ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಗಳಲ್ಲಿ ಚರಂಡಿ ಕಾಮಗಾರಿ
ಒಂದುವರೆ ಕೋಟಿ ಮೊತ್ತದ ಎರಡು ಬದಿಗಳಲ್ಲಿ ಚರಂಡಿ ಕಾಮಗಾರಿ
ಉತ್ತಮ ಗುಣಮಟ್ಟದ ಕಾಮಗಾರಿ ಮಾಡುವಲ್ಲಿ ಗುತ್ತಿಗೆದಾರ ವಿಫಲ
ಸ್ಥಳೀಯ ಶಾಸಕ ರಾಗಲಿ ,ಪುರಸಭೆ ಅಧ್ಯಕ್ಷರಾಗಲಿ ಜಾಣಮೌನಕ್ಕೆ ಶರಣು
ಪ್ರತಿನಿತ್ಯ ಒಂದಲ ಒಂದು ಕಡೆ ಚರಂಡಿ ಕುಸಿತ
ಗುಂಡ್ಲುಪೇಟೆ ಪಟ್ಟಣದ 20 ಕ್ಕೂ ಹೆಚ್ಚು ಕಡೆ ಚರಂಡಿ ಕುಸಿತ
ದೊಡ್ಡ ಪ್ರಮಾಣದ ಅನಾಹುತ ಸಂಭವಿಸುವ ಮೊದಲು ಎಚ್ಚತ್ತುಕೊಳ್ಳಬೇಕಿದೆ
ಕೂಡಲೆ ಸಂಬಂಧಪಟ್ಟ ಗುತ್ತಿಗೆದಾರ ಸೂಕ್ತ ಕ್ರಮಕೈಗೊಳ್ಳಬೇಕು
ರೈತ ಸಂಘದ ಮುಖಂಡ ಕಡಬೂರು ಮಂಜು ಆಗ್ರಹ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada