ಗುಂಡ್ಲುಪೇಟೆ ಪಟ್ಟಣದ ಚರಂಡಿ ಕುಸಿತ ಸಾರ್ವಜನಿಕ ಆಕ್ರೋಶ

ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಗಳಲ್ಲಿ ಚರಂಡಿ ಕಾಮಗಾರಿ

ಒಂದುವರೆ ಕೋಟಿ ಮೊತ್ತದ ಎರಡು ಬದಿಗಳಲ್ಲಿ ಚರಂಡಿ  ಕಾಮಗಾರಿ

ಉತ್ತಮ ಗುಣಮಟ್ಟದ ಕಾಮಗಾರಿ ಮಾಡುವಲ್ಲಿ ಗುತ್ತಿಗೆದಾರ ವಿಫಲ

ಸ್ಥಳೀಯ ಶಾಸಕ ರಾಗಲಿ ,ಪುರಸಭೆ ಅಧ್ಯಕ್ಷರಾಗಲಿ ಜಾಣಮೌನಕ್ಕೆ ಶರಣು

ಪ್ರತಿನಿತ್ಯ ಒಂದಲ ಒಂದು ಕಡೆ ಚರಂಡಿ ಕುಸಿತ

ಗುಂಡ್ಲುಪೇಟೆ ಪಟ್ಟಣದ  20 ಕ್ಕೂ ಹೆಚ್ಚು ಕಡೆ ಚರಂಡಿ ಕುಸಿತ

ದೊಡ್ಡ ಪ್ರಮಾಣದ ಅನಾಹುತ ಸಂಭವಿಸುವ ಮೊದಲು ಎಚ್ಚತ್ತುಕೊಳ್ಳಬೇಕಿದೆ

ಕೂಡಲೆ ಸಂಬಂಧಪಟ್ಟ ಗುತ್ತಿಗೆದಾರ ಸೂಕ್ತ ಕ್ರಮಕೈಗೊಳ್ಳಬೇಕು

ರೈತ ಸಂಘದ ಮುಖಂಡ ಕಡಬೂರು ಮಂಜು ಆಗ್ರಹ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಖಾಸಗಿ ಬಸ್ ಅಪಘಾತದಲ್ಲಿ 7 ಮಂದಿ ಮರಣ; ತನಿಖೆಗೆ ಸಚಿವ ಶ್ರೀರಾಮುಲು ಆದೇಶ

Fri Jun 3 , 2022
ಬೆಂಗಳೂರು,ಜೂ.3- ಕಲಬುರಗಿ ಬಳಿಯ ಕಮಲಾಪುರದಲ್ಲಿ ಸಂಭವಿಸಿರುವ ಖಾಸಗಿ ಬಸ್ ದುರಂತದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನಾ ಸ್ಥಳಕ್ಕೆ ಸಾರಿಗೆ ಇಲಾಖೆಯ ಅಧಿಕಾರಿಗಳು ತೆರಳಿದ್ದು, ಪರಿಶೀಲನಾ ಕಾರ್ಯ ಕೈಗೊಂಡಿದ್ದಾರೆ. ತನಿಖಾ ವರದಿ ಬಂದ ನಂತರ ದುರಂತದ ಬಗ್ಗೆ ಮಾಹಿತಿ ಸಿಗಲಿದೆ ಎಂದರು. ಖಾಸಗಿ ಬಸ್ ದುರಂತದಲ್ಲಿ 7 ಜನರು ಮರಣ ಹೊಂದಿರುವ ಮಾಹಿತಿ ಇದೆ. ಖಾಸಗಿ ಬಸ್‍ನಲ್ಲಿ 35 ಪ್ರಯಾಣಿಕರು […]

Advertisement

Wordpress Social Share Plugin powered by Ultimatelysocial