ಬೀದರ್ಡ:ಬಲ್ ಇಂಜಿನ್ ಸರಕಾದಲ್ಲಿ ಡಬಲ್ ಡಬಲ್ ಮರ್ಡರ್ ಆಗುತ್ತಿವೆ
ಬೀದರ್ ನಗರದಲ್ಲಿ ಜೆಡಿಎಸ್ ರಾಜ್ಯಾದ್ಯಕ್ಷ ಸಿ.ಎಂ. ಹಿಬ್ರಾಹಿಂ ಹೇಳಿಕೆ
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೆಸರು ಕೆಡಿಸಲು ಮಂಗಳೂರಲ್ಲಿ ಕೊಲೆಯಾಗಿವೆ
ಸ್ವ ಪಕ್ಷದವರೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಹೆಸರು ಕೆಡಿಸುತ್ತಿದ್ದಾರೆ
ಮಂಗಳೂರು ಘಟನೆ ಬಗ್ಗೆ ಇಂಟಲಿಜೆನ್ಸಿ ವಿಫಲವಾಗಿದೆ ಗೃಹ ಇಲಾಕೆಯೂ ವಿಫಲವಾಗಿದೆ
ರಾಜ್ಯದ ಗುಪ್ತಚರ ಇಲಾಖೆ ಸಮರ್ಥವಾಗಿದೆ ಆದರೂ ವಿಫಲವಾಗಿದ್ದರ ಬಗ್ಗೆ ಸಿಎಂ ತನಿಕೆ ಮಾಡಲಿ
ಮಂಗಳೂರಿನ ಇಂಥಹ ಘಟನೆ ನಡೆಯುತ್ತಲೆ ಇವೆ ಇಲ್ಲಿ ಎರಡು ಸಂಘಟನೆಗಳು ಬಲಿಷ್ಟವಾಗಿವೆ
ಬಸವಾದಿ ಶರಣರು ಬಾಳಿ ಬದುಕಿದ ನಾಡಿದು ಇಲ್ಲಿ ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸ ನಡೆಯುತ್ತಿವೆ
ಸಿಎಂ ಜಿಲ್ಲೆಯಲ್ಲಿ ಇರವ ಸಮಯದಲ್ಲಿಯೇ ಕೊಲೆ ಆಗುತ್ತದೆಂದರೆ ಏನು..?
ಕಾಂಗ್ರೆಸ್ ಅವಧಿಯಲ್ಲಿ ರೀಟೇಲ್ ನಲ್ಲಿಕೊಲೆಯಾಗುತ್ತಿದ್ದವು ಆದರೆ ಬಿಜೆಪಿ ಅವಧಿಯಲ್ಲಿ ಹೋಲ್ ಸೇಲ್ ನಲ್ಲಿ ಕೊಲೆಯಾಗುತ್ತಿವೆ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: