ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಲಿರೋ ಸಿಎಂ ಬಸವರಾಜ್ ಬೊಮ್ಮಾಯಿ
ಅಂಜನಾದ್ರಿ ಅಭಿವೃದ್ಧಿ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲಾಡಳಿತದೊಂದಿಗೆ ಚರ್ಚೆ.
ಹನುಮ ಜನ್ಮಸ್ಥಳದ ಬಗ್ಗೆ ವಿವಾದ ಬೆನ್ನಲ್ಲೇ ಭೇಟಿ.
ವಿವಾದಕ್ಕೆ ತೆರೆಏಳೆಯಲು ಮುಂದಾದ ಸಿಎಂ
ಹನುಮ ಜನ್ಮಸಿದ ಸ್ಥಳದಲ್ಲಿಯೇ ಸಿಎಂ ಮೀಟಿಂಗ್
ಮಹತ್ವ ಪಡೆದ ಸಿಎಂ ಬಸವರಾಜ್ ಬೊಮ್ಮಾಯಿ ಮತ್ತು ಜಿಲ್ಲಾಡಳಿತ ಮೀಟಿಂಗ್
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟ.
ಶ್ರೀರಾಮನ ಭಂಟ ಆಂಜನೇಯ ಜನ್ಮಸ್ಥಳವಾದ ಅಂಜನಾದ್ರಿ.
ಆಂಜನೇಯ ದರ್ಶನದ ಬಳಿಕ ಕೊಪ್ಪಳಕ್ಕೆ ಪ್ರವಾಸ.
ತಾಯಿ & ಮಕ್ಕಳ ಆಸ್ಪತ್ರೆ ಉದ್ಘಾಟನೆ ಜೊತೆಗೆ ಗವಿಮಠಕ್ಕೆ ಭೇಟಿ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: