2 ಲಕ್ಷ ರೂ ಸುಲಿಗೆ ಕಾನ್ಸ್‌ಟೆಬಲ್‌ ಬಂಧನ!

ಚಿನ್ನಾಭರಣ ವ್ಯಾಪಾರಿಯ ಕೆಲಸಗಾರನಿಂದ ಎರಡು ಲಕ್ಷ ರೂ. ಸುಲಿಗೆ ಮಾಡಿದ್ದ ಕಾನ್ಸ್‌ಟೆಬಲ್‌ವೊಬ್ಬರನ್ನು ಹಲಸೂರು ಗೇಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗೋವಿಂದರಾಜನಗರ ಠಾಣೆಯ ಕಾನ್ಸ್‌ಟೆಬಲ್‌ ಆನಂದ್‌ ಕುಮಾರ್‌ ಬಂಧಿತ.ಸುಣಕಲ್‌ ಪೇಟೆಯ ಚಿಕ್ಕ ಅಣ್ಣಮ್ಮ ಗಲ್ಲಿಯಲ್ಲಿ ರಾಜುರಾಮ್‌ ಎಂಬಾತ ಡಿ.7 ರಂದು ಸಾಯಂಕಾಲ 10 ಲಕ್ಷ ರೂ. ನಗದನ್ನು ಬ್ಯಾಗ್‌ನಲ್ಲಿ ಇಟ್ಟುಕೊಂಡು ಹೋಗುತ್ತಿದ್ದ. ಈ ವೇಳೆ ಆತನನ್ನು ಅಡ್ಡಗಟ್ಟಿದ್ದ ಆನಂದ್‌, ತನ್ನ ಪೊಲೀಸ್‌ ಐಡಿ ಕಾರ್ಡ್‌ ತೋರಿಸಿದ್ದ. ‘ಹವಾಲ ಹಣ ಸಾಗಿಸುತ್ತೀದ್ದೀಯಾ’? ಎಂದು ಹೇಳಿ ಎರಡು ಲಕ್ಷ ರೂ ನೀಡದಿದ್ದರೆ ಬಂಧಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ಪೊಲೀಸ್ ಠಾಣೆ ವತಿಯಿಂದ ಅಪರಾಧ ತಡೆ ಮಾಸಚರಣೆ.

Wed Dec 21 , 2022
ಹತ್ತಿರದ ಹುಣಿಸ್ಯಾಳ (ಪಿ ಬಿ) ಆರ್ ಎಂ ಎಸ್ ಶಾಲೆಯಲ್ಲಿ ನಡೆದ ಕಾರ್ಯಕ್ರಮ ಕಾರ್ಯಕ್ರಮ ಉದ್ದೇಶಿಸಿ ಬಸವನ ಬಾಗೇವಾಡಿ ಸಿಪಿಐ ಶರಣಗೌಡ ನ್ಯಾಮಣ್ಣನವರ ಮಾತನಾಡಿ ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು, ಒಂದು ಬೈಕಿನಲ್ಲಿ ಕೇವಲ ಇಬ್ಬರು ಮಾತ್ರ ಓಡಾಡಬೇಕು, 18 ವರ್ಷದ ಒಳಗಡೆ ಇರುವ ಮಕ್ಕಳು ಯಾರು ಕೂಡ ಬೈಕ್ ನಡೆಸಬಾರದು ಬೈಕ್ ನಡೆಸುವವರು ಕಡ್ಡಾಯವಾಗಿ ಡಿಎಲ್ ಹೊಂದಿರಬೇಕು ಜೊತೆಗೆ ಒಂದಿಷ್ಟು ಫೇಕ್ ಕರೆಗಳು ತಮಗೆ ಬಂದಾಗ ಯಾವುದಕ್ಕೆ […]

Advertisement

Wordpress Social Share Plugin powered by Ultimatelysocial