ಸಿಂದಗಿಯ ಕಲ್ಯಾಣ ನಗರದಲ್ಲಿ ಅಗ್ನಿ ಅವಘಡ
ಆಕಸ್ಮಿಕವಾಗಿ ಶುಧ್ಧ ನೀರಿನ ಘಟಕ ಹಾಗೂ ಪ್ಲಮಿಂಗ್ ಗೆ ಹೊತ್ತಿದ್ದ ಬೆಂಕಿಗೆ ಅಪಾರ ಪ್ರಮಾಣದ ವಸ್ತುಗಳು ಹಾನಿಯಾಗಿವೆ.
ಇಕ್ಬಾಲ ಮುತ್ತಗಿ ಎಂಬುವರ ಮಾಲಿಕತ್ವದ ಶುಧ್ಧ ನೀರಿನ ಘಟಕ
ಪ್ಲಮಿಂಗ ವಸ್ತುಗಳು ಆಕಸ್ಮಿಕವಾಗಿ ಅಗ್ನಿ ಆಹುತಿಯಾಗಿ ಅಪಾರ ಬೆಲೆಬಾಳುವ ವಸ್ತುಗಳು ಸ್ಥಳದಲ್ಲೇ ಜಖಂ ಹಾಗೂ ಸುತ್ತಮುತ್ತಲಿನ ಮನೆಗಳ ಕಿಡಕಿ ಹಾಗೂ ಬಾಗಿಲುಗಳು ಸಹ ಸುಟ್ಟು ಕರಕಲಾಗಿದ್ದಾವೆ,
ಸುಮಾರು 10 ರಿಂದ 12 ಲಕ್ಷದ ವರೆಗೆ ಅಪಾರ ಹಾನಿಯಾಗಿದೆ ಮಾಲಿಕ ಇಕ್ಬಾಲ್ ಮಾಹಿತಿ ನಿಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದಾವಿಸಿದ ಅಗ್ನಿಶಾಮಕದಳ ಹಾಗೂ ಪೋಲಿಸ ಸಿಬ್ಬಂದಿ ಬೆಂಕಿ ನಿಂದಿಸುವಲ್ಲಿ ಹರಸಾಹಸ ಪಡಬೇಕಾಯಿತು
ಸ್ಥಳೀಯ ಯುವಕರು, ಹಾಗೂ ಪಿ.ಎಸ.ಐ. ಸೊಮೇಶ ಗೆಜ್ಜಿ ಅಗ್ನಿಶಾಮಕದಳ ಸಿಬ್ಬಂದಿಯವರಿಗೆ ಸಾಥ ನೀಡಿದರು…. ಅಗ್ನಿ ಅವಘಡವನ್ನು ನಿಂದಿಸಿದರು..
ವರದಿ-ಸಿದ್ದು ಜಮ್ಮಲದಿನ್ನಿ ವಿಜಯಪುರ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: