ಜೆಡಿಎಸ್‌ಗೆ ಮತ್ತೊಂದು ಬಿಗ್‌ ಶಾಕ್‌:

 

ಬೆಂಗಳೂರು: ಜೆಡಿಎಸ್‌ ಪಾರ್ಟಿಯಲ್ಲಿರುವ ಕೆಲವು ಮಂದಿ ನೀಡುತ್ತಿರುವ ಹೇಳಿಕೆಗಳು ಡ್ಯಾಮೇಜ್‌ ಮಾಡಿರುವುದು ಮುಂದುವರೆಯುತ್ತಿದೆ. ಈ ನಡುವೆ ತಮ್ಮ ವ್ಯಂಗ್ಯ ಮಾತುಗಳಿಂದಲೇ ಸದಾ ಸುದ್ದಿಯಲ್ಲಿರುವ ಸದ್ಯ ಕಾಂಗ್ರೆಸ್‌ ಬಿಟ್ಟು ಜೆಡಿಎಸ್‌ ಹೊರೆ ಹೊತ್ತಿರುವ ಸಿಎಂ ಇಬ್ರಾಹಿಂ ಹೇಳಿಕೆ ಮತ್ತೆ ಪಾರ್ಟಿಗೆ ಮುಜುಗರವನ್ನು ತಂದಿದೆ.

ಹೌದು, ವಿಧಾನಸೌಧದಲ್ಲಿ ಸಿ.ಎಂ ಇಬ್ರಾಹಿಂ ಮಾತನಾಡುತ್ತ, ರಾಜ್ಯದಲ್ಲಿ ಇರುವುದು ಗಂಡಸೂ ಅಲ್ಲ ಹೆಂಗಸೂ ಅಲ್ಲದ ಸರ್ಕಾರ ಇದಾಗಿದ್ದು, ಆದಷ್ಟು ಬೇಗ ಮಂಗಳಮುಖಿಯರ ಸರ್ಕಾರವನ್ನು ಕಿತ್ತು ಹಾಕಬೇಕು ಅಂತ ಹೇಳುತ್ತ ಮಂಗಳಮುಖಿಯರ ರೀತಿಯಲ್ಲಿ ಚಪ್ಪಾಳೆಯನ್ನು ತಟ್ಟಿದ್ದು, ಇದು ಈಗ ವಿವಾದಕ್ಕೆ ಕಾರಣವಾಗಿದೆ. ಸಿಎಂ ಇಬ್ರಾಹಿಂ ಅವರ ಈ ಹೇಳಿಕೆ ಸಹಜವಾಗಿ ಪಾರ್ಟಿಗೆ ಡ್ಯಾಮೇಜ್‌ ಆಗಲಿದ್ದು, ಹಿರಿಯ ಮುಖಂಡರು ಯಾವ ರೀತಿಯಲ್ಲಿ ಇನ್ಮುಂದೆ ತಮ್ಮ ಮಾತಿನ ಮೇಲೆ ಹಿಡಿತವನ್ನು ಸಿಎಂ ಇಬ್ರಾಹಿಂ ಅವರು ಇಟ್ಟುಕೊಳ್ಳುತ್ತಾರೆ ಎನ್ನುವುದುನ್ನು ಕಾದು ನೋಡಬೇಕಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಯುವಕನ ಗುಂಡಿನ ದಾಳಿಗೆ 19 ಮಕ್ಕಳು, ಇಬ್ಬರು ಟೀಚರ್ ಬಲಿ

Wed May 25 , 2022
18 ವರ್ಷದ ಯುವಕನೊಬ್ಬ ಮನಬಂದಂತೆ ಗುಂಡು ಹಾರಿಸಿದ್ದರಿಂದ 19 ಮಕ್ಕಳು ಹಾಗೂ ಇಬ್ಬರು ಅಧ್ಯಾಪಕರು ಮೃತಪಟ್ಟ ದಾರುಣ ಘಟನೆ ಅಮೆರಿಕದ ಟೆಕ್ಸಾಸ್ ಶಾಲೆಯಲ್ಲಿ ನಡೆದಿದೆ. ಶಾಲೆಯಲ್ಲಿ ಗುಂಡು ಹಾರಿಸಿದ ನಂತರ ಯುವಕ ತನ್ನ ಅಜ್ಜಿಯನ್ನು ಗುಂಡಿಕ್ಕಿ ಕೊಂದಿದ್ದು, ನಂತರ ಆತನನ್ನು ಭದ್ರತಾ ಸಿಬ್ಬಂದಿ ಗುಂಡಿಟ್ಟು ಹತ್ಯೆ ಮಾಡಿದೆ. ಗುಂಡಿನ ದಾಳಿಯಿಂದ ಅಮೆರಿಕ ಮಾತ್ರವಲ್ಲದೇ ಇಡೀ ಜಗತ್ತು ಬೆಚ್ಚಿಬಿದ್ದಿದ್ದು, ಅಮೆರಿಕದಲ್ಲಿ ಗನ್ ಮುಂತಾದ ಶಸ್ತ್ರಾಸ್ತ್ರಗಳನ್ನು ಹೊಂದಲು ನೀಡಿರುವ ಅವಕಾಶವನ್ನು ರದ್ದುಗೊಳಿಸಬೇಕು ಎಂದು […]

Advertisement

Wordpress Social Share Plugin powered by Ultimatelysocial