ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಮುದಗಲ್ ಪಟ್ಟಣದ ಮಸ್ಕಿ ಉಪಚುನಾವಣೆ ಪ್ರಚಾರಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ. ಸವಿತಾ ಸಮಾಜ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು, ಸವಿತಾ ಸಮಾಜಕ್ಕೆ ನಮ್ಮ ಸಕಾ೯ರ ಲಾಕ್ ಡೌನ್ ವೇಳೆ ಒಂದು ಕುಟುಂಬಕ್ಕೆ 5000 ರೂಪಾಯಿ ಕೊಟ್ಟು ಆಸರೆಯಾಗಿದೆ,ಮಹಿಳೆಯರಿಗೆ ಭಾಗ್ಯ ಲಕ್ಷ್ಮೀ ಬಾಂಡ್ ನೀಡಿದ್ದು ಮಸ್ಕಿ ಕ್ಷೇತ್ರಕ್ಕೆ ನಮ್ಮ ಅಭ್ಯಥಿ೯ ಪ್ರತಾಪ ಗೌಡ ಅವರಿಗೆ 20 ಸಾವಿರ ಮತಗಳ ಲೀಡ್ ನಿಂದ ಬಂದ್ರೆ ನೀವು ಹೇಳೋದೆ ಬೇಕಾಗಿಲ್ಲ ನಾವು ಮಸ್ಕಿ ಕ್ಷೇತ್ರಕ್ಕೆ ಅಭಿವೃದ್ಧಿ ಮಾಡಿ ತೋರಿಸುತ್ತೇವೆ ಎಂದು ಹೇಳಿದರು.
ಮಸ್ಕಿ ಉಪಚುನಾವಣೆಯ ಅಖಾಡಕ್ಕೆ ಇಳಿದ CM BSY
Please follow and like us: