ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ನಾಲಾಯಕ್ ಎನ್ನುವ ಪ್ರೀಯಾಂಕ ಖರ್ಗೆ ಹೇಳಿಕೆ ವಿಚಾರ. ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಸಂಸದ ಡಾ: ಉಮೇಶ್ ಜಾಧವ್ ತಿರುಗೇಟು. ಕಲಬುರಗಿ ಜಿಲ್ಲೆ ಚಿಂಚೋಳಿಯಲ್ಲಿ ಸಂಸದ ಡಾ: ಉಮೇಶ್ ಜಾಧವ್ ಹೇಳಿಕೆ. ಇವರ ಕೆಟ್ಟ ಕಾಲ ಬಂದಿದೆ, ಕಾಂಗ್ರೆಸ್ ಖತಮ್ ಆಗೋ ಕಾಲ ಸನ್ನಿಹಿತವಾಗಿದೆ.
ಶಾಸಕ ಪ್ರಿಯಾಂಕ ಖರ್ಗೆ ಹೇಳಿಕೆಗೆ ಸಂಸದ ಡಾ: ಉಮೇಶ್ ಜಾಧವ್ ಆಕ್ರೋಶ. ನಾವು ಮಹಾಪುರುಷರನ್ನ ನೋಡಿಲ್ಲ, ಇಂದು ಮೋದಿ ರೂಪದಲ್ಲಿ ಮಹಾಪುರುಷರನ್ನ ನೋಡುತ್ತಿದ್ದೇವೆ. ಮೋದಿಯವರನ್ನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿಷ ಸರ್ಪ ಎಂದಿದ್ದಾರೆ. ತಂದೆ-ಮಗನ ಹೇಳಿಕೆಗೆ ಜನ ಚುನಾವಣೆಯಲ್ಲಿ ತಕ್ಕಪಾಠ ಕಲಿಸುತ್ತಾರೆ.
https://play.google.com/store/apps/details?id=com.speed.newskannada