ಅಮಾಯಕರಿಂದ ಹಣ ಲಪಾಟಿಯಿಸಿದ ಖತರ್ನಾಕ್ ದಂಪತಿಗಳು

ಖತರ್ನಾಕ್ ದಂಪತಿಗಳು ಚೀಟಿ ವ್ಯವಹಾರದಲ್ಲಿ ಕೋಟಿ ಹಣ ನುಂಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಜಾನಕಿ,ರಾಮ್ ಮೂರ್ತಿ ಚೀಟಿ ನೇಪದಲ್ಲಿ ಹಣ ಲಪಾಟಿಸಿರುವ ದಂಪತಿಗಳು .ಹಲವು ವರ್ಷಗಳಿಂದ ಈ ಆರೋಪಿಗಳು ಚೀಟಿ ನಡೆಸುತ್ತಿದ್ದರು. 50 ಕ್ಕೂ ಹೆಚ್ಚು ಜನರಿಗೆ ವಂಚನೆ ಮಾಡಿದ್ದಾರೆ ಎಂಬ ಆರೋಪ ಕಂಡುಬಂದಿದೆ. 9 ಲಕ್ಷ ಹಾಗು 3 ಲಕ್ಷ ಚೀಟಿಯನ್ನು ನಡೆಸುತಿದ್ದರು. ಕೆಲವರಿಗೆ ಚೆಕ್ ಕೊಟ್ಟಿದ್ದು, ಹಣ ಸಿಕ್ಕಿಲ್ಲ. ಚೀಟಿ ಕಂತು ಮುಗಿದಿದ್ದರು ಹಣ ಕೊಡದೆ ಸಾತಾಹಿಸಿದ್ದರು. ಇದೀಗ ಎಲ್ಲಾರನ್ನ ವಂಚಿಸಿ ಈ ದಂಪತಿಗಳು ಪರಾರಿಯಾಗಿದ್ದಾರೆ. ಈ ಸಂಬಂಧ ಹನುಮಂತನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಇದನ್ನೂ ಓದಿ:ಕೋಲಾರದ ನರಸಾಪುರ ಐಪೋನ್ ಕಂಪನಿಯಲ್ಲಿ ಧಾಂದಲೆ

Please follow and like us:

Leave a Reply

Your email address will not be published. Required fields are marked *

Next Post

ಮುಂಜಾನೆ 10 ಗಂಟೆಯದರೂ ಚಳಿಗೆ ಹೊರಬಾರದ ಸಾರ್ವಜನಿಕರು

Sun Dec 13 , 2020
ಡಿಸೆಂಬರ್ ತಿಂಗಳು ಪ್ರಾರಂಭದಿಂದ ಮಂಜಿನ ಕಾಟಕ್ಕೆ ಗ್ರಾಮಾಂತರ ಪ್ರದೇಶ ಜನರು ಬೆಳಗ್ಗೆ 10 ಗಂಟೆ ಆದರೂ ಹೊರಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ವಾಯುವಿಹಾರಕ್ಕೆ ಹೋಗುವ ಮಹಿಳೆಯರು , ವೃದ್ದರು , ಯುವಕರು ಬೆಳಗ್ಗೆ ಮಂಜಿನ ಕಾಟವಿರುವ ಕಾರಣ ಕಡಿಮೆಯಾದ ಮೇಲೆ ವಾಕಿಂಗ್ ಮಾಡುವಂತಾಗಿದೆ ರಸ್ತೆಗಳಲ್ಲಿ ಮುಂದೆ ಬರುವ ವಾಹನಗಳು ಕಾಣದೆ ವಾಹನ ಸವಾರರು ಪರದಾಟವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನಲ್ಲಿ ನಡೆದಿದೆ. ಇದನ್ನೂ ಓದಿ:ಅಮಾಯಕರಿಂದ ಹಣ ಲಪಾಟಿಯಿಸಿದ ಖತರ್ನಾಕ್ ದಂಪತಿಗಳು […]

Advertisement

Wordpress Social Share Plugin powered by Ultimatelysocial