ಮಸ್ಕಿ ಉಪಚುನಾವಣೆಯ ಅಖಾಡಕ್ಕೆ ಇಳಿದ CM BSY

ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಮುದಗಲ್ ಪಟ್ಟಣದ ಮಸ್ಕಿ ಉಪಚುನಾವಣೆ ಪ್ರಚಾರಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಿ. ಎಸ್  ಯಡಿಯೂರಪ್ಪ. ಸವಿತಾ ಸಮಾಜ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು, ಸವಿತಾ ಸಮಾಜಕ್ಕೆ ನಮ್ಮ ಸಕಾ೯ರ ಲಾಕ್ ಡೌನ್ ವೇಳೆ ಒಂದು ಕುಟುಂಬಕ್ಕೆ 5000 ರೂಪಾಯಿ ಕೊಟ್ಟು ಆಸರೆಯಾಗಿದೆ,ಮಹಿಳೆಯರಿಗೆ ಭಾಗ್ಯ ಲಕ್ಷ್ಮೀ  ಬಾಂಡ್ ನೀಡಿದ್ದು  ಮಸ್ಕಿ ಕ್ಷೇತ್ರಕ್ಕೆ ನಮ್ಮ ಅಭ್ಯಥಿ೯  ಪ್ರತಾಪ ಗೌಡ ಅವರಿಗೆ  20 ಸಾವಿರ ಮತಗಳ ಲೀಡ್ ನಿಂದ ಬಂದ್ರೆ ನೀವು ಹೇಳೋದೆ ಬೇಕಾಗಿಲ್ಲ ನಾವು ಮಸ್ಕಿ ಕ್ಷೇತ್ರಕ್ಕೆ ಅಭಿವೃದ್ಧಿ ಮಾಡಿ ತೋರಿಸುತ್ತೇವೆ ಎಂದು ಹೇಳಿದರು.

Please follow and like us:

Leave a Reply

Your email address will not be published. Required fields are marked *

Next Post

ಆಗ ಗಡಿ ಭಾಗದಲ್ಲಿ ಎಚ್ಚೆತ್ತುಕೊಳ್ಳದೆ, ಈಗ ನೈಟ್ ಕರ್ಫ್ಯೂ ಮಾಡುತ್ತಿರುವುದು ಅನಾಗರಿಕತನ; ವಾಟಾಳ್ ನಾಗರಾಜ್

Sat Apr 10 , 2021
ಮುಖ್ಯಮಂತ್ರಿಯಾದವರು ರಾಜ್ಯದ ಜನರ ಬೇಡಿಕೆಗಳನ್ನು ಪರಿಗಣಿಸಬೇಕು. ಇದು ದಾಯಾದಿ ಜಗಳವಲ್ಲ, ಸಾರಿಗೆ ನೌಕರರನ್ನು ಕರೆದು ಮಾತಾನಾಡಿ. ಅದು ಬಿಟ್ಟು ಅವರುಗಳ ನಡುವಿನ ಒಗ್ಗಟ್ಟನ ಹೊಡೆಯುವ ಕೆಲಸ ಮಾಡಬೇಡಿ ಎಂದು ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಸಲಹೆ ನೀಡಿದರು. ರ್ನಾಟಕದಲ್ಲಿ ಮಾಡಲಾಗುತ್ತಿರುವ ಕೊರೋನಾ ಕರ್ಫ್ಯೂ ಬೋಗಸ್. ರಾತ್ರಿ ಹೊತ್ತಲ್ಲಿ ಕರ್ಫ್ಯೂ ಮಾಡಿದರೆ ಆಗುವ ಪ್ರಯೋಜನವಾದರೂ ಏನು. ಆರು ಕೋಟಿ ಜನರಲ್ಲಿ ನಾಲ್ಕು ಕೋಟಿ ಜನ ಮಲಗಿರುತ್ತಾರೆ. ಕರ್ಫ್ಯೂ ಬದಲು ಆಸ್ಪತ್ರೆಗಳಲ್ಲಿ ಬೆಡ್, ಔಷಧಿ, ವೆಂಟಿಲೇಟರ್ ಕೊಡಿ. ಆಗ […]

Related posts

Advertisement

Wordpress Social Share Plugin powered by Ultimatelysocial