ಸಿಂದಗಿಯಲ್ಲಿ ಆಕಸ್ಮಿಕವಾಗಿ ಅಗ್ನಿ ಅವಘಡ !

ಸಿಂದಗಿಯ ಕಲ್ಯಾಣ ನಗರದಲ್ಲಿ ಅಗ್ನಿ ಅವಘಡ
ಆಕಸ್ಮಿಕವಾಗಿ ಶುಧ್ಧ ನೀರಿನ ಘಟಕ ಹಾಗೂ ಪ್ಲಮಿಂಗ್ ಗೆ ಹೊತ್ತಿದ್ದ ಬೆಂಕಿಗೆ ಅಪಾರ ಪ್ರಮಾಣದ ವಸ್ತುಗಳು ಹಾನಿಯಾಗಿವೆ.

ಇಕ್ಬಾಲ ಮುತ್ತಗಿ ಎಂಬುವರ ಮಾಲಿಕತ್ವದ ಶುಧ್ಧ ನೀರಿನ ಘಟಕ

ಪ್ಲಮಿಂಗ ವಸ್ತುಗಳು ಆಕಸ್ಮಿಕವಾಗಿ ಅಗ್ನಿ ಆಹುತಿಯಾಗಿ ಅಪಾರ ಬೆಲೆಬಾಳುವ ವಸ್ತುಗಳು ಸ್ಥಳದಲ್ಲೇ ಜಖಂ ಹಾಗೂ ಸುತ್ತಮುತ್ತಲಿನ ಮನೆಗಳ ಕಿಡಕಿ ಹಾಗೂ ಬಾಗಿಲುಗಳು ಸಹ ಸುಟ್ಟು ಕರಕಲಾಗಿದ್ದಾವೆ,

ಸುಮಾರು 10 ರಿಂದ 12 ಲಕ್ಷದ ವರೆಗೆ ಅಪಾರ ಹಾನಿಯಾಗಿದೆ ಮಾಲಿಕ ಇಕ್ಬಾಲ್ ಮಾಹಿತಿ ನಿಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದಾವಿಸಿದ ಅಗ್ನಿಶಾಮಕದಳ ಹಾಗೂ ಪೋಲಿಸ ಸಿಬ್ಬಂದಿ ಬೆಂಕಿ ನಿಂದಿಸುವಲ್ಲಿ ಹರಸಾಹಸ ಪಡಬೇಕಾಯಿತು

ಸ್ಥಳೀಯ ಯುವಕರು, ಹಾಗೂ ಪಿ.ಎಸ.ಐ‌. ಸೊಮೇಶ ಗೆಜ್ಜಿ ಅಗ್ನಿಶಾಮಕದಳ ಸಿಬ್ಬಂದಿಯವರಿಗೆ ಸಾಥ ನೀಡಿದರು…. ಅಗ್ನಿ ಅವಘಡವನ್ನು ನಿಂದಿಸಿದರು..

ವರದಿ-ಸಿದ್ದು ಜಮ್ಮಲದಿನ್ನಿ ವಿಜಯಪುರ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ವಿಧಾನಪರಿಷತ್ ಸದಸ್ಯೆ ರವಿ ಕುಮಾರ್ ಕಾರು‌ ಬೈಕ್ ಗೆ ಡಿಕ್ಕಿ.

Sun Dec 4 , 2022
  ಕೋಲಾರದ ಲಕ್ಷ್ಮಿ ಸಾಗರ ಗೇಟ್ ರಾಷ್ಟ್ರೀಯ ಹೆದ್ದಾರಿ ೭೫ ರಲ್ಲಿ ಘಟನೆ. ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ,ಅಪಘಾತವಾದರೂ ಗಾಯಗೊಂಡವರನ್ನು ಆಸ್ಪತ್ರೆ ಗೆ ಸೇರಿಸಲು ಹೀಂದೇಟು.ಸ್ಥಳೀಯರಿಂದ ಎಂ ಎಲ್ ಸಿ ರವಿ ಕುಮಾರ್ ಗೆ ಕ್ಲಾಸ್.ಗಾಯಗೊಂಡ ವ್ಯಕ್ತಿ ಹೊಸಕೋಟೆ ತಾಲೂಕಿನ ಗೋಪಾಲ್(೪೫) ಗಾಯಾಳು,ಹೊಸಕೋಟೆ ತಾಲೂಕಿನ ಶಿವನಾಪುರ ಗ್ರಾಮದ ಗೋಪಾಲ್,ಬೈಕ್ ನಲ್ಲಿ ಕೋಲಾರಕ್ಕೆ ತೆರಳುತಿದ್ದ ದ್ವಿಚಕ್ರವಾಹನ,ಕೋಲಾರದ ಕಡೆ ತೆರಳುತಿದ್ದ ಎಂ ಎಲ್ ಸಿ ರವಿ ಕುಮಾರ್,ಸ್ಥಳೀಯರ ಆಕ್ರೋಶದಿಂದ ದಂಗಾದ ರವಿ ಕುಮಾರ್.ಸ್ಥಳಕ್ಲೆ […]

Advertisement

Wordpress Social Share Plugin powered by Ultimatelysocial