ಡಾ. ವೀರೇಂದ್ರ ಅವರನ್ನು ಸಿಟಿ ರವಿರವರು ಭೇಟಿಯಾಗಿ, ಅಭಿನಂದಿಸಿದ್ದರು!

ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ಧರ್ಮಸ್ಥಳದ ಧರ್ಮಾಧಿಕಾರಿ ಪರಮಪೂಜ್ಯ ರಾಜರ್ಷಿ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಇಂದು ಬೆಂಗಳೂರಿನ ಅವರ ನಿವಾಸದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿರವರು ಭೇಟಿಯಾಗಿ, ಅಭಿನಂದಿಸಿ ಆಶೀರ್ವಾದ ಪಡೆದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskann

Please follow and like us:

Leave a Reply

Your email address will not be published. Required fields are marked *

Next Post

ದಂಪತಿಗಳಿಗೆ ಫ್ರೆಂಡ್ಸ್‌ -ಫ್ಯಾಮಿಲಿ ಕಡೆಯಿಂದ “ವೆಡ್ಡಿಂಗ್‌ ಗಿಫ್ಟ್’ ಕೊಡುತ್ತಾರೆ.

Sat Jul 9 , 2022
ಮದುವೆಯಾದ ನೂತನ ದಂಪತಿಗಳಿಗೆ ಫ್ರೆಂಡ್ಸ್‌ -ಫ್ಯಾಮಿಲಿ ಕಡೆಯಿಂದ “ವೆಡ್ಡಿಂಗ್‌ ಗಿಫ್ಟ್’ ಕೊಡುತ್ತಾರೆ. ಆದರೆ ಮದುವೆಯಾದ ಹೆಣ್ಣಿಗೆ, ಆಕೆಯ ರಕ್ಷಣೆಗಾಗಿ ಕಾನೂನು “498 ಎ’ ಎಂಬ ಸ್ಪೆಷಲ್‌ “ವೆಡಿಂಗ್‌ ಗಿಫ್ಟ್’ ಕೊಡುತ್ತದೆ. ಈ “ವೆಡ್ಡಿಂಗ್‌ ಗಿಫ್ಟ್’ ಅನ್ನು ತನಗೆ ಬೇಕಾದಾಗ ಉಪಯೋಗಿಸಿಕೊಳ್ಳುವ ಹಕ್ಕು ಮದುವೆಯಾಗುತ್ತಿದ್ದಂತೆ, ಆಕೆಗೆ ಸಿಗುತ್ತದೆ. ಆದರೆ ಹೀಗೆ ಸಿಕ್ಕ “ವೆಡಿಂಗ್‌ ಗಿಫ್ಟ್’ ಅನ್ನು ಮಹಿಳೆಯೊಬ್ಬಳು ತನ್ನ ಸ್ವಾರ್ಥ ಸಾಧನೆಗಾಗಿ ಬಳಸಿಕೊಂಡರೆ, ಅದರ ಪರಿಣಾಮಗಳು ಹೇಗಿರುತ್ತದೆ ಅನ್ನೋದನ್ನು ತೆರೆಮೇಲೆ ಹೇಳಿರುವ […]

Advertisement

Wordpress Social Share Plugin powered by Ultimatelysocial