ನ ನೀಡ್ತೇವೆ
ಸ್ವಯಂ ಉದ್ಯೋಗ ಕೈಗೊಳ್ಳಲು ತೀರ್ಮಾನ
೫ ಲಕ್ಷ ಯುವಕರಿಗೆ ಸ್ವಯಂ ಉದ್ಯೋಗ ನೀಡ್ತೇವೆ
ಪುಣ್ಯಕೋಟಿ ದತ್ತು ಯೋಜನೆ ಕಾರ್ಯಕ್ರಮ ತರ್ತೇವೆ
ಇವತ್ತಿನಿಂದ ಅದು ಲಾಂಚ್ ಆಗಲಿದೆ
ಪ್ರತಿ ವ್ಯಕ್ತಿ ೧೧ ಸಾವಿರ ಕೊಟ್ಟು ಹಸು ದತ್ತು ಪಡೆಯಬಹುದು
ಇಲ್ಲವೇ ಗೋ ರಕ್ಷಣೆಯನ್ನ ಸರ್ಕಾರವೇ ಮಾಡಲಿದೆ
ಜನರ ಪಾಲುದಾರಿಕೆಯಲ್ಲಿ ಮಾಡಲು ತೀರ್ಮಾನ
ನೇಕಾರ ಮಕ್ಕಳಿಗೆ ವಿದ್ಯಾನಿದಿ ಯೋಜನೆ
೧೨ ಸಾವಿರ ಮಕ್ಕಳಿಗೆ ಇದು ಅನುಕೂಲ
ಟ್ಯಾಕ್ಸಿಡ್ರೈವರ್ ಮಕ್ಕಳಿಗೆ ವಿದ್ಯಾನಿದಿ ನೀಡ್ತೇವೆ
ಮೀನುಗಾರರ ಮಕ್ಕಳಿಗೂ ಈ ಯೋಜನೆ ನೀಡ್ತೇವೆ
ಇದಕ್ಕೆ ಆರ್ಥಿಕ ಇಲಾಖೆ ಅನುಮತಿ ಸಿಕ್ಕಿದೆ
ಇಂದಿನಿಂದ ಈ ಯೋಜನೆಗಳು ಶುರುವಾಗಲಿವೆ
ಶಾಲ ಕಟ್ಟಡಕ್ಕೆ ವಿವೇಕ ಎಂಬ ಹೆಸರು ಕೊಡಲಾಗಿದೆ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: