ಚಿಕ್ಕಬಳ್ಳಾಪುರ! ರೈಲ್ವೆ ಅಂಡರ್ ಪಾಸ್ ಗೆ ಟೊಮ್ಯಾಟೊ ಲಾರಿ ಡಿಕ್ಕಿ ..

ಜಾತವಾರಹೊಸಹಳ್ಳಿ ರೈಲ್ವೆ ಅಂಡರ್ ಪಾಸ್ ಗೆ ಟೊಮ್ಯಾಟೊ ಲಾರಿ ಡಿಕ್ಕಿ ..

ಉರುಳಿ ಬಿದ್ದ ಟೊಮ್ಯಾಟೊ ತುಂಬಿದ ಲಾರಿ . ಚಾಲಕನಿಗೆ ಗಂಭೀರ ಗಾಯ ..

ಚಿಕ್ಕಬಳ್ಳಾಪುರ ತಾಲ್ಲೂಕಿನ ರಾ.ಹೆ.234ರ ಜಾತವಾರಹೊಸಹಳ್ಳಿ ಗೇಟ್ ಬಳಿ ಘಟನೆ ..

ಘಟನೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಟೊಮ್ಯಾಟೊ ..

ಚಿಂತಾಮಣಿಯಿಂದ ಟೊಮ್ಯಾಟೊ ತುಂಬಿಸಿಕೊಂಡು ಬರುತ್ತಿದ್ದ ಲಾರಿ ..

ರಾತ್ರಿ ವೇಳೆ ಹಂಪ್ಸ್ ನಲ್ಲಿ ಹಾರಿ ನಿಯಂತ್ರಣ ತಪ್ಪಿ ಗೋಡೆಗೆ ಡಿಕ್ಕಿ ಹೊಡೆದು ಪಲ್ಟಿ ..

ರಸ್ತೆ ತಿರುವು ಹಾಗೂ ಹಂಪ್ಸ್ ಇರುವ ಬಗ್ಗೆ ಯಾವುದೇ ನಾಮಪಲಕಗಳಿಲ್ಲದೆ ಅವಘಡ ..

ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಬೇಜವಾಬ್ದಾರಿಯಿಂದ ಅಪಘಾತ …

ಇದೇ ಸ್ಥಳದಲ್ಲಿ ಹಲವಾರು ಬಾರಿ ಅಪಘಾತಗಳು ಸಂಭವಿಸಿದರೂ ಎಚ್ಚೆತ್ತುಕೊಳ್ಳದ ಹೈವೇ ಅಧಿಕಾರಿಗಳು ..

ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskann

Please follow and like us:

Leave a Reply

Your email address will not be published. Required fields are marked *

Next Post

ಕಾಮಗಾರಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಿದ!ಬಿಸಿ ನಾಗೇಶ್

Fri Jul 8 , 2022
ತಿಪಟೂರು ನಗರದ 11ನೇ ವಾರ್ಡಿನ ಶಂಕರ್ ನಗರ ಬಡಾವಣೆಯಲ್ಲಿಇಂದು ಬೆಳಿಗ್ಗೆ ಶಿಕ್ಷಣ ಸಚಿವರಾದ ಬಿಸಿ ನಾಗೇಶ್ ರವರುಹಲವು ರಸ್ತೆಗಳ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಿದರುಪೂಜಾ ಸಮಯದಲ್ಲಿ ಬಿಸಿ ನಾಗೇಶ್ ರವರ ಜೊತೆಗೆನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಾದ. ಶಶಿಕಿರಣ್ಬಿಜೆಪಿ ತಾಲೂಕು ಅಧ್ಯಕ್ಷರಾದ ಗುಲಾಬಿ ಸುರೇಶ್ಕುಮಾರ್ ಆಸ್ಪತ್ರೆಯ ಮಾಲೀಕರಾದ ಡಾಕ್ಟರ್ ಶಶಿಧರ್ಮತ್ತು ಸ್ಥಳಿಕರಿಗೆ ಉಪಸ್ಥಿತರಿದ್ದರು ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://plಇay.google.com/store/apps/details?id=com.speed.newskann Please follow and like us:

Advertisement

Wordpress Social Share Plugin powered by Ultimatelysocial