ಬೀದರ್ ಡಬಲ್ ಇಂಜಿನ್‌ ಸರಕಾದಲ್ಲಿ ಡಬಲ್ ಡಬಲ್‌ ಮರ್ಡರ್ ಆಗುತ್ತಿವೆ ಸಿ.ಎಂ. ಹಿಬ್ರಾಹಿಂ ಹೇಳಿಕೆ

ಬೀದರ್ಡ:ಬಲ್ ಇಂಜಿನ್‌ ಸರಕಾದಲ್ಲಿ ಡಬಲ್ ಡಬಲ್‌ ಮರ್ಡರ್ ಆಗುತ್ತಿವೆ

ಬೀದರ್ ನಗರದಲ್ಲಿ ಜೆಡಿಎಸ್ ರಾಜ್ಯಾದ್ಯಕ್ಷ ಸಿ.ಎಂ. ಹಿಬ್ರಾಹಿಂ ಹೇಳಿಕೆ

ಮುಖ್ಯಮಂತ್ರಿ ‌ಬಸವರಾಜ್ ಬೊಮ್ಮಾಯಿ ಹೆಸರು‌ ಕೆಡಿಸಲು ಮಂಗಳೂರಲ್ಲಿ ಕೊಲೆಯಾಗಿವೆ

ಸ್ವ ಪಕ್ಷದವರೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಹೆಸರು ಕೆಡಿಸುತ್ತಿದ್ದಾರೆ

ಮಂಗಳೂರು ಘಟನೆ ಬಗ್ಗೆ ಇಂಟಲಿಜೆನ್ಸಿ ವಿಫಲವಾಗಿದೆ ಗೃಹ ಇಲಾಕೆಯೂ ವಿಫಲವಾಗಿದೆ

ರಾಜ್ಯದ ಗುಪ್ತಚರ ಇಲಾಖೆ ಸಮರ್ಥವಾಗಿದೆ ಆದರೂ ವಿಫಲವಾಗಿದ್ದರ ಬಗ್ಗೆ ಸಿಎಂ ತನಿಕೆ ಮಾಡಲಿ

ಮಂಗಳೂರಿನ ಇಂಥಹ ಘಟನೆ ನಡೆಯುತ್ತಲೆ ಇವೆ ಇಲ್ಲಿ‌ ಎರಡು‌ ಸಂಘಟನೆಗಳು ಬಲಿಷ್ಟವಾಗಿವೆ

ಬಸವಾದಿ ಶರಣರು ಬಾಳಿ ಬದುಕಿದ ನಾಡಿದು ಇಲ್ಲಿ ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸ ನಡೆಯುತ್ತಿವೆ

ಸಿಎಂ ಜಿಲ್ಲೆಯಲ್ಲಿ ಇರವ ಸಮಯದಲ್ಲಿಯೇ ಕೊಲೆ ಆಗುತ್ತದೆಂದರೆ ಏನು..?

ಕಾಂಗ್ರೆಸ್ ಅವಧಿಯಲ್ಲಿ ‌ರೀಟೇಲ್ ನಲ್ಲಿ‌ಕೊಲೆಯಾಗುತ್ತಿದ್ದವು ಆದರೆ ಬಿಜೆಪಿ ಅವಧಿಯಲ್ಲಿ ‌ಹೋಲ್‌ ಸೇಲ್ ನಲ್ಲಿ ಕೊಲೆಯಾಗುತ್ತಿವೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಸಿಗರೇಟ್, ತಂಬಾಕು ಪ್ಯಾಕ್‌ಗಳು ಡಿಸೆಂಬರ್ 1 ರಿಂದ ಹೊಸ ಎಚ್ಚರಿಕೆಗಳೊಂದಿಗೆ ಬರಲಿವೆ

Fri Jul 29 , 2022
ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ (ಪ್ಯಾಕೇಜಿಂಗ್ ಮತ್ತು ಲೇಬಲಿಂಗ್) ನಿಯಮಗಳು, 2008 ಅನ್ನು ತಿದ್ದುಪಡಿ ಮಾಡುವ ಮೂಲಕ, ಭಾರತ ಸರ್ಕಾರವು ಎಲ್ಲಾ ತಂಬಾಕು ಉತ್ಪನ್ನ ಪ್ಯಾಕೆಟ್‌ಗಳಿಗೆ ಹೊಸ ನಿರ್ದಿಷ್ಟ ಆರೋಗ್ಯ ಎಚ್ಚರಿಕೆಗಳನ್ನು ಶುಕ್ರವಾರ ಘೋಷಿಸಿತು. ಮಾರ್ಪಡಿಸಿದ ನಿಯಮಗಳು ಡಿಸೆಂಬರ್ 1, 2022 ರಿಂದ ಜಾರಿಯಲ್ಲಿರುತ್ತವೆ. ನಿಯಮಗಳ ಪ್ರಕಾರ, ಹೊಸ, ನಿಖರವಾದ ಆರೋಗ್ಯ ಎಚ್ಚರಿಕೆಗಳು ಹೀಗಿರಬೇಕು: ಚಿತ್ರ-1, ಡಿಸೆಂಬರ್ 1, 2022 ರಿಂದ ಜಾರಿಗೆ ಬರಲಿದ್ದು, ಒಂದು ವರ್ಷದ ಅವಧಿಗೆ […]

Advertisement

Wordpress Social Share Plugin powered by Ultimatelysocial