ಗ್ರಂಥಾಲಯಕ್ಕೆ ನಗರಸಭೆ ಕಮಿಷನರ್ ಮಂಜುನಾಥ್ ಗುಂಡೂರ್ ಭೇಟಿ

ಸಿಂಧನೂರು ಸಾರ್ವಜನಿಕ ಗ್ರಂಥಾಲಯಕ್ಕೆ ರಾಯಚೂರು ಜಿಲ್ಲಾ ಮುಖ್ಯ ಗ್ರಂಥಾಲಯದ ಅಧಿಕಾರ ಡಾ. ರಾಮ್ ಕಲಾಲ್ ಭೇಟಿತಾಲೂಕು ಪ್ರವಾಸ ಮಂದಿರ ಪಕ್ಕದಲಿರುವ ಸಾರ್ವಜನಿಕ ಗ್ರಂಥಾಲಯಕ್ಕೆ ನಗರಸಭೆ ಕಮಿಷನರ್ ಮಂಜುನಾಥ್ ಗುಂಡೂರ್ ಭೇಟಿ ನೀಡಿದರು ಅಲ್ಲಿರುವ ಸಮಸ್ಯಗಳನ್ನು ಅಳಿಸಿ ಸಂಬಂಧ ಪಟ್ಟು ಅಧಿಕಾರಿಗೆ
ಫೋನ್ ಕರೆ ಮಾಡಿ ರಾಯಚೂರು ಜಿಲ್ಲಾ ಮುಖ್ಯ ಗ್ರಂಥಾಲಯದ ಅಧಿಕಾರ ಡಾ. ರಾಮ್ ಕಲಾಲ್ ಅವರಿಗೆ ಇಲ್ಲಿರುವ ಸಮಸ್ಯ ಪರಿಹಾರಿಸುವಂತೆ ಸೂಚನೆ ನೀಡಿದ್ದರು

ನಗರಸಭೆ ಕಮಿಷನರ್ ಮಂಜುನಾಥ್ ಗುಂಡೂರು ಸೂಚನೆಗೆ ಸ್ಪಂದಿಸಿದ ರಾಯಚೂರು ಜಿಲ್ಲಾ ಮುಖ್ಯ ಗ್ರಂಥಾಲಯದ ಅಧಿಕಾರ ಡಾ. ರಾಮ್ ಕಲಾಲ್

ಮರು ದಿನವೇ ಸಿಂಧನೂರಿಗೆ ಆಗಮಿಸಿ ಗ್ರಂಥಾಲಯದಲ್ಲಿರುವ ಸಮಸ್ಯೆಗಳಾದ ಇನ್ವೇಟರ್ , ಸ್ಪರ್ದಾರ್ಥಕ ಪುಸ್ತಕಗಳು,ಚೇರ್ ಗಳು, ಪ್ಯಾನ್, ಎಲ್ ಇ ಡಿ ಬಲ್ಪ್, ಸೇರಿದಂತೆ ಗ್ರಂಥಾಲಯದಲ್ಲಿರುವ ಎಲ್ಲಾ ಸಮಸ್ಯೆಗಳನ್ನು ತಾಲೂಕಾ ಗ್ರಂಥಾಪಾಲಕರಾದ ವಿಶ್ವನಾಥ್ ಕುಲಕರ್ಣಿ ಅವರರಿಗೆ ಸರಿಪಡಿಸುವಂತೆ ಸೂಚನೆ ನೀಡಿದರು.

ನಿನ್ನೆ ಗ್ರಂಥಾಲಯದ ಸಮಸ್ಯಗಳನ್ನು ನಮ್ಮ ಸ್ಪೀಡ್ ನ್ಯೂಸ್ ವರದಿ ಪ್ರಸಾರ ಮಾಡಿತ್ತು

ಗ್ರಂಥಾಲಯದ ಅಧಿಕಾರಿಗಳು ಸಿಂಧನೂರಿಗೆ ಆಗಮಿಸಿ ಸಮಸ್ಯಗಳನ್ನು ಸರಿಪಡಿಸಲು ಇಲ್ಲಿರುವ ಗ್ರಂಥಾಪಾಲಕರಿಗೆ ಸೂಚನೆ ನೀಡಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ದೊಡ್ಡಬಳ್ಳಾಪುರ ನಗರ ಬೆಸೆಂಟ್ ಪಾರ್ಕ್ ನಲ್ಲಿ ಸಮರ್ಥ ಕಾಂಗ್ರೆಸ್ ಶಿಬಿರ.

Sat Jul 16 , 2022
ಇಂದಿನಿಂದ 5 ದಿನಗಳ ಕಾಲ ರಾಜ್ಯಮಟ್ಟದ ಕಾಂಗ್ರೆಸ್ ಸೇವಾದಳದ ಸಮರ್ಥ ತರಬೇತಿ ಶಿಬಿರ ಶಿಬಿರಕ್ಕೆ ಆಗಮಿಸಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ನ ಹಿರಿಯ ಮುಖಂಡರು ಭಾಗಿ ದೊಡ್ಡಬಳ್ಳಾಪುರ ನಗರ ಬೆಸೆಂಟ್ ಪಾರ್ಕ್ ನಲ್ಲಿ ಸಮರ್ಥ ಶಿಬಿರ. ಸಮರ್ಥ ಶಿಬಿರಕ್ಕೆ ಮಾಜಿ ಸಚಿವ ರಾಮಲಿಂಗ ರೆಡ್ಡಿ ಸೇರಿ ಕಾಂಗ್ರೆಸ್ ನ ಹಲವು ಮುಖಂಡರು ಬೇಟಿ. ಎರಡು ಹಂತಗಳಲ್ಲಿ ಶಿಬಿರ ಆಯೋಜನೆ ವಿವಿಧ ಕ್ಷೇತ್ರದ ಪರಿಣಿತರು ಕಾಂಗ್ರೆಸ್ನ […]

Advertisement

Wordpress Social Share Plugin powered by Ultimatelysocial