ರಜನಿಕಾಂತ್ ಅವರು ರಾಕಿಯನ್ನು ಹೊಗಳಿದರು, ನಿರೂಪಕರಾದ ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರನ್ನು ಅಭಿನಂದಿಸಿದರು ಸೂಪರ್‌ಸ್ಟಾರ್ ರಜನಿಕಾಂತ್ ಇತ್ತೀಚೆಗೆ ವಸಂತ ರವಿ ಅಭಿನಯದ ರಾಕಿಯನ್ನು ವೀಕ್ಷಿಸಿದ್ದಾರೆ ಭಾರತಿರಾಜ ಮತ್ತು ವಸಂತ್ ಅವರನ್ನು ಖುದ್ದಾಗಿ ಅಭಿನಂದಿಸಿದ ಅವರು ನಯನತಾರಾ ಮತ್ತು ವಿಘ್ನೇಶ್ ಶಿವನ್ ಚಿತ್ರವನ್ನು ಪ್ರಸ್ತುತಪಡಿಸಲು ಶುಭ ಹಾರೈಸಿದರು.ಇತ್ತೀಚಿನ ತಮಿಳು ಚಲನಚಿತ್ರಗಳನ್ನು ವೀಕ್ಷಿಸಲು ಮತ್ತು ಅವುಗಳನ್ನು ಪ್ರಶಂಸಿಸಲು ಸೂಪರ್‌ಸ್ಟಾರ್ ರಜನಿಕಾಂತ್ ಎಂದಿಗೂ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ ಇತ್ತೀಚೆಗೆ ಅವರು […]

ಮದುವೆಯಾಗಿರುವಂತಹ ಹೆಂಗಸರು ಕಾಲುಂಗುರವನ್ನು ಧರಿಸಿಕೊಂಡಿರುತ್ತಾರೆ, ಇದು ಮದುವೆಯಾಗಿರುವುದನ್ನು ತೊರಿಸುತ್ತದೆ,ಅಷ್ಟೆ ಅಲ್ಲದೆ ಇದರ ಹಿಂದೆ ಒಂದು ವೈಙ್ಙಾನಿಕ ತತ್ವವಿದೆ.ಕಾಲುಂಗುರವನ್ನು ಸಮಾನ್ಯವಾಗಿ ಕಾಲಿನ ಎರಡನೇ ಬೆರಳಿಗೆ ಹಾಕಿಕೊಳ್ಳುತ್ತಾರೆ. ಈ ಬೆರಳಿನಿಂದ ಒಂದು ನರ ಗರ್ಭಕೋಶವನ್ನು ಹಾದು ಹೃದಯದವರೆಗೂ ಹೋಗುತ್ತದೆ.ಆ ಬೆರಳಿಗೆ ಉಂಗುರವನ್ನು ಹಾಕಿಕೊಳ್ಳುವುದರಿಂದ ಗರ್ಭಕೋಶಕ್ಕೆ ರಕ್ತಸಂಚಾರ ಸುಗಮವಾಗಿ ಆಗುತ್ತದೆ.ಇದರಿಂದ ಸರಿಯಾದ ಸಮಯಕ್ಕೆ ಮುಟ್ಟಾಗ ಬಹುದು.ಅದಕ್ಕಾಗಿಯೇ ಮದುವೆಯಾದವರು ಕಾಲುಂಗುರವನ್ನು ತೊಡುತ್ತಾರೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada  

ಹಾಟ್‌ ಬ್ಯೂಟಿ ಹಾಗೂ ಮಾಜಿ ನೀಲಿ ತಾರೆ ಸನ್ನಿಲಿಯೋನ್‌ ಮಧುಬನ ಮೇ ರಾಧಿಕಾ ನಾಚೇ ಎಂಬ ಹಾಡಿನಲ್ಲಿ  ಸನ್ನಿ ಲಿಯೋನ್‌ ಅಶ್ಲೀಲ ಡ್ಯಾನ್ಸ್‌ ಮಾಡುವ ಮೂಲಕ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ, ಈ ಕೂಡಲೇ ಸನ್ನಿ ಲಿಯೋನ್‌ ಅಭಿನಯಿಸಿರುವ ವಿಡಿಯೋವನ್ನು ಡಿಲೀಟ್‌ ಮಾಡಬೇಕೆಂದು  ಅರ್ಚಕರು ಒತ್ತಾಯಿಸಿದ್ದಾರೆ. ಸರೆಗಮ ಮ್ಯೂಸಿಕ್‌ ಇತ್ತೀಚೆಗಷ್ಟೆ ʼಮಧುಬನ್‌ ʼ ಶಿರ್ಷಿಕೆಯ ಹಾಡೊಂದನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಕನಿಕಾ ಕಪೂರ್‌ ಮತ್ತು ಅರಿಂದಮ್‌ ಚಕ್ರವರ್ತಿ ಹಾಡಿರುವ ಹಾಡಿನಲ್ಲಿ ಸನ್ನಿ […]

ಹರ್ನಾಜ್‌ ಸಂಧು ಈಗ ಯಾರಿಗೆ ಗೊತ್ತಿಲ್ಲ ಹೇಳಿ ಜಗತ್ತಿನ  ಮೂಲೆ ಮೂಲೆಗಳಿಗೂ ಈ ಹೆಸರು ಈಗ ಚಿರ ಪರಿಚಯ 21 ವರ್ಷಗಳ ನಂತರ 21 ವರ್ಷ ವಯಸ್ಸಿನ ಹರ್ನಾಲ್‌ ಸಂಧು ಅವರು 20 ನೇ ಅಡಿಷನ್‌ನ ಮಿಸ್‌ ಯೂನಿವರ್ಸ್‌ ಆಗಿದ್ದಾರೆ ಮತ್ತೆ ಕಿರೀಟವನ್ನು ಭಾರತಕ್ಕೇ ಮರಲಿ ತಂದಿದ್ದಾರೆ,ಇವರಿಗಿಂತ ಮೊದಲು ಇಬ್ಬರು ಭಾರತೀಯರು ಸುಷ್ಮಿತ ಸಿಂಧ್‌ 1994 ರಲ್ಲಿ ಮತ್ತು ಲಾರಾ ದತ್ತ 2000 ವರ್ಷ ಇಸವಿಯಲ್ಲಿ ಮಿಸ್‌ ಯೂನಿವರ್ಸ್‌ ಸ್ಪರ್ಧೆಯಲ್ಲಿ […]

ಈ ವರ್ಷ 2021 ರ ಕೊನೆಯಲ್ಲಿ ರಿಲೀಸ್‌ ಆಗಿರುವಂತಹ  ಬಹು ನಿರೀಕ್ಷೆಯ ಸಿನಿಮಾ ಇನ್ನೊಂದು ಯಾವುದಪ್ಪ ಅಂದ್ರೆ ಅದು ಯುವರಾಜ ನಿಖಿಲ್‌  ಕುಮಾರ್‌ ಅವರ ರೈಡರ್‌ ಸಿನಿಮಾ ,ಇಂದು ರಿಲೀಸ್‌  ಆಗಿದ್ದು ,ವಿಜಯ್‌ ಕುಮಾರ್‌ ಕೊಂಡ ಅವರ ನಿರ್ದೇಶನದಿಂದ ಮೂಡಿಬಂದ,ಲಹರಿ ಫಿಲ್ಮ್ಸ್‌ ನ ನಿರ್ಮಾಣದ  ಚಿತ್ರ . ಇದೊಂದು ಪಕ್ಕ ಕಮರ್ಷಿಯಲ್‌  ಮತ್ತು ಲವ್‌ ಎಲಿಮೆಂಟ್ಸ್‌ ಇರುವಂತ ಸಿನಿಮಾ .ಈ ಸಿನಿಮಾದಲ್ಲಿ ನಾಯಕನನ್ನ ಬಾಸ್ಕೆಟ್‌ ಬಾಲ್‌ ಪ್ಲೆಯರ್‌ ಅಗಿ ಹಾಗೂ […]

ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿ ಮಾಡುತ್ತಿರುವ ಶಕ್ತಿಧಾಮ ಎಲ್ಲರ ಗಮನವನ್ನು ಸೆಳೆದಿದೆ ಹಾಗೂ ಹೆಚ್ಚಿನ  ಮನೆಮಾತಾದ ವಿಷಯವಾಗಿದೆ, ಇದರ ವಿಶೇಷತೆ ಎಂದರೆ ಕನ್ನಡ ಚಿತ್ರರಂಗದಲ್ಲಿಯೇ ಚಿಕ್ಕ ವಯಸ್ಸಿನಿಂದ ತಮ್ಮ ಕಲೆಯನ್ನು ವ್ಯಕ್ತಪಡಿಸಿಕೊಂಡು,ಅಭಿನಯದ ಛಾಪನ್ನು ಮೂಡಿಸಿದಂತಹ ಹೆಸರಾಂತ ಕಲಾವಿದ ಪುನೀತ್‌ ರಾಜ್‌ಕುಮಾರ್. ಇವರು  ಹುಟ್ಟಿನಿಂದಲೇ ತಮ್ಮ  ಹೆಸರಿನ ಜೊತೆಗೆ ತಮ್ಮ ಸರಳತೆಯಿಂದಲೇ ಹೆಚ್ಚಾಗಿ ಕನ್ನಡಿಗರ ಮನೆ ಮನಸ್ಸನ್ನು ಗೆದಿದ್ದರು.ಆದರೆ ಅವರ ಶಕ್ತಿಧಾಮ ಎಂಬುದು ಕೌಟುಂಬಿಕ ಹಿನ್ನೆಲೆಯನ್ನು ಕಳೆದುಕೊಂಡ ಹೆಣ್ಣುಮಕ್ಕಳಿಗೆ ಇಲ್ಲಿ ಆಶ್ರಯದ […]

ಕನ್ನಡ ಚಿತ್ರರಂಗದ ಉದಯೋನ್ಮುಕ ಪ್ರಭಿಮೆಯಾದ ನಟ ನಿಖಿಲ್‌ ಕುಮಾರ್‌ ಸ್ವಾಮಿ ಯವರ ನಿರೀಕ್ಷಿತವಾದ ಸಿನಿಮಾ ಇದಾಗಿದ್ದು,ಈ ಸಿನಿಮಾದ ಹಾಡುಗಳು ಜನರ ಮನಸ್ಸನ್ನು ಸೆಳೆದಿದೆ,ಹಾಗೂ ಟ್ರೈಲರ್ ಗಳು ಬಿಡುಗಡೆಗೊಂಡು ಬಾರಿ ಸದ್ದು ಮಾಡುತ್ತಿದೆ ಒಟ್ಟಾರೆಯಾಗಿ ಬಹು ನಿರೀಕ್ಷಿತ ಕನ್ನಡ  ಸಿನಿಮಾವು ಸಿನಿ ಪ್ರೇಕ್ಷಕರನ್ನು ರಂಜಿಸಲು ತಯಾರಾಗಿದೆ ಡಿಸೆಂಬರ್‌ 24 ರಂದು ಜನರ ಗಮನವನ್ನು ಸೆಳೆದು ಕೊಳ್ಳಲು ಮತ್ತು ತಂಡದ ಗೆಲುವಿಗಾಗಿ ಶುಭ ಶುಕ್ರವಾರ ದಂದು ರೈಡ್‌ ಮಾಡಲು ಸಜ್ಜಾಗಿದೆ. ಒಟ್ಟಾರೆ ವರ್ಷಾಂತ್ಯದಲ್ಲಿ […]

Advertisement

Wordpress Social Share Plugin powered by Ultimatelysocial