ರೈತರ ಬಂದ್ ಕರೆಗೆ ಕಾಂಗ್ರೆಸ್ ಸಂಪೂರ್ಣ ಬೆಂಬಲ- ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿಕೆ

ಗೋಹತ್ಯೆ ಬಿಲ್ ಜಾರಿಗೆ ತರುವ ಅವಶ್ಯಕತೆ ಇಲ್ಲ ಇವಾಗ್ಲೆ ಗೋಹತ್ಯೆ ಕಾನೂನು ಜಾರಿಯಲ್ಲಿದೆ ಎಂದು ವಿಧಾನ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ  ಡಿ ಕೆ ಶಿವಕುಮಾರ್ ಹೇಳಿದ್ದಾರೆ… ಜಾತಿ ಹೆಸರಲ್ಲಿ ರಾಜಕಾರಣ ಮಾಡೋದು ಬಿಜೆಪಿ ನಾಯಕರು ಬೀಡಬೇಕು. ರೈತರ ಬಂದ್ ಕರೆಗೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ಕೊಡಲಿದೆ.

ನಮ್ಮ ಪಕ್ಷದ ಎಲ್ಲ ನಾಯಕರೂ, ಕಾರ್ಯಕರ್ತರಿಗೂ ಬೆಂಬಲ ಕೊಡುವಂತೆ ಸೂಚನೆ ಕಳಿಸಲಾಗಿದೆ. ರೈತರ ಪರ ಪಕ್ಷ ವಿವಾದಿತ ಮೂರೂ ಕಾಯ್ದೆಗಳನ್ನೂ ಕೇಂದ್ರ ಸರ್ಕಾರ ವಾಪಸ್ ಪಡೆಯಲಿ ಎಂದು ಡಿಕೆಶಿ ಆಗ್ರಹ ಮಾಡಿದ್ದಾರೆ. ರೈತರಿಗೆ ಮಾರಕವಾಗುವ ಕಾಯ್ದೆಗೆ ನಮ್ಮ ವಿರೋಧ ಇದೆ ಎಂದು ಡಿ ಕೆ ಶಿವಕುಮಾರ್ ಹೇಳಿದ್ರು.

ಇದನ್ನೂ ಓದಿ:  ಡಿಸೆಂಬರ್ 8 ರಂದು ಭಾರತ ಬಂದ್-ಬಂದ್ ಗೆ ಬೆಂಬಲ ನೀಡುವಂತೆ ಸುರ್ಜೆವಾಲಾ ಮನವಿ

Please follow and like us:

Leave a Reply

Your email address will not be published. Required fields are marked *

Next Post

ನಮಗೆ ಚುನಾವಣೆ ಮುಂದೂಡುವ ಉದ್ದೇಶ ಇಲ್ಲ- ಸಚಿವ ಮಾಧುಸ್ವಾಮಿ ಹೇಳಿಕೆ

Mon Dec 7 , 2020
ನಮಗೆ ಚುನಾವಣೆ ಮುಂದೂಡುವ ಉದ್ದೇಶ ಇಲ್ಲ. ಚುನಾವಣೆ ಮುಂದೂಡುವ ಉದ್ದೇಶದಿಂದ ಸಭೆ ಮಾಡ್ತಿಲ್ಲ,  ಎಂದು ಸಚಿವ ಮಾಧುಸ್ವಾಮಿ  ಹೇಳಿದ್ದಾರೆ… ಬಿಬಿಎಂಪಿ ಕಾಯ್ದೆ ರೂಪಿಸುವ ಬಗ್ಗೆ ನಡೆಯುತ್ತಿದ್ದ ಜಂಟಿ ಸದನ ಸಮಿತಿ ಸಭೆ ನಂತರ ಮಾತನಾಡಿದ ಅವರು ವಾರ್ಡ್ ಗಳ ಸಂಖ್ಯೆ 243 ಕ್ಕೆ ಹೆಚ್ಚಿಸಿದ ನಂತರವೇ ಚುನಾವಣೆ ಆಗಬೇಕು ಅನ್ನೋದು ಸಭೆಯ ಸರ್ವಾನುಮತದ ಅಭಿಪ್ರಾಯವಾಗಿದೆ. ಬಿಬಿಎಂಪಿ ಚುನಾವಣೆ ನಡೆಸುವಂತೆ ಹೈಕೋರ್ಟ್ ನೀಡಿರುವ ಆದೇಶವನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸುತ್ತೇವೆ ಎಂದ್ರು…. […]

Advertisement

Wordpress Social Share Plugin powered by Ultimatelysocial