ಮತಾಂತರ ನಿಷೇಧ ಕಾಯ್ದೆ ಬಿಲ್ ಹರಿದು ಬೀಸಾಕಿದ್ದಕ್ಕಾಗಿ ಡಿ.ಕೆ ಶಿವಕುಮಾರ್‌ ಕ್ಷಮೆ ಯಾಚಿಸಬೇಕು ಮಾಜಿ ಸಿಎಂ ಬಿಎಸ್‌ ವೈ ಒತ್ತಾಯ 

ಮತಾಂತರ ನಿಷೇಧ ಕಾಯ್ದೆ ಜಾರಿ ಹಿನ್ನೆಲೆ ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ…ಮತಾಂತರ ನಿಷೇಧ ಕಾಯ್ದೆ ಇವತ್ತು ಮಂಡನೆ ಆಗುತ್ತಿದೆ.ಇದಕ್ಕೆ ಸರ್ವಾನುಮತದಿಂದ ಜಾರಿ ಮಾಡಬೇಕು.ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕೋಪದಲ್ಲಿ ಬಿಲ್ ಹರಿದು ಬೀಸಾಕಿದ್ದಾರೆ.ಅದಕ್ಕಾಗಿ ಅವರು ಕ್ಷಮೆಯಾಚಿಸಬೇಕು.ಯಾವ ರೀತಿ ಹರಿದು ಬೀಸಾಕಿದ್ರೊ, ಅದೇ ರೀತಿ ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಹರಿದು ಹಾಕಿದ್ದಾರೆ.ನಾವುಗಳು ಅಲ್ಪಸಂಖ್ಯಾತರ ವಿರೋಧಿಗಳ ಕಾಂಗ್ರೆಸ್ ಅಲ್ಪಸಂಖ್ಯಾತರ ಓಲೈಕೆ ಮಾಡಬಾರದು ಡಿ.ಕೆ ಶಿವಕುಮಾರ್‌ ಕ್ಷಮೆಗೆ ಮಾಜಿ ಸಿಎಂ ಯಡಿಯೂರಪ್ಪ ಒತ್ತಾಯ ಮಾಡಿದ್ದಾರೆ…

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವರ್ಷದ ಅಂತ್ಯದಲ್ಲಿ ಬಡವ ರಾಸ್ಕಲ್ ನ ಅದ್ದೂರಿ ಆಗಮನ

Thu Dec 23 , 2021
ಡಾಲಿ ಧನಂಜಯ್‌ ಅಭಿನಯದ ಬಡವ ರಾಸ್ಕಲ್‌ ಚಿತ್ರವು ಇದೇ ವರ್ಷಾಂತ್ಯದಲ್ಲಿ ಡಿಸೆಂಬರ್‌ 24ರಂದು ರಾಜ್ಯದದ್ಯಾಂತ ಬಿಡುಗಡೆಯಾಗಲು ಸಜ್ಜಾಗಿದೆ..ಬಡವ ರಾಸ್ಕಲ್‌ ಒಂದು ರೊಮ್ಯಾಂಟಿಕ್‌ ಕಾಮಿಡಿ ಎಂಟರ್ಟೈನರ್‌ ಚಲನಚಿತ್ರವಾಗಿದ್ದು,  ಚಿತ್ರದಲ್ಲಿ  ಧನಂಜಯ್‌ ಮತ್ತು  ಶಂಕರ್‌ ರವರು ಒಟ್ಟಾರೆಯಾಗಿ  ನಿರ್ಮಿಸಿರುವ ಚಿತ್ರ ಇದಾಗಿದೆ.  ತಾರಾಗಣದಲ್ಲಿ   ಡಾಲಿ ಧನಂಜಯ್‌ ಮತ್ತು ಅಮೃತ ಅಯ್ಯಂಗಾರ್‌ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.ವಾಸುಕಿ ವೈಭವ್‌ ಸಂಗೀತ ನೀಡಿದ್ದಾರೆ. ಈ ಚಿತ್ರವು ಈಗಾಗಲೇ ಹಾಡುಗಳಿಂದ ಭಾರೀ ಶಬ್ಧಮಡಿದ್ದು ಚಿತ್ರದ ಮೇಲೆ ಸಹ ಭಾರೀ […]

Advertisement

Wordpress Social Share Plugin powered by Ultimatelysocial