ಪದೇ-ಪದೇ KSRTC ಅಧಿಕಾರಗಳು ಮಾಡುತ್ತಿರುವ ತಪ್ಪು ಅವರಿಗೆ ಕೇಳುವವರು ಇಲ್ಲ ಹೇಳುವವರು ಇಲ್ಲ.ಬಸ್ಸಿಗಾಗಿ ಪರದಾಟ ಸ್ಥಳಕ್ಕೆ ಪೊಲೀಸ್ 112ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಚೀಲಮೂರ ಗ್ರಾಮದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ಗೋಳು ಬೇರೆ ಗ್ರಾಮದ ಬಸ್ಸುಗಳಿಗೆ ಹತ್ತಿದ್ರೆ ಕಂಡೆಕ್ಟರಗಳಿಂದ್ ವಿದ್ಯಾರ್ಥಿಗಳಿಗೆ ಅಪಮಾನ.ರಾಮದುರ್ಗ ಬಸ್ಸನಿಲ್ದಾಣದಲ್ಲಿ ಬಸ್ಸಿಗಾಗಿ KSRTC ಡಿಪೋ ಮ್ಯಾನೇಜರ ಜೊತೆ ಕೆಲಕಾಲ ಮಾತಿನ ಚಕಮಕಿ ಗೊಂದಲದ ವಾತಾವರಣ.ರಾಮದುರ್ಗಕ್ಕೇ ದಿನ ನಿತ್ಯ ಸಮಯಕ್ಕೆ ಸರಿಯಾಗಿ ಬಸ್ ಬೇಕು ಎಂದು ಪ್ರತಿಭಟನೆ ನಡಸಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಮಾಡಿದರು ಕ್ಯಾರೆ ಅನ್ನುತ್ತಿಲ್ಲಾ ಎಂದು ವಿದ್ಯಾರ್ಥಿಗಳ ಆಕ್ರೋಶ.ಈ ಗೊಂದಲ ತಿಳಿದು ತಕ್ಷಣ ರಾಮದುರ್ಗ ಪೊಲೀಸ್ 112ಸ್ಥಳಕ್ಕೆ ಡೌಡಾಯಿಸಿ ಇಲ್ಲಾರನ್ನು ತಿಳಿಹೇಳಿ ಸಮಸ್ಯೆ ಪರಿಹರಿಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada