ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: https://play.google.com/store/apps/details?id=com.speed.newskannada
ಸಂಸ್ಕೃತಿ
ನಾಳೆ ಥಿಯೇಟರ್ಗೆ ಬನ್ನಿ ಒಟ್ಟಿಗೆ ಕೂತ್ಕೊಂಡು ಮೂವಿ ನೋಡೋಣ | Huttu Habbada Shubhashayagalu | Diganth |
ಮೇಷ ರಾಶಿ ನಿಮ್ಮ ದೈಹಿಕ ಶಕ್ತಿಯನ್ನು ಕಾಪಾಡಿಕೊಳ್ಳಲು ನೀವು ಕ್ರೀಡೆಗಳಲ್ಲಿ ನಿಮ್ಮ ಸಮಯವನ್ನು ಕಳೆಯುವ ಸಾಧ್ಯತೆಯಿದೆ. ಇಂದು, ಹಣಕಾಸಿನ ಲಾಭವನ್ನು ಪಡೆಯುವ ಸಾಧ್ಯತೆಯಿದೆ, ಆದರೆ ನಿಮ್ಮ ಆಕ್ರಮಣಕಾರಿ ಸ್ವಭಾವದಿಂದಾಗಿ, ನೀವು ನಿರೀಕ್ಷಿಸಿದಂತೆ ಗಳಿಸಲು ಸಾಧ್ಯವಾಗದಿರಬಹುದು. ವೃಷಭ ರಾಶಿ ಧ್ಯಾನವು ಪರಿಹಾರವನ್ನು ತರುತ್ತದೆ. ನೀವು ಇತರರ ಮಾತುಗಳ ಮೇಲೆ ಹೂಡಿಕೆ ಮಾಡಿದರೆ ಇಂದು ಆರ್ಥಿಕ ನಷ್ಟದ ಸಾಧ್ಯತೆಯಿದೆ. ಆಹ್ಲಾದಕರ ಮತ್ತು ಅದ್ಭುತವಾದ ಸಂಜೆಗಾಗಿ ಅತಿಥಿಗಳು ನಿಮ್ಮ ಮನೆಯನ್ನು ಸೇರುತ್ತಾರೆ. ಮಿಥುನ ರಾಶಿ […]
ಜೋಹಾನ್ಸ್ಬರ್ಗ್ ದೇಶದ ಮೊದಲ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಅಧ್ಯಕ್ಷರಾಗುವ ಮೊದಲು ನೆಲ್ಸನ್ ಮಂಡೇಲಾ ಅವರು ತಮ್ಮ 27 ವರ್ಷಗಳಲ್ಲಿ 18 ವರ್ಷಗಳನ್ನು ರಾಜಕೀಯ ಕೈದಿಗಳಾಗಿ ಕಳೆದ ರಾಬೆನ್ ಐಲ್ಯಾಂಡ್ನಲ್ಲಿರುವ ಜೈಲಿನ ಸೆಲ್ನ ಕೀಲಿಯ ಹರಾಜನ್ನು ನಿಲ್ಲಿಸಲು ದಕ್ಷಿಣ ಆಫ್ರಿಕಾ ತುರ್ತು ಕ್ರಮಗಳನ್ನು ಕೈಗೊಂಡಿದೆ.ಜನವರಿ 28 ರಂದು US-ಮೂಲದ ಗುರ್ನಸಿಯ ಹರಾಜುಗಳು ಘೋಷಿಸಿದ ಆನ್ಲೈನ್ ಹರಾಜು ಒಂದು ಮಿಲಿಯನ್ ಪೌಂಡ್ಗಳಿಗಿಂತ ಹೆಚ್ಚು ಹಣವನ್ನು ಪಡೆಯುವ ನಿರೀಕ್ಷೆಯಿದೆ.ಮಂಡೇಲಾ ಅವರ ಜೈಲರ್ ಆಗಿದ್ದ ಕ್ರಿಸ್ಟೋ ಬ್ರಾಂಡ್ […]
ಹಾಟ್ ಬ್ಯೂಟಿ ಹಾಗೂ ಮಾಜಿ ನೀಲಿ ತಾರೆ ಸನ್ನಿಲಿಯೋನ್ ಮಧುಬನ ಮೇ ರಾಧಿಕಾ ನಾಚೇ ಎಂಬ ಹಾಡಿನಲ್ಲಿ ಸನ್ನಿ ಲಿಯೋನ್ ಅಶ್ಲೀಲ ಡ್ಯಾನ್ಸ್ ಮಾಡುವ ಮೂಲಕ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ, ಈ ಕೂಡಲೇ ಸನ್ನಿ ಲಿಯೋನ್ ಅಭಿನಯಿಸಿರುವ ವಿಡಿಯೋವನ್ನು ಡಿಲೀಟ್ ಮಾಡಬೇಕೆಂದು ಅರ್ಚಕರು ಒತ್ತಾಯಿಸಿದ್ದಾರೆ. ಸರೆಗಮ ಮ್ಯೂಸಿಕ್ ಇತ್ತೀಚೆಗಷ್ಟೆ ʼಮಧುಬನ್ ʼ ಶಿರ್ಷಿಕೆಯ ಹಾಡೊಂದನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಕನಿಕಾ ಕಪೂರ್ ಮತ್ತು ಅರಿಂದಮ್ ಚಕ್ರವರ್ತಿ ಹಾಡಿರುವ ಹಾಡಿನಲ್ಲಿ ಸನ್ನಿ […]
ಸಂತ ಅಂತೋಣಿ ವಿಗ್ರಹ ದ್ವಂಸ ಮಾಡಿದ ಘಟನೆ ಚಿಕ್ಕಬಳ್ಳಾಪುರದ ಚಿಕ್ಕಬಳ್ಳಾಪುರ ತಾಲೂಕಿನ ಸೂಸೆಪಾಳ್ಯದ ಚರ್ಚ್ ನಲ್ಲಿ ನಡೆದಿದೆ…ಸೂಸೆಪಾಳ್ಯದ ಹೊರವಲಯದ ಕೆರೆ ಬಳಿ ಇರುವ ಸಂತ ಅಂತೋಣಿ ದೇವಾಲಯದ ಗಾಜನ್ನು ಮತಾಂದರರು ಒಡೆದು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ…ದುಷ್ಕರ್ಮಿಗಳ ಕೃತ್ಯಕ್ಕೆ ಕ್ರಿಶ್ಚಿಯನ್ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ….ಮತಾಂತರ ನಿಷೇಧ ಕಾಯ್ದೆಯಿಂದ ಪ್ರೇರಣೆ ಪಡೆದು ದುಷ್ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ… ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: https://play.google.com/store/apps/details?id=com.speed.newskannada
ಪಟ್ಟಣದ ಬೀರೇಶ್ವರ ಟ್ರಸ್ಟ್ ಕಮಿಟಿ ಮ್ಯಾಗೇರಿ ಓಣಿ ಲಕ್ಷ್ಮೇಶ್ವರ ಇವರಿಂದ ಎಂಟನೇ ವರ್ಷದ ಕಾರ್ತಿಕೋತ್ಸವ ಕಾರ್ಯಕ್ರಮ ನಡೆಯಿತು…ಮೊದಲಿಗೆ ಪಟ್ಟಣದ ಶಿಗ್ಲಿ ಕ್ರಾಸ್ ನಿಂದ ಸುಕ್ಷೇತ್ರ ಮ್ಯೂ ಮಟಿಗುಡ್ಡ ಅರಕೇರಿ ಯ ಪರಮಪೂಜ್ಯ ಶ್ರೀ ಅವಧೂತ ಮಹಾರಾಜರು ಅವರನ್ನು ಮೆರವಣಿಗೆ ಮೂಲಕ 111 ಕುಂಭಗಳನ್ನು ಹೊತ್ತ ಮಹಿಳೆಯರು, ಸಮಾಜ ಬಾಂಧವರು ಡೊಳ್ಳು ಕುಣಿತ, ಹೆಜ್ಜೆ ಹಾಕುತ್ತ ಮೆರವಣಿಗೆಯು ಬಜಾರ್ ರಸ್ತೆ ಮುಖಾಂತರ ಪಟ್ಟಣದ ಬೀರೇಶ್ವರ ಗುಡಿಗೆ ಬಂದು ತಲುಪಿತು…ಸಂಜೆ ಬೀರೇಶ್ವರ ಗುಡಿಯಲ್ಲಿ […]
ಬಾಗಲಕೋಟೆ ತಾಲೂಕಿನ ಶಿರೂರ್ ಗ್ರಾಮದಲ್ಲಿ ಸಿದ್ದೇಶ್ವರ ರಥೋತ್ಸವ ನಡೆಯಿತು 51 ನೆಯ ಪುಣ್ಯ ಸ್ಮರಣೋತ್ಸವ ನಿಮಿತ್ತವಾಗಿ ಶಿರೂರ್ ಗ್ರಾಮದಲ್ಲಿ ಜಾತ್ರಾ ಮಹೋತ್ಸವ ಪ್ರಾರಂಭವಾಗಿದ್ದು ಈ ಒಂದು ಜಾತ್ರಾ ಮಹೋತ್ಸವದಲ್ಲಿ ಇಂದು ಸಾಯಂಕಾಲ ರಥೋತ್ಸವ ಜರಗಲಿದ್ದು, 21 ತಾರೀಕು ಪಲ್ಲಕ್ಕಿ ಉತ್ಸವ ಜರುಗುತ್ತದೆ, ಈ ಎಲ್ಲಾ ಕಾರ್ಯಕ್ರಮಗಳನ್ನು ಸರ್ಕಾರದ ಆದೇಶ ಹಾಗೂ ನೇಮ ಅನುಸಾರವಾಗಿ ಸರ್ಕಾರಿ ವ್ಯಾಪ್ತಿಯೊಳಗೆ ನೇಮ್ ಆವಳಿ ಗಳನ್ನು ನೀಡ್ತಾ ಇದೆ ಈ ಎಲ್ಲವನ್ನು ಕಟ್ಟುನಿಟ್ಟಾಗಿ ಪಾಲಿಸ್ತಾ ಇದೀನಿ […]
ಮತಾಂತರಗೊಂಡ ವ್ಯಕ್ತಿಯಿಂದ ಹಿಂದೂ ದೇಗುಲದ ವಿಗ್ರಹ ಭಗ್ನಗೊಳಿಸಿರುವ ಘಟನೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ವಡ್ಡರಗುಡಿ ಗ್ರಾಮದಲ್ಲಿ ನಡೆದಿದೆ…ದೇವರ ವಿಗ್ರಹ ಮೂರ್ತಿಯನ್ನ ಒಡೆದು ಹಾಕಿ ವಿಕೃತಿ ಮೆರೆದಿದ್ದಾರೆ… ಚಿಕ್ಕಬೇರ್ಯ ಗ್ರಾಮದ ಮಹೇಶ್ ದೇವಸ್ಥಾನದ ಬಾಗಿಲು ಮುರಿದು ಒಳನುಗ್ಗಿ ಗ್ರಾಮದೇವತೆ ಶ್ರೀ ಲಕ್ಷ್ಮೀದೇವಿಯ ವಿಗ್ರಹ ಒಡೆದು ಹಾಕಿದ್ದಾನೆ. ಕೃತ್ಯ ನಡೆಸಿತ್ತಿದ ವೇಳೆ ಗ್ರಾಮಸ್ಥರ ಕೈಗೆ ಆರೋಪಿ ಸಿಕ್ಕಿ ಬಿದ್ದಿದ್ದರಿಂದ ಗ್ರಾಮಸ್ಥರು ಆರೋಪಿಯನ್ನ ಪೊಲೀಸರ ವಶಕ್ಕೆ ನೀಡಿದ್ದಾರೆ…ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ ಮಹೇಶ್ ಎಂದು […]
ಗಡಿ ಜಿಲ್ಲೆ ಬೀದರ್ ನಲ್ಲಿ ದತ್ತ ಜಯಂತಿ ಯಲ್ಲಿ ಜನರು ಓಮಿಕ್ರಾನ್ ವೈರಸ್ ಮರೆತು ಹೋಳಿಗೆ ತುಪ್ಪ ಊಟ ದಲ್ಲಿ ದತ್ತ ಭಕ್ತರು ಬ್ಯೂಸಿ ಆಗಿದ್ದಾರೆ…ಜಿಲ್ಲಾ ಆಡಳಿತ ಬೀದರ್ ನಗರಕ್ಕೆ ಮಾತ್ರ ಸೀಮಿತ ಕರೋನ ವಾಕ್ಸಿನ್ ನೀಡಲು ಎಂದು ಆರೋಪ ಕೇಳಿ ಬರುತ್ತದೆ.. ..ಜಿಲ್ಲಾ ಆಡಳಿತ ಬೀದರ್ ನಗರದ ಹಲವು ರಸ್ತೆ ಮೇಲೆ ನಿಂತು ವ್ಯಾಕ್ಸಿನ್ ಕೊಡಿಸುತ್ತಿದ್ದಾರೆ..ಜಿಲ್ಲಾ ಆಡಳಿತ ಬೀದರ್ ನಗರಕ್ಕೆ ಮಾತ್ರ ಕರೋನ ವ್ಯಾಕ್ಸಿನ್ ಸೀಮಿತವಾಗಿದ್ದು. ಎಂಬ ಅನುಮಾನಕ್ಕೆ […]