COVID-19 ಲಸಿಕೆಗಾಗಿ CO-WIN ಪೋರ್ಟಲ್‌ನಲ್ಲಿ ಆಧಾರ್ ಕಾರ್ಡ್ ವಿವರಗಳನ್ನು ಸಲ್ಲಿಸುವುದು ಕಡ್ಡಾಯ ಪೂರ್ವ ಷರತ್ತಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದ ನಂತರ, ಜನರು ಆಧಾರ್ ಕಾರ್ಡ್‌ಗಾಗಿ ಕೇಳಲು ಒತ್ತಾಯಿಸಬೇಡಿ ಎಂದು ಸುಪ್ರೀಂ ಕೋರ್ಟ್ ಅಧಿಕಾರಿಗಳಿಗೆ ಸೂಚಿಸಿದೆ. ವ್ಯಾಕ್ಸಿನೇಷನ್ಗಾಗಿ.ಕೆಲವು ಕೇಂದ್ರಗಳು ವ್ಯಾಕ್ಸಿನೇಷನ್‌ಗಾಗಿ ಆಧಾರ್ ಕಾರ್ಡ್‌ಗೆ ಒತ್ತಾಯಿಸುತ್ತವೆ ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಲೇವಾರಿ ಮಾಡುವಾಗ, ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಸೂರ್ಯ ಕಾಂತ್ ಅವರ ಪೀಠವು ಕೋವಿಡ್ […]

  ಭಾರತದಲ್ಲಿ ಇಂದು 1,27,952 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ನಿನ್ನೆಗಿಂತ 14% ಕಡಿಮೆಯಾಗಿದೆ. ಸಕಾರಾತ್ಮಕತೆಯ ಪ್ರಮಾಣವು 7.9% ಕ್ಕೆ ಕುಸಿದಿದೆ. ಸಕ್ರಿಯ ಪ್ರಕರಣಗಳು ಒಟ್ಟು ಸೋಂಕುಗಳಲ್ಲಿ 3.16 ಪ್ರತಿಶತವನ್ನು ಹೊಂದಿದ್ದರೆ, ರಾಷ್ಟ್ರೀಯ COVID-19 ಚೇತರಿಕೆ ದರವು 95.64 ಪ್ರತಿಶತಕ್ಕೆ ಇಳಿದಿದೆ. ಡಿಸೆಂಬರ್‌ನಿಂದ, ಹೊಸ ರೂಪಾಂತರವಾದ ಓಮಿಕ್ರಾನ್‌ನಿಂದಾಗಿ ಕೋವಿಡ್ ಪ್ರಕರಣಗಳ ಸಂಖ್ಯೆ ವೇಗವಾಗಿ ಏರುತ್ತಿದೆ. ಭಾರತದ ಸಕ್ರಿಯ ಕ್ಯಾಸೆಲೋಡ್ ಪ್ರಸ್ತುತ 13,31,648 ರಷ್ಟಿದೆ.ಕಳೆದ 24 ಗಂಟೆಗಳಲ್ಲಿ 1,059 ಹೊಸ ಕೋವಿಡ್ ಸಂಬಂಧಿತ […]

ವೀಕೆಂಡ್ ಕರ್ಫ್ಯೂಯಿಂದ ಕರೊನಾ ತಡೆ ಅಸಾಧ್ಯ ಎಂದು ಮಂಡ್ಯದ ಗೌಡಹಳ್ಳಿ ಗೇಟ್ ಬಳಿ ಮಾಜಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ,ವಾಕ್ಸಿನ್ ಮಾಡ್ಲಿ, ಕೋವಿಡ್ ನಿಯಮಾವಳಿಗಳನ್ನ ಕಟ್ಟುನಿಟ್ಟಾಗಿ ಮಾಡಲಿ ನನ್ನ ಪ್ರಕಾರ ವೀಕೆಂಡ್ ಕರ್ಫ್ಯೂ ಬೇಕಾಗಿಲ್ಲ ಎಂದ ಸಿದ್ದರಾಮಯ್ಯ,ಉಮೇಶ್ ಕತ್ತಿ ಮಂತ್ರಿಯಾಗಿರಲು ಲಾಯಕ್ಕಾ? ಸರ್ಕಾರ ನಡೆಸಲು ಲಾಯಕ್ಕ?ಮಂತ್ರಿ ಮಾಸ್ಕ್ ಹಾಕಲ್ಲ ಅಂದ್ರೆ ಬೇರೆಯವರೆಲ್ಲ ಯಾಕ್ ಮಾಸ್ಕ್ ಹಾಕಬೇಕು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.ಜನರ ಮೇಲೆ ಕೇಸ್ ಹಾಕ್ತಾರೆ, ಮಂತ್ರಿ ಮೇಲೆ ಕೇಸ್ ಹಾಕಬೇಕೋ? ಬೇಡ್ವೋ?ಬಿಜೆಪಿಯವರು […]

ಚಾಮರಾಜನಗರದಲ್ಲಿ ಕಾಟಾಚಾರಕ್ಕೆ ನಡೆಯುತ್ತಿದೆಯಾ ಕರ್ನಾಟಕ ಕೇರಳ ಚೆಕ್ ಪೋಸ್ಟ್ ನಲ್ಲಿ ತಪಾಸಣೆ,ಅಂತರಾಜ್ಯ ಚೆಕ್ ಪೋಸ್ಟ್ ನಲ್ಲಿ ಕಾಟಾಚಾರದ ತಪಾಸಣೆ ನಡೆಯುತ್ತಿದ್ದು,ತಪಾಸಣೆ ಇಲ್ಲದೆ ನೂರಾರು ವಾಹನಗಳು ಕೇರಳದಿಂದ ಕರ್ನಾಟಕಕ್ಕೆ ಆಗಮಿಸುತ್ತಲೆ ಇವೆ,ನಕಲಿ ಆರ್ ಟಿ ಪಿ ಸಿ ಆರ್ ವರದಿ ತೋರಿಸಿ ನಿತ್ಯ ಬರುತ್ತಿದ್ದಾರೆ ಪ್ರವಾಸಿಗರು ,ಇದರಲ್ಲಿ ಹಣಕೊಟ್ಟು ಬರುವವರೇ ಹೆಚ್ಚು,ತಪಾಸಣೆ ಸಿಬ್ಬಂದಿಗಳ ನಿರ್ಲಕ್ಷ್ಯತನದಿಂದ ರಾಜ್ಯಕ್ಕೆ ವಕ್ಕರಿಸಿದೆ ಕೋರೊನಾ ಹೆಮ್ಮಾರಿ ಎಂದು ತಿಳಿಸಲಾಗಿದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: […]

ಹುಲಸೂರ ಪಟ್ಟಣದಲ್ಲಿ ಒಂದೇ ಕುಟುಂಬದ ಐದು ಜನರಿಗೆ ವಕ್ಕರಿಸಿದ ಕರೋನ,ಮಹಾರಾಷ್ಟ್ರದ ಗಡಿ ಬೀದರ ಜಿಲ್ಲೆಯ ಹುಲಸೂರ ಪಟ್ಟಣದಲ್ಲಿ ಒಂದೇ ಕುಟುಂಬದ ಐದು ಜನರಿಗೆ ಕೋವಿಡ್ ಪಾಜಿಟಿವ್ ಬಂದಿರುವ ವರದಿಯಾಗಿದೆ,ತಾಲ್ಲೂಕು ಆಡಳಿತ             ಹಾಗೂ ಆರೋಗ್ಯ ಇಲಾಖೆ ವತಿಯಿಂದ ಅವರ ಮನೆ ಹಾಗೂ ಅವರ ಸುತ್ತ ಮುತ್ತಲ್ಲಿನ ಮನೆಯವರನ್ನು ಮತ್ತು ಆ ಓಣಿಯ 30 ಜನರ ಸ್ಲ್ಯಾಬ್ ಪಡೆದುಕೊಂಡು,ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಕರೋನ ಟೆಸ್ಟ್ ಗೆ […]

ಅಂಧ್ರಪ್ರದೇಶದ ಗುಂಟುರುಗೆ ತೆರಳಿ ಮರಳಿ ಯಾದಗಿರಿಗೆ ಆಗಮಿಸಿದ ಬ್ಯಾಂಕ್ ಸಿಬ್ಬಂದಿಗೆ ವಕ್ಕರಿಸಿದ ಕೊರೊನಾ,ಯಾದಗಿರಿ ಜಿಲ್ಲೆಯ ಗುರುಮಠಕಲ್ ಪಟ್ಟಣದಲ್ಲಿರುವ ಯುನಿಯನ್ ಬ್ಯಾಂಕ್ ನಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಸಿಬ್ಬಂದಿಗೆ ವಕ್ಕರಿಸಿದ ಕೊರೊನಾ,ಈ ವೇಳೆ ಕೊವೀಡ್ ಟೆಸ್ಟ್ ಮಾಡಿಸಿಕೊಂಡಾಗ ಕೊವೀಡ್ ಪತ್ತೆಯಾಗಿದ್ದು,ಮುಂಜಾಗ್ರತೆ ವಹಿಸಿಕೊಂಡು ಬ್ಯಾಂಕ್ ಯನ್ನು ಸ್ಯಾನಿಟೈಸ್‌ ಮಾಡಲಾಗಿತ್ತು,ಪುರಸಭೆ ಸಿಬ್ಬಂದಿಗಳು ಕೊವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಯಾದಗಿರಿ ನಗರದ ಹೊರಭಾಗದ ಕೊವಿಡ್ ಆಸ್ಪತ್ರೆಗೆ ದಾಖಲು  ಮಾಡಲಾಗಿದೆ  ಸಕ್ರಿಯ ಪ್ರಕರಣಗಳು ಪತ್ತೆಯಾಗಿದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ […]

ಕೋವಿಡ್ ಕೇಸ್ ನಿಂದಾಗಿ  ಗಡಿ ಜಿಲ್ಲೆ ಬೆಳಗಾವಿಯಲ್ಲಿ ಹೈಅಲರ್ಟ್ ಘೋಷಿಸಿದ್ದಾರೆ,ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ಒಮಿಕ್ರಾನ್ ಪ್ರಕರಣಗಳು ಬೆಳಗಾವಿ, ನಿಪ್ಪಾಣಿ,ಕಾಗವಾಡ,ಅಥಣಿ ತಾಲೂಕಿನ ಗಡಿಯಲ್ಲಿ ಬೀಗಿಯಾದ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಿದ್ದಾರೆ,ಬಾಚಿ,ಕುಗನ್ನೊಳ್ಳಿ ಸೇರಿ 23 ಕಡೆ ಚೆಕ್ ಪೋಸ್ಟ್ ಗಳಲ್ಲಿ ಹೈಲರ್ಟ್ ಘೋಷಿಸಿದು ಮಹಾರಾಷ್ಟ್ರದಿಂದ ಬರುವ ವಾಹನಗಳ ತಪಾಸಣೆ ನಡೆಯುತ್ತಿದೆ,ಎರಡು ಡೋಸ್ ವ್ಯಾಕ್ಸಿನ್ ಇಲ್ಲಾದವರನ್ನು ಕೋವಿಡ್ ನೆಗಟಿವ್ ರಿಪೋರ್ಟ್ ತಪಾಸಣೆ ಕಡ್ಡಾಯ ಮಾಡಿದೆ.ಪೊಲೀಸ್ ಇಲಾಖೆ,ಆರೋಗ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಸಿಬ್ಬಂದಿಯಿಂದ ತಪಾಸಣೆ ಕಡ್ಡಾಯ […]

  ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗಿದೆ   ಗಡಿ ಜಿಲ್ಲೆ ಬೆಳಗಾವಿಯಲ್ಲಿ ಆತಂಕ ಮೂಡಿಸಿದೆ   ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ  ಈಗಾಗಲೇ ವ್ಯಾಕ್ಸಿನೇಷನ್‌  ನೆಗೆಟಿವ್ ವರದಿ ಕಡ್ಡಾಯವಾಗಿದೆ  ಎಂದು  ಅವರು ತಿಳಿಸಿದ್ದಾರೆ ಮತ್ತು  ಗಡಿ ಭಾಗದಲ್ಲಿ 23 ಚೆಕ್ ಪೊಸ್ಟ್ ನಿರ್ಮಾಣ ಮಾಡಿದ್ದಾರೆ  ಬೆಳಗಾವಿಯಲ್ಲಿ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಸೃಷ್ಟವಾಗಿ  ಹೇಳಿಕೆ ನೀಡಿದ್ದಾರೆ …. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada

ಕಳೆದ ಸೆಪ್ಟೆಂಬರ್‌ನಿಂದ ಮೊದಲ ಬಾರಿಗೆ ರಾಜ್ಯದಲ್ಲಿ ಒಂದೇ ದಿನದ ಕೋವಿಡ್ ಪ್ರಕರಣಗಳು 1,000 ದಾಟಿದೆ ಜನವರಿ 2ರಂದು  ರಾಜ್ಯ ಆರೋಗ್ಯ ಇಲಾಖೆ ದಾಖಲಿಸಿರುವ ಐದು ಸಾವುಗಳಲ್ಲಿ ಇಬ್ಬರು ಬೆಂಗಳೂರಿನವರು ಮತ್ತು ತುಮಕೂರು  ಮಂಡ್ಯ ಮತ್ತು ಉತ್ತರ ಕನ್ನಡದಿಂದ ತಲಾ ಒಬ್ಬರು ಸಾವನ್ನಪ್ಪಿದ್ದಾರೆ ಹಾಗೂ  ಕರ್ನಾಟಕ ಒಂದೇ ದಿನದ ಸ್ಪೈಕ್‌ನಲ್ಲಿ ಸಾವಿರದ ಗಡಿಯನ್ನು ಮೀರಿದೆ ರಾಜ್ಯದಲ್ಲಿ ಶನಿವಾರ 1,033 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು ಬೆಂಗಳೂರು ನಗರದಲ್ಲಿ 810 ಪ್ರಕರಣಗಳು ವರದಿಯಾಗಿವೆ […]

ಕೊರೋನಾ ರೂಪಾಂತರಿ ತಳಿ ಓಮಿಕ್ರಾನ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆ ರಾಜ್ಯದ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ  ಕೋವ್ಯಾಕ್ಸಿನ್ ಲಸಿಕೆ ನೀಡಲಾಗುತ್ತಿದೆ.  ಜ.3 ರಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ  ಲಸಿಕಾಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ರಾಜ್ಯದ ಎಲ್ಲಾ ಜಿಲ್ಲೆಗಳ ಶಾಲೆಗಳಲ್ಲಿ ಲಸಿಕಾಕರಣ ನಡೆಯಲಿದ್ದು ಪ್ರತಿ ಶಾಲೆಯಲ್ಲಿ 50 ಮಕ್ಕಳಿಗೆ ಮೊದಲ ಲಸಿಕೆ ನೀಡಲಾಗುತ್ತೆ ಜೊತೆಗೆ ಲಸಿಕೆ ಪಡೆದ ಮಕ್ಕಳಿಗೆ ಒಂದು ದಿನ ರಜೆ ನೀಡಲು ನಿರ್ಧರಿಸಲಾಗಿದೆ. ಲಸಿಕೆ […]

Advertisement

Wordpress Social Share Plugin powered by Ultimatelysocial