ಹನುಮ ಜನಸಿದ ಸ್ಥಳಕ್ಕೆ ಆಗಷ್ಟ್ 01 ರಂದು ಸಿಎಂ ಭೇಟಿ.

ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಲಿರೋ ಸಿಎಂ ಬಸವರಾಜ್ ಬೊಮ್ಮಾಯಿ

ಅಂಜನಾದ್ರಿ ಅಭಿವೃದ್ಧಿ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲಾಡಳಿತದೊಂದಿಗೆ ಚರ್ಚೆ.

ಹನುಮ ಜನ್ಮಸ್ಥಳದ ಬಗ್ಗೆ ವಿವಾದ ಬೆನ್ನಲ್ಲೇ ಭೇಟಿ.

ವಿವಾದಕ್ಕೆ ತೆರೆಏಳೆಯಲು ಮುಂದಾದ ಸಿಎಂ

ಹನುಮ ಜನ್ಮಸಿದ ಸ್ಥಳದಲ್ಲಿಯೇ ಸಿಎಂ ಮೀಟಿಂಗ್

ಮಹತ್ವ ಪಡೆದ ಸಿಎಂ ಬಸವರಾಜ್ ಬೊಮ್ಮಾಯಿ ಮತ್ತು ಜಿಲ್ಲಾಡಳಿತ ಮೀಟಿಂಗ್

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟ.

ಶ್ರೀರಾಮನ ಭಂಟ ಆಂಜನೇಯ ಜನ್ಮಸ್ಥಳವಾದ ಅಂಜನಾದ್ರಿ.

ಆಂಜನೇಯ ದರ್ಶನದ ಬಳಿಕ ಕೊಪ್ಪಳಕ್ಕೆ ಪ್ರವಾಸ.

ತಾಯಿ & ಮಕ್ಕಳ ಆಸ್ಪತ್ರೆ ಉದ್ಘಾಟನೆ ಜೊತೆಗೆ ಗವಿಮಠಕ್ಕೆ ಭೇಟಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಲಾಲ್ ಬಾಗ್ ಮುಖ್ಯ ರಸ್ತೆಗೆ ಬಿದ್ದಿರುವ ಕಟೌಟ್.

Sat Jul 30 , 2022
ಧರೆಗುರುಳಿದ ವಿಕ್ರಾಂತ್ ರೋಣ ಕಟೌಟ್.. ಬೆಂಗಳೂರಿನ ಊರ್ವಶಿ ಥಿಯೇಟರ್ ಬಳಿ ಘಟನೆ.. ಲಾಲ್ ಬಾಗ್ ಮುಖ್ಯ ರಸ್ತೆಗೆ ಬಿದ್ದಿರುವ ಕಟೌಟ್.. ಇಪ್ಪತ್ತು ಅಡಿಗೂ ಹೆಚ್ಚು ಕಟೌಟ್ ಇದ್ದು, ಹೂವಿನ ಹಾರಗಳ ಭಾರಕ್ಕೆ ಮರದ ರೆಂಬೆ ಮುರಿದು ನೆಲಕ್ಕೆ ಬಿದ್ದಿದೆ… ರಸ್ತೆಗೆ ಧಿಡೀರ್ ಕಟೌಟ್ ಬಿದ್ದ ಹಿನ್ನಲೆ ಟ್ರಾಫಿಕ್ ಜಾಂ.. ವಿಲ್ಸನ್ ಗಾರ್ಡನ್ ಪೊಲೀಸ್ರಿಂದ ಥಿಯೇಟರ್ ಸಿಬ್ಬಂದಿ ಮೂಲಕ ತೆರವುಗೊಳಿಸುವ ಕಾರ್ಯ… ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada […]

Advertisement

Wordpress Social Share Plugin powered by Ultimatelysocial