ಬೆಳ್ಳಂ ಬೆಳ್ಳಗೆ ಮನೆಗೆ ಎಂಟ್ರಿ ಕೊಟ್ಟ ಅತಿಥಿ ಚಿರತೆ ಮನೆಯ ಕೋಣೆಯೊಳಗೆ ಬಂಧಿಯಾಗಿದೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ನೈಲಾಡಿ ಸಮೀಪ ಆಹಾರ ಹುಡುಕಿ ಬಂದಿದ್ದ ಚಿರತೆ.
ನಾಯಿಯನ್ನು ಬೆನ್ನಟ್ಟಿ ಚಿರತೆ ಮನೆ ಕೋಣೆಯೊಳಗೆ ನುಗ್ಗಿ ಮನೆಯೊಳಗೆ ಲಾಕ್ ಆಗಿದೆ. ಮನೆಯ ಕೋಣೆಯೊಳಗೆ ಚಿರತೆಯ ಸದ್ದು ಕೇಳಿ ಮನೆಯವರು ಎಚ್ಚೇತ್ತುಕೊಂಡು ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಕೊಟ್ಟಿದ್ದಾರೆ .ಸದ್ಯ ಚಿರತೆನ್ನು ಹಿಡಿಯುವಲ್ಲಿ ಅರಣ್ಯ ಅಧಿಕಾರಿಗಳ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ ಒಲಿದು ಬಂದ ಸೀತಾ.!
Please follow and like us:
Sun Mar 21 , 2021
ಕ್ರಷರ್ ಸಿಡಿಮದ್ದು ಬ್ಲಾಸ್ಟಿಂಗ್ ಶಬ್ಧಕ್ಕೆ 4 ತಿಂಗಳ ಹಸುಗೂಸು ಬೆಚ್ಚಿಬಿದ್ದು ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಜಂಪೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಘಟನೆಯ ಬಳಿಕ ಮಗುವಿನ ಪೊಷಕರು ಪಕ್ಕದಲ್ಲೇ ಇದ್ದ ಹಳ್ಳದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲು ಮುಂದಾಗಿದ್ದಾರೆ. ಶವಸಂಸ್ಕಾರ ಮಾಡಿದ್ದನ್ನು ಕಂಡ ಸ್ಥಳೀಯ ಖಾಸಗಿ ಗಾರ್ಮೆಂಟ್ಸ್ ಸಿಬ್ಬಂದಿ ಅಂತ್ಯಸಂಸ್ಕಾರವಾಗಿದ್ದ ಗುಂಡಿಯಿಂದ ಮಗುವನ್ನು ಹೊರತೆಗೆಸಿ ,ಇದು ನಮ್ಮ ಜಾಗ ಇಲ್ಲಿ ಅಂತ್ಯ ಸಂಸ್ಕಾರ ಮಾಡಲು ಸಾಧ್ಯವಿಲ್ಲ ಎಂದು ಅವರನ್ನು ಅಲ್ಲಿಂದ ಹೊರ ಕಳಿಸಿ […]