ಅಂತ್ಯಸಂಸ್ಕಾರವಾದ ಮಗುವನ್ನು ಹೊರ ತೆಗೆದ ಆಸಾಮಿ.!

ಕ್ರಷರ್ ಸಿಡಿಮದ್ದು  ಬ್ಲಾಸ್ಟಿಂಗ್ ಶಬ್ಧಕ್ಕೆ 4 ತಿಂಗಳ ಹಸುಗೂಸು ಬೆಚ್ಚಿಬಿದ್ದು ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಜಂಪೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಘಟನೆಯ ಬಳಿಕ ಮಗುವಿನ ಪೊಷಕರು ಪಕ್ಕದಲ್ಲೇ ಇದ್ದ ಹಳ್ಳದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲು ಮುಂದಾಗಿದ್ದಾರೆ.

 

ಶವಸಂಸ್ಕಾರ ಮಾಡಿದ್ದನ್ನು ಕಂಡ ಸ್ಥಳೀಯ ಖಾಸಗಿ ಗಾರ್ಮೆಂಟ್ಸ್ ಸಿಬ್ಬಂದಿ ಅಂತ್ಯಸಂಸ್ಕಾರವಾಗಿದ್ದ ಗುಂಡಿಯಿಂದ ಮಗುವನ್ನು ಹೊರತೆಗೆಸಿ ,ಇದು ನಮ್ಮ ಜಾಗ ಇಲ್ಲಿ ಅಂತ್ಯ ಸಂಸ್ಕಾರ ಮಾಡಲು ಸಾಧ್ಯವಿಲ್ಲ ಎಂದು ಅವರನ್ನು ಅಲ್ಲಿಂದ ಹೊರ ಕಳಿಸಿ ಅಮಾನವಿಯತೆನ್ನು ಮೆರೆದಿದ್ದಾನೆ.

ಇದನ್ನೂ ಓದಿ: ಶ್ವಾನದ ಬೇಟೆಗೆ ಬಂದ ಚಿರತೆ ಮನೆಯ ಕೋಣೆಯಲ್ಲಿ ಲಾಕ್.!

Please follow and like us:

Leave a Reply

Your email address will not be published. Required fields are marked *

Next Post

ಕುಡಿದ ಮತ್ತಿನಲ್ಲಿ ನಿವೃತ್ತ ಸೈನಿಕ ಮೇಲೆ ಹಲ್ಲೆ.!

Sun Mar 21 , 2021
ಕುಡಿದ ಮತ್ತಿನಲ್ಲಿ ನಿವೃತ್ತ ಸೈನಿಕನ ಮೇಲೆ ಹಲ್ಲೆ ಮಾಡಿರುವ ಘಟನೆ ಕಲ್ಬುರ್ಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ನಡೆದಿದೆ. ಇಲ್ಲಿನ ಗ್ರಾಮದಲ್ಲಿ ಕುಡುಕರ ಹಾವಳಿ ದಿನೇ ದಿನೇ ಹೆಚ್ಚುತ್ತಿದ್ದು ಆಳಂದ ಪಟ್ಟಣದ ನಿವೃತ್ತ ಸೈನಿಕ ಹರಿನಂದ ಅವರ ಮೇಲೆ ಕುಡುಕರು ಹಲ್ಲೆ ಎಸಗಿದ್ದಾರೆ.   ಹರಿನಂದ ಅವರು ನಡೆಸುತ್ತಿರುವ ಹೋಟೆಲ್‌ಗೆ ನುಗಿದ್ದ ಇಬ್ಬರು ಕುಡುಕರು ಕ್ಷುಲಕ ಕಾರಣಕ್ಕೆ ಹರಿನಂದ ಅವರ ಮೇಲೆ ಅಮಾನುಶವಾಗಿ ಹಲ್ಲೆ ಮಾಡಿ ಎಸ್ಕೇಪ್‌ಆಗಿದ್ದಾರೆ. ಸದ್ಯ ಈ ಇಬ್ಬರು […]

Advertisement

Wordpress Social Share Plugin powered by Ultimatelysocial